ಬೆಂಗಳೂರು: ಡಿ.ಜೆ. ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇಂದು ತನ್ನ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿತು.
ಬೆಂಗಳೂರು ಗಲಭೆ ಕೇಸ್: ಸಿಎಂಗೆ ವರದಿ ಸಲ್ಲಿಸಿದ ಸತ್ಯ ಶೋಧನಾ ಸಮಿತಿ
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿ ತನ್ನ ವರದಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ಸಲ್ಲಿಸಿತು.
![ಬೆಂಗಳೂರು ಗಲಭೆ ಕೇಸ್: ಸಿಎಂಗೆ ವರದಿ ಸಲ್ಲಿಸಿದ ಸತ್ಯ ಶೋಧನಾ ಸಮಿತಿ ಸತ್ಯ ಶೋಧನಾ ಸಮಿತಿ](https://etvbharatimages.akamaized.net/etvbharat/prod-images/768-512-10:19:43:1599194983-kn-bng-01-madangopal-committee-report-submit-dj-halli-case-script-7208080-04092020101035-0409f-1599194435-591.jpg?imwidth=3840)
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಸತ್ಯ ಶೋಧನಾ ಸಮಿತಿ, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಗಲಭೆ ಪ್ರಕರಣ ಸಂಬಂಧ ಸಿದ್ದಪಡಿಸಿರುವ ವಿಸ್ತೃತ ಮಾಹಿತಿಯೊಳಗೊಂಡ ವರದಿಯನ್ನು ಹಸ್ತಾಂತರ ಮಾಡಿತು.
ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಡಿ.ಜೆ. ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇಂದು ತನ್ನ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿತು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಸತ್ಯ ಶೋಧನಾ ಸಮಿತಿ, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಗಲಭೆ ಪ್ರಕರಣ ಸಂಬಂಧ ಸಿದ್ದಪಡಿಸಿರುವ ವಿಸ್ತೃತ ಮಾಹಿತಿಯೊಳಗೊಂಡ ವರದಿಯನ್ನು ಹಸ್ತಾಂತರ ಮಾಡಿತು.
ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.