ETV Bharat / state

ಯುಗಾದಿಯಂದೇ ಮಲೆನಾಡಿನಲ್ಲಿ ವರುಣನ ಸಿಂಚನ: ಗುಡುಗು ಸಹಿತ ಭಾರಿ ಮಳೆ

author img

By

Published : Apr 13, 2021, 7:56 PM IST

ಬೇಸಿಗೆಯ ದಗೆಯಿಂದ ಬೇಸತ್ತ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮಳೆ ಇಂದು ಮಧ್ಯಾಹ್ನದಿಂದಲೇ ಸುರಿಯಲು ಪ್ರಾರಂಭಿಸಿದೆ.

Rain
Rain

ಶಿವಮೊಗ್ಗ: ಹಿಂದೂಗಳ ಹೊಸ ವರ್ಷ ಎಂದೆ ಕರೆಯುವ ಯುಗಾದಿ ಹಬ್ಬದ ವೇಳೆ ಎಂದಿನಂತೆ ವರುಣನ ಸಿಂಚನವಾಗಿದೆ.

ಬೇಸಿಗೆಯ ದಗೆಯಿಂದ ಬೇಸತ್ತ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮಳೆಯು ಇಂದು ಮಧ್ಯಾಹ್ನದಿಂದಲೇ ಸುರಿಯಲು ಪ್ರಾರಂಭಿಸಿದೆ. ಗುಡುಗು- ಸಿಡಿಲು ಸಮೇತ ಮಳೆ ಸುರಿಯುತ್ತಿದ್ದು, ಮಳೆಯಿಂದ ಹೊಸನಗರದ ರಸ್ತೆಗಳು ನೀರಿನಿಂದ ಆವೃತವಾಗಿದೆ. ಜನ ಜೀವನ ಅಸ್ಥವ್ಯಸ್ಥವಾಗಿದೆ. ನಿನ್ನೆಯು ಮಳೆ ಸುರಿದಿತ್ತು.

ಶಿವಮೊಗ್ಗ: ಹಿಂದೂಗಳ ಹೊಸ ವರ್ಷ ಎಂದೆ ಕರೆಯುವ ಯುಗಾದಿ ಹಬ್ಬದ ವೇಳೆ ಎಂದಿನಂತೆ ವರುಣನ ಸಿಂಚನವಾಗಿದೆ.

ಬೇಸಿಗೆಯ ದಗೆಯಿಂದ ಬೇಸತ್ತ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮಳೆಯು ಇಂದು ಮಧ್ಯಾಹ್ನದಿಂದಲೇ ಸುರಿಯಲು ಪ್ರಾರಂಭಿಸಿದೆ. ಗುಡುಗು- ಸಿಡಿಲು ಸಮೇತ ಮಳೆ ಸುರಿಯುತ್ತಿದ್ದು, ಮಳೆಯಿಂದ ಹೊಸನಗರದ ರಸ್ತೆಗಳು ನೀರಿನಿಂದ ಆವೃತವಾಗಿದೆ. ಜನ ಜೀವನ ಅಸ್ಥವ್ಯಸ್ಥವಾಗಿದೆ. ನಿನ್ನೆಯು ಮಳೆ ಸುರಿದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.