ETV Bharat / state

ಸಿದ್ದರಾಮಯ್ಯಗೆ ಕೊರೊನಾ: ಹುಚ್ಚರಾಯನ‌ ಮೊರೆ ಹೋದ ಕೈ ಕಾರ್ಯಕರ್ತರು

author img

By

Published : Aug 4, 2020, 4:03 PM IST

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಂಎಲ್​ಸಿ ಆರ್.ಪ್ರಸನ್ನ ಕುಮಾರ್ ಅವರು ಕೊರೊನಾದಿಂದ ಬೇಗ ಚೇತರಸಿಕೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪ್ರಾರ್ಥಿಸಿದರು.

Siddaramaihpooja
ಸಿದ್ದರಾಮಯ್ಯನವರಿಗಾಗಿ ಪೂಜೆ

ಶಿವಮೊಗ್ಗ: ಕೊರೊನಾ ಸೋಂಕಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಬೇಕೆಂದು ಶಿಕಾರಿಪುರದ‌ ಕಾಂಗ್ರೆಸ್ ಕಾರ್ಯಕರ್ತರು ಹುಚ್ಚರಾಯಸ್ವಾಮಿ ದೇವರ ಮೊರೆ ಹೋಗಿದ್ದಾರೆ.

Siddaramaihpooja
ಸಿದ್ದರಾಮಯ್ಯನವರಿಗಾಗಿ ಪೂಜೆ

ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯದಲ್ಲಿ ಸಿದ್ದರಾಮಯ್ಯನವರಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

Siddaramaihpooja
ಸಿದ್ದರಾಮಯ್ಯನವರಿಗಾಗಿ ಪೂಜೆ

ಹಾಗೆಯೇ ಕಾಂಗ್ರೆಸ್ ಎಂಎಲ್​ಸಿ ಆರ್.ಪ್ರಸನ್ನ ಕುಮಾರ್ ಅವರು ಸಹ ಕೊರೊನಾದಿಂದ ಬೇಗ ಗುಣಮುಖರಾಗಿ ಜನಸೇವೆಗೆ ಬರಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು. ಈ ವೇಳೆ ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಉಳ್ಳಿ, ನಾಗರಾಜ್ ಗೌಡ್ರು, ರವೀಂದ್ರ, ಸಿದ್ದಲಿಂಗೇಶ್, ಧಾರವಾಡ ಸುರೇಶ್, ಜಿದ್ದು ಮಂಜುನಾಥ್ ಹಾಗೂ ರಾಜು ಸೇರಿ ಇತರರು ಪೂಜೆಯಲ್ಲಿ ಭಾಗಿಯಾಗಿದ್ದರು.

ಶಿವಮೊಗ್ಗ: ಕೊರೊನಾ ಸೋಂಕಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬೇಗ ಗುಣಮುಖರಾಗಬೇಕೆಂದು ಶಿಕಾರಿಪುರದ‌ ಕಾಂಗ್ರೆಸ್ ಕಾರ್ಯಕರ್ತರು ಹುಚ್ಚರಾಯಸ್ವಾಮಿ ದೇವರ ಮೊರೆ ಹೋಗಿದ್ದಾರೆ.

Siddaramaihpooja
ಸಿದ್ದರಾಮಯ್ಯನವರಿಗಾಗಿ ಪೂಜೆ

ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯದಲ್ಲಿ ಸಿದ್ದರಾಮಯ್ಯನವರಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

Siddaramaihpooja
ಸಿದ್ದರಾಮಯ್ಯನವರಿಗಾಗಿ ಪೂಜೆ

ಹಾಗೆಯೇ ಕಾಂಗ್ರೆಸ್ ಎಂಎಲ್​ಸಿ ಆರ್.ಪ್ರಸನ್ನ ಕುಮಾರ್ ಅವರು ಸಹ ಕೊರೊನಾದಿಂದ ಬೇಗ ಗುಣಮುಖರಾಗಿ ಜನಸೇವೆಗೆ ಬರಲಿ ಎಂದು ಕಾರ್ಯಕರ್ತರು ಪ್ರಾರ್ಥಿಸಿದರು. ಈ ವೇಳೆ ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಉಳ್ಳಿ, ನಾಗರಾಜ್ ಗೌಡ್ರು, ರವೀಂದ್ರ, ಸಿದ್ದಲಿಂಗೇಶ್, ಧಾರವಾಡ ಸುರೇಶ್, ಜಿದ್ದು ಮಂಜುನಾಥ್ ಹಾಗೂ ರಾಜು ಸೇರಿ ಇತರರು ಪೂಜೆಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.