ETV Bharat / state

ಶಿವಮೊಗ್ಗ: ಕ್ರಾಪ್ ಸರ್ವೇ​ ಆ್ಯಪ್​ಗೆ ಸಚಿವ ಈಶ್ವರಪ್ಪ ಚಾಲನೆ - Minister KS Eshwarappa

ರೈತ ತನ್ನ ಬೆಳೆಗೆ ತಾನೇ ಸರ್ಟಿಫಿಕೇಟ್ ನೀಡುವಂತಹ ನೂತನ ಕ್ರಾಪ್ ಸರ್ವೇ​ ಆ್ಯಪ್​ಗೆ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

Shimoga
ಕ್ರಾಪ್ ಸರ್ವೇ​ ಆ್ಯಪ್​
author img

By

Published : Aug 15, 2020, 7:42 PM IST

ಶಿವಮೊಗ್ಗ: ರೈತ ತನ್ನ ಬೆಳೆಗೆ ತಾನೇ ಸರ್ಟಿಫಿಕೇಟ್ ನೀಡುವಂತಹ ನೂತನ ಕ್ರಾಪ್​ ಸರ್ವೇ ಆ್ಯಪ್​ಗೆ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ನೂತನ ಕ್ರಾಪ್ ಸರ್ವೇ​ ಆ್ಯಪ್​ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ರೈತ ತನ್ನ ಹೊಲದಲ್ಲಿ ನಿಂತು ತನ್ನ ಬೆಳೆ ಯಾವುದು ಎಂದು‌ ನಮೂದಿಸಿ, ಅದನ್ನು‌ ಆ್ಯಪ್​ನಲ್ಲಿ ಕಳುಹಿಸಬಹುದು. ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನು‌ ಕಾಯಬೇಕಿಲ್ಲ. ಇದರಿಂದ ರೈತರ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ‌ ಲಭ್ಯವಾಗುತ್ತದೆ. ಇದನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಇದು ದೇಶದ ಬೆಳೆ ಸಮೀಕ್ಷೆಯ ಮೊದಲ ಆ್ಯಪ್​ ಆಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಈ ವೇಳೆ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ‌ ನಾಯ್ಕ್, ಡಿಸಿ‌ ಶಿವಕುಮಾರ್,‌ ಕೃಷಿ ಅಧಿಕಾರಿ ಕಿರಣ್ ಕುಮಾರ್ ಸೇರಿ‌ ಇತರರು ಹಾಜರಿದ್ದರು.

ಶಿವಮೊಗ್ಗ: ರೈತ ತನ್ನ ಬೆಳೆಗೆ ತಾನೇ ಸರ್ಟಿಫಿಕೇಟ್ ನೀಡುವಂತಹ ನೂತನ ಕ್ರಾಪ್​ ಸರ್ವೇ ಆ್ಯಪ್​ಗೆ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ನೂತನ ಕ್ರಾಪ್ ಸರ್ವೇ​ ಆ್ಯಪ್​ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ರೈತ ತನ್ನ ಹೊಲದಲ್ಲಿ ನಿಂತು ತನ್ನ ಬೆಳೆ ಯಾವುದು ಎಂದು‌ ನಮೂದಿಸಿ, ಅದನ್ನು‌ ಆ್ಯಪ್​ನಲ್ಲಿ ಕಳುಹಿಸಬಹುದು. ಇದಕ್ಕೆ ಸರ್ಕಾರಿ ಅಧಿಕಾರಿಗಳನ್ನು‌ ಕಾಯಬೇಕಿಲ್ಲ. ಇದರಿಂದ ರೈತರ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ‌ ಲಭ್ಯವಾಗುತ್ತದೆ. ಇದನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಇದು ದೇಶದ ಬೆಳೆ ಸಮೀಕ್ಷೆಯ ಮೊದಲ ಆ್ಯಪ್​ ಆಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಈ ವೇಳೆ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ‌ ನಾಯ್ಕ್, ಡಿಸಿ‌ ಶಿವಕುಮಾರ್,‌ ಕೃಷಿ ಅಧಿಕಾರಿ ಕಿರಣ್ ಕುಮಾರ್ ಸೇರಿ‌ ಇತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.