ETV Bharat / state

ಮೆಡಿಕಲ್​ ಕಾಲೇಜು ನಿರ್ದೇಶಕರನ್ನು ಅಯೋಗ್ಯ ನನ್‌__ ಎಂದ ಸಚಿವ ಕೆ ಎಸ್‌ ಈಶ್ವರಪ್ಪ..

author img

By

Published : Jan 5, 2020, 4:47 PM IST

ಶಿವಮೊಗ್ಗ ಮೆಡಿಕಲ್​ ಕಾಲೇಜು ನಿರ್ದೇಶಕ ಡಾ.ಲೇಪಾಕ್ಷಿ ಅವರನ್ನು ಅಯೋಗ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ತೆಗಳಿದ್ದಾರೆ. ಸಿಮ್ಸ್​ ನಿರ್ದೇಶಕ ಸ್ಥಾನದಿಂದ ಅವನನ್ನು ಕೆಳಗೆ ಇಳಿಸುವವರೆಗೂ ಅಲ್ಲಿಗೆ ಬರುವುದಿಲ್ಲ ಎಂದು ಏಕವಚನದಲ್ಲಿ ರೇಗಿದ್ದಾರೆ.

k.s.Eshwarappa angry on medical college director
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಇಲ್ಲಿನ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಹೆಚ್ ಲೇಪಾಕ್ಷಿ ಅವರನ್ನು ಅಯೋಗ್ಯ ನನ್‌__ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ನಿಂದಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ..

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸಚಿವ ಈಶ್ವರಪ್ಪ ಕರೆ ಮಾಡಿದ್ದಾರೆ. ರಾಘವೇಂದ್ರ ಜೊತೆ ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಗರಂ ಆಗಿ ಮಾತನಾಡಿದ್ದಾರೆ.

ಅವನ ಮುಖ ನೋಡಲು ನಂಗೆ ಇಷ್ಟವಿಲ್ಲ. ಮೊದಲು ಲೇಪಾಕ್ಷಿಯನ್ನು ಕಿತ್ತು ಹಾಕಿ, ಆಮೇಲೆ ನಾನು ಸಿಮ್ಸ್​ಗೆ ನಿನ್ನೊಂದಿಗೆ ಬರುತ್ತೇನೆ. ಇಲ್ಲದಿದ್ದರೆ ನೀನೊಬ್ಬನೇ ಹೋಗು ಎಂದು ಸಂಸದ ರಾಘವೇಂದ್ರ ಅವರಿಗೆ ಮೊಬೈಲ್‌ನಲ್ಲಿಯೇ ಹೇಳಿರೋದು ವಿಡಿಯೋದಲ್ಲಿದೆ.

ಶಿವಮೊಗ್ಗ: ಇಲ್ಲಿನ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಹೆಚ್ ಲೇಪಾಕ್ಷಿ ಅವರನ್ನು ಅಯೋಗ್ಯ ನನ್‌__ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ನಿಂದಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ..

ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ವೇಳೆ ಸಂಸದ ಬಿ ವೈ ರಾಘವೇಂದ್ರ ಅವರಿಗೆ ಸಚಿವ ಈಶ್ವರಪ್ಪ ಕರೆ ಮಾಡಿದ್ದಾರೆ. ರಾಘವೇಂದ್ರ ಜೊತೆ ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಗರಂ ಆಗಿ ಮಾತನಾಡಿದ್ದಾರೆ.

ಅವನ ಮುಖ ನೋಡಲು ನಂಗೆ ಇಷ್ಟವಿಲ್ಲ. ಮೊದಲು ಲೇಪಾಕ್ಷಿಯನ್ನು ಕಿತ್ತು ಹಾಕಿ, ಆಮೇಲೆ ನಾನು ಸಿಮ್ಸ್​ಗೆ ನಿನ್ನೊಂದಿಗೆ ಬರುತ್ತೇನೆ. ಇಲ್ಲದಿದ್ದರೆ ನೀನೊಬ್ಬನೇ ಹೋಗು ಎಂದು ಸಂಸದ ರಾಘವೇಂದ್ರ ಅವರಿಗೆ ಮೊಬೈಲ್‌ನಲ್ಲಿಯೇ ಹೇಳಿರೋದು ವಿಡಿಯೋದಲ್ಲಿದೆ.

Intro:ಶಿವಮೊಗ್ಗ,


ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ. ಲೇಪಾಕ್ಷಿ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಗರಂ.

ಸ್ಮಾರ್ಟ್ ಸಿಟಿ ಕಾಮಗಾರಿ ವಿಕ್ಷೇಣೆ ವೇಳೆ
ಸಂಸದ ಬಿ.ವೈ.ರಾಘವೇಂದ್ರ ಸಚಿವ ಈಶ್ವರಪ್ಪ ನವರಿಗೆ ಕರೆ ಮಾಡಿದ್ದಾರೆ ಆಗಾ ರಾಘವೇಂದ್ರ ಬಳಿ ಸಿಮ್ಸ್ ನಿರ್ದೇಶಕ ಡಾ. ಲೇಪಾಕ್ಷಿ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ
ಶಿವಮೊಗ್ಗ ಮೆಡಿಕಲ್ ಕಾಲೇಜು (ಸಿಮ್ಸ್) ಕಾರ್ಯಕ್ರಮಕ್ಕೆ ಆಹ್ವಾನಿಸಲು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದ ಸಂಸದ. ಬಿ.ವೈ ರಾಘವೇಂದ್ರ ಆ ಸಂಧರ್ಭದಲ್ಲಿ
ಲೇಪಾಕ್ಷಿ ಅಯೋಗ್ಯ. ಆ ಅಯೋಗ್ಯನ ಮುಖ ನೋಡಲು ನಂಗೆ ಇಷ್ಟವಿಲ್ಲ.
ಮೊದಲು ಲೇಪಾಕ್ಷಿಯನ್ನು ಕಿತ್ತು ಹಾಕಿ ಆಮೇಲೆ ನಾನು ಸಿಮ್ಸ್ ಗೆ ನಿನ್ನೊಂದಿಗೆ ಬರುತ್ತೇನೆ.
ಇಲ್ಲದಿದ್ದರೆ ನೀನೊಬ್ಬನೆ ಹೋಗು ಎಂದು ಸಂಸದ ರಾಘವೇಂದ್ರ ಗೆ ಫೋನ್ ನಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.