ETV Bharat / state

ಹೈದರಾಬಾದ್ ಎನ್​ಕೌಂಟರ್​ : ಶಿವಮೊಗ್ಗದ ಕಸ್ತೂರಿ ಬಾ ಕಾಲೇಜಿನಲ್ಲಿ ಸಂಭ್ರಮಾಚರಣೆ

author img

By

Published : Dec 6, 2019, 12:58 PM IST

ಹೈದರಾಬಾದ್​ ದಿಶಾ ಆರೋಪಿಗಳ ಎನ್​ಕೌಂಟರ್​​ ಹಿನ್ನೆಲೆಯಲ್ಲಿ ಇಂದು ಜಯಕರ್ನಾಟಕ ಸಂಘಟನೆ ಕಸ್ತೂರಿ ಬಾ ಬಾಲಕಿಯರ ಕಾಲೇಜಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಶಿವಮೊಗ್ಗದ ಕಸ್ತೂರಿ ಬಾ ಕಾಲೇಜಿನಲ್ಲಿ ಸಂಭ್ರಮಾಚರಣೆ
Celebration in Kasturba College at Shimoga

ಶಿವಮೊಗ್ಗ: ಹೈದರಾಬಾದ್​ ದಿಶಾ ಆರೋಪಿಗಳ ಎನ್​ಕೌಂಟರ್​​ ಹಿನ್ನೆಲೆಯಲ್ಲಿ ಇಂದು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಕಸ್ತೂರಿ ಬಾ ಬಾಲಕಿಯರ ಕಾಲೇಜಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಶಿವಮೊಗ್ಗದ ಕಸ್ತೂರಿ ಬಾ ಕಾಲೇಜಿನಲ್ಲಿ ಸಂಭ್ರಮಾಚರಣೆ

ಇಂದು ಬೆಳ್ಳಂ ಬೆಳಗ್ಗೆ ಹೈದರಾಬಾದ್ ಪೊಲೀಸರು ದಿಶಾ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು, ಇಂದು ಜಯ ಕರ್ನಾಟಕ ಸಂಘಟನೆ ನಗರದ ಕಸ್ತೂರಿ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೈದರಾಬಾದ್​ ಪೊಲೀಸರ ಈ ದಿಟ್ಟ ಕಾರ್ಯದಿಂದ ಸಂತ್ರಸ್ಥೆ ಕುಟುಂಬಕ್ಕೆ ನೆಮ್ಮದಿ ತಂದಿದೆ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯ ಹಂಚಿಕೊಂಡರು.

ಶಿವಮೊಗ್ಗ: ಹೈದರಾಬಾದ್​ ದಿಶಾ ಆರೋಪಿಗಳ ಎನ್​ಕೌಂಟರ್​​ ಹಿನ್ನೆಲೆಯಲ್ಲಿ ಇಂದು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಕಸ್ತೂರಿ ಬಾ ಬಾಲಕಿಯರ ಕಾಲೇಜಿನಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಶಿವಮೊಗ್ಗದ ಕಸ್ತೂರಿ ಬಾ ಕಾಲೇಜಿನಲ್ಲಿ ಸಂಭ್ರಮಾಚರಣೆ

ಇಂದು ಬೆಳ್ಳಂ ಬೆಳಗ್ಗೆ ಹೈದರಾಬಾದ್ ಪೊಲೀಸರು ದಿಶಾ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದು, ಇಂದು ಜಯ ಕರ್ನಾಟಕ ಸಂಘಟನೆ ನಗರದ ಕಸ್ತೂರಿ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೈದರಾಬಾದ್​ ಪೊಲೀಸರ ಈ ದಿಟ್ಟ ಕಾರ್ಯದಿಂದ ಸಂತ್ರಸ್ಥೆ ಕುಟುಂಬಕ್ಕೆ ನೆಮ್ಮದಿ ತಂದಿದೆ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯ ಹಂಚಿಕೊಂಡರು.

Intro:ಹೈದರಬಾದ್ ನಲ್ಲಿ ಅತ್ಯಚಾರಿಗಳ ಮೇಲೆ ನಡೆದ ಎನ್ ಕೌಂಟರ್ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಜಯ ಕರ್ನಾಟಕ ಸಂಘಟನೆ ಸಿಹಿ ಹಂಚಿ ವಿಜಯೋತ್ಸವ ನಡೆಸಿದೆ. ನಗರದ ಕಸ್ತೂರಿ ಬಾ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜಯ ಕರ್ನಾಟಕ ಸಂಘಟನೆಯು ಕಾಲೇಜಿನ ಬಾಲಕಿಯರ ಜೊತೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.ಕಳೆದ ವಾರ ಪಶು ವೈದ್ಯೆ ಪ್ರಿಯಾಂಕ ರೆಡ್ಡಿರವರನ್ನು ಅತ್ಯಚಾರ ನಡೆಸಿ, ಅದೇ ಸ್ಥಳದಲ್ಲಿ ಆಕೆಯನ್ನು ಸುಟ್ಟು ಹಾಕಲಾಗಿತ್ತು.


Body:ಪ್ರಿಯಾಂಕ‌ ರೆಡ್ಡಿ ರವರನ್ನು ಅತ್ಯಚಾರ ನಡೆಸಿ, ಅದೇ ಸ್ಥಳದಲ್ಲಿ ಸುಟ್ಟು ಹಾಕಿದ ಘಟನೆಯಿಂದ ದೇಶವೇ ಬೆಚ್ಚಿ ಬಿದ್ದಿತ್ತು. ಅಲ್ಲದೆ ಇದು ದೇಶದ್ಯಾಂತ ಭಾರಿ ಸದ್ದು ಮಾಡಿ, ಅತ್ಯಚಾರ ಆರೋಪಿಗಳನ್ನು ಬಂಧಿಸಿ ಕಾನೂನಿನ ಪ್ರಕಾರ ಉಗ್ರ ಶಿಕ್ಷೆಯನ್ನು ನೀಡಬೇಕು ಎಂಬ ಕೂಗು ಎದ್ದಿತ್ತು. ಇದರಿಂದ ಎಚ್ಚೆತ್ತ ತೆಲಂಗಾಣ ಸರ್ಕಾರ ನಾಲ್ವರನ್ನು ಬಂಧಿಸಿತ್ತು. ನಂತ್ರ ಇವರಿಗೆ ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು ಎಂದು ಆಗ್ರಹಿಸಲಾಗಿತ್ತು.


Conclusion:ಇಂದು ಬೆಳಗ್ಗಿನ ಜಾವ ಅತ್ಯಚಾರ ನಡೆದ ನಾಲ್ವರು ಆರೋಪಿಗಳಿಗೆ ತೆಲಂಗಾಣ ಪೊಲೀಸರು ಅದೇ ಸ್ಥಳದಲ್ಲಿ ಎನ್ ಕೌಂಟರ್ ನಡೆಸಿದ್ದು ದೇಶದ ಜನ ನಿಟ್ಟೂಸಿರು ಬಿಡುವಂತೆ ಆಗಿದೆ. ಇದರಿಂದ ಜಯ ಕರ್ನಾಟಕ ಸಂಘಟನೆಯು ಬಾಲಕಿಯರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ನಡೆಸಿದರು.

ಬೈಟ್: ಸುರೇಶ್. ಅಧ್ಯಕ್ಷರು‌. ಜಯ ಕರ್ನಾಟಕ ಸಂಘಟನೆ.

ಬೈಟ್: ಶ್ರೇಯ. ವಿದ್ಯಾರ್ಥಿನಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.