ETV Bharat / state

ಮಾಹಿತಿ ನೀಡದೆ ಮನೆಗಳ ತೆರವು: ಹಸಿರುಗಿಡ ನಿವಾಸಿಗಳಿಂದ ಡಿ.ಸಿ ಕಚೇರಿ ಮುಂದೆ ಧರಣಿ

author img

By

Published : Nov 7, 2019, 6:01 PM IST

17 ದಿನಗಳಹಿಂದೆ ಯಾವುದೇ ಮಾಹಿತಿ ನೀಡದೆ ತಮ್ಮ ಮನೆಗಳನ್ನು ಪಲಿಕೆ ತೆರವುಗೊಳಿಸಿದ್ದು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಹಸಿರು ಗಿಡ ಗ್ರಾಮದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಸಿರುಗಿಡ ನಿವಾಸಿಗಳಿಂದ ಡಿ.ಸಿ ಕಚೇರಿ ಮುಂದೆ ಧರಣಿ

ಶಿವಮೊಗ್ಗ: 17 ದಿನಗಳಹಿಂದೆ ಯಾವುದೇ ಮಾಹಿತಿ ನೀಡದೆ ತಮ್ಮ ಮನೆಗಳನ್ನು ಪಲಿಕೆ ತೆರವುಗೊಳಿಸಿದ್ದು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಹಸಿರು ಗಿಡ ಗ್ರಾಮದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಸಿರುಗಿಡ ನಿವಾಸಿಗಳಿಂದ ಡಿ.ಸಿ ಕಚೇರಿ ಮುಂದೆ ಧರಣಿ

ಹಸಿರುಗಿಡ ಗ್ರಾಮದಲ್ಲಿ ವಾಸವಾಗಿದ್ದ 13 ಕುಟುಂಬಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದು, ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಮಾಡದೇ ನಮ್ಮನ್ನು ಬೀದಿಗೆ ತಂದಿದ್ದಾರೆ . ಮನೆಗಳನ್ನು ತೆರವುಗೊಳಿಸಿದ ಜಾಗದಲ್ಲಿ ಟೆಂಟ್​​ಗಳನ್ನು ಹಾಕಿಕೊಂಡಿದ್ದೆವು. ಆದರೆ ರಾತ್ರಿ ಸುರಿದ ಮಳೆಗೆ ಎಲ್ಲವು ಹಾಳಾಗಿ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. ಅಲ್ಲದೇ 17 ದಿನಗಳಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ಪ್ರತಿದಿನ ಅಲ್ಲಿ ಇಲ್ಲಿಂದ ಊಟ ತಂದು ಕೊಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಎಷ್ಟು ದಿನ ಬದುಕನ್ನು ನಡೆಸಲಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಾಗಾಗಿ ನಮಗೆ ಬೇರೆಡೆ ಮನೆ ಮಾಡಿಕೊಡುವವರೆಗೆ ಜಿಲ್ಲಾಧಿಕಾರಿ ಕಚೇರಿಯನ್ನು ಬಿಟ್ಟು ಹೋಗಲ್ಲ, ನಮಗೆ ಪರಿಹಾರಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಶಿವಮೊಗ್ಗ: 17 ದಿನಗಳಹಿಂದೆ ಯಾವುದೇ ಮಾಹಿತಿ ನೀಡದೆ ತಮ್ಮ ಮನೆಗಳನ್ನು ಪಲಿಕೆ ತೆರವುಗೊಳಿಸಿದ್ದು ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಹಸಿರು ಗಿಡ ಗ್ರಾಮದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಸಿರುಗಿಡ ನಿವಾಸಿಗಳಿಂದ ಡಿ.ಸಿ ಕಚೇರಿ ಮುಂದೆ ಧರಣಿ

ಹಸಿರುಗಿಡ ಗ್ರಾಮದಲ್ಲಿ ವಾಸವಾಗಿದ್ದ 13 ಕುಟುಂಬಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದು, ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಮಾಡದೇ ನಮ್ಮನ್ನು ಬೀದಿಗೆ ತಂದಿದ್ದಾರೆ . ಮನೆಗಳನ್ನು ತೆರವುಗೊಳಿಸಿದ ಜಾಗದಲ್ಲಿ ಟೆಂಟ್​​ಗಳನ್ನು ಹಾಕಿಕೊಂಡಿದ್ದೆವು. ಆದರೆ ರಾತ್ರಿ ಸುರಿದ ಮಳೆಗೆ ಎಲ್ಲವು ಹಾಳಾಗಿ ನಮ್ಮ ಕುಟುಂಬಗಳು ಬೀದಿಗೆ ಬಂದಿವೆ. ಅಲ್ಲದೇ 17 ದಿನಗಳಿಂದ ಮಕ್ಕಳು ಶಾಲೆಗೆ ಹೋಗಿಲ್ಲ. ಪ್ರತಿದಿನ ಅಲ್ಲಿ ಇಲ್ಲಿಂದ ಊಟ ತಂದು ಕೊಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಎಷ್ಟು ದಿನ ಬದುಕನ್ನು ನಡೆಸಲಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಹಾಗಾಗಿ ನಮಗೆ ಬೇರೆಡೆ ಮನೆ ಮಾಡಿಕೊಡುವವರೆಗೆ ಜಿಲ್ಲಾಧಿಕಾರಿ ಕಚೇರಿಯನ್ನು ಬಿಟ್ಟು ಹೋಗಲ್ಲ, ನಮಗೆ ಪರಿಹಾರಬೇಕು ಎಂದು ಪಟ್ಟು ಹಿಡಿದಿದ್ದಾರೆ.

Intro:ಶಿವಮೊಗ್ಗ,


ಮಹಾನಗರ ಪಾಲಿಕೆ ಮತ್ತು ತಹಶಿಲ್ದಾರರ ನೇತೃತ್ವದಲ್ಲಿ ೧೭ ದಿನಗಳ ಹಿಂದೆ ಮಾಹಿತಿ ನೀಡದೇ ಮನೆಗಳನ್ನ ತೇರವುಗೊಳಿಸಲಾಗಿದೆ ಆದರೆ ನಮಗೆ ಇಲ್ಲಿಯವರೆಗೆ ಯಾವುದೇ ಬೇರೆಡೆ ವ್ಯವಸ್ಥೆ ಮಾಡದೇ ನಮ್ಮನ್ನ ಬಿದಿಗೆ ತಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ಕುಳಿತ ಕುಟುಂಬಗಳು.
ಹಸಿರುಗಿಡ ಗ್ರಾಮದಲ್ಲಿ ವಾಸವಾಗಿದ್ದ ೧೩ ಕುಟುಂಬ ಗಳನ್ನ ಮಹಾನಗರ ಪಾಲಿಕೆ ಅಧಿಕಾರಿಗಳು ತೇರವುಗೊಳಿಸಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ವ್ಯವಸ್ಥೆ ಯನ್ನ ಮಾಡದೇ ನಮ್ಮನ್ನ ಬಿದಿಗೆ ತಂದಿದ್ದಾರೆ . ಮನೆಗಳನ್ನ ತೇರವುಗೊಳಿಸಿದ ಜಾಗದಲ್ಲಿ ಟೆಂಟ್ ಗಳನ್ನು ಹಾಕಿಕೊಂಡಿದ್ದೆವು ಆದರೆ ನಿನ್ನೆ ರಾತ್ರಿ ಸುರಿದ ಮಳೆಗೆ ಎಲ್ಲವು ಹಾಳಾಗಿ ನಮ್ಮ ಕುಟುಂಬಗಳು ಬಿದಿಗೆ ಬಂದಿವೆ, ಅಷ್ಟೇ ಅಲ್ಲದೇ ೧೭ ದಿನಗಳಿಂದ ಮಕ್ಕಳು ಸಹ ಶಾಲೆಗೆ ಹೋಗಿಲ್ಲ ಪ್ರತಿದಿನ ಅಲ್ಲಿ ಇಲ್ಲಿಂದ ಊಟ ತಂದು ಕೋಡುತ್ತಿದ್ದಾರೆ ಅದನ್ನೇ ನೆಚ್ಚಿಕೊಂಡು ಎಷ್ಟು ದಿನ ಎಂದು ಬದುಕನ್ನ ನಡೆಸಲಾಗುತ್ತದೆ ಹಾಗಾಗಿ ನಮಗೆ ಬೇರೆಡೆ ಮನೆ ಮಾಡಿಕೊಡುವ ವರೆಗೆ ಜಿಲ್ಲಾಧಿಕಾರಿ ಕಛೇರಿಯನ್ನು ಬಿಟ್ಟು ಹೋಗಲ್ಲ , ನಮಗೆ ಪರಿಹಾರಬೇಕು ಎಂದು ಹಸಿರು ಗೀಡದ ನಿವಾಸಿಗಳು ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸುತ್ತಿದ್ದಾರೆ.

ಬೈಟ್...ಆಯಿಷಾ ಬೀಬಿ ಧರಣಿ ಕುಳಿತವರು

ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.