ETV Bharat / state

ಮಳೆಯಿಂದ ಕಳೆಗುಂದಿದ ಎಸ್ಪಿ ಕಚೇರಿ ಸೌಂದರ್ಯ: ಸಿಬ್ಬಂದಿಯಿಂದಲೇ ಸ್ವಚ್ಛತೆ - ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣವನ್ನು ಸ್ವಚ್ಛಗೊಳಿಸಿದ ಸಿಬ್ಬಂದಿ.

ಪೊಲೀಸ್ ವರಿಷ್ಠಾಧಿಕಾರಿ ಆವರಣ
author img

By

Published : Oct 11, 2019, 12:04 PM IST

ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಇರುವ ಎಸ್​ಪಿ ಕಚೇರಿಯ ಆವರಣ ಹಾಗೂ ಕಚೇರಿಯ ಮುಂಭಾಗದಲ್ಲಿ ಕಚೇರಿಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು. ಬಿಡದೆ ಮಳೆ ಸುರಿಯುತ್ತಿರುವುದರಿಂದ ಗಿಡ ಗಂಟಿಗಳು ಹೆಚ್ಚು ಬೆಳೆಯುತ್ತಿವೆ, ಇದರಿಂದ ಎಸ್​ಪಿ ಕಚೇರಿಯ ಸೌಂದರ್ಯ ಕಳೆಗುಂದಿತ್ತು ಹಾಗಾಗಿ ಸಿಬ್ಬಂದಿ ಎಸ್​ಪಿ ಶಾಂತರಾಜು ಆದೇಶದ ಮೇರೆಗೆ ಎಎಸ್​ಪಿ ಡಾ,ಶೇಖರ್ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.

ಶಿವಮೊಗ್ಗ ಸಾಗರ ರಸ್ತೆಯಲ್ಲಿ ಇರುವ ಎಸ್​ಪಿ ಕಚೇರಿಯ ಆವರಣ ಹಾಗೂ ಕಚೇರಿಯ ಮುಂಭಾಗದಲ್ಲಿ ಕಚೇರಿಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು. ಬಿಡದೆ ಮಳೆ ಸುರಿಯುತ್ತಿರುವುದರಿಂದ ಗಿಡ ಗಂಟಿಗಳು ಹೆಚ್ಚು ಬೆಳೆಯುತ್ತಿವೆ, ಇದರಿಂದ ಎಸ್​ಪಿ ಕಚೇರಿಯ ಸೌಂದರ್ಯ ಕಳೆಗುಂದಿತ್ತು ಹಾಗಾಗಿ ಸಿಬ್ಬಂದಿ ಎಸ್​ಪಿ ಶಾಂತರಾಜು ಆದೇಶದ ಮೇರೆಗೆ ಎಎಸ್​ಪಿ ಡಾ,ಶೇಖರ್ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

Intro:ಪೊಲೀಸರಿಂದ ಸ್ವಚ್ಚತಾ ಕಾರ್ಯ.

ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಸ್ವಚ್ಚತಾ ಅಭಿಯಾನ ನಡೆಸಿದರು.Body: ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಇರುವ ಎಸ್ಪಿ ಕಚೇರಿಯ ಆವರಣ ಹಾಗೂ ಕಚೇರಿಯ ಮುಂಭಾಗದಲ್ಲಿ ಕಚೇರಿಯ ಸಿಬ್ಬಂದಿಗಳು ಸ್ವಚ್ಚತ ಕಾರ್ಯ ನಡೆಸಿದರು. ಬಿಡದೆ ಮಳೆ ಸುರಿಯುತ್ತಿರುವುದರಿಂದ ಗಿಡ ಗಂಟಿಗಳು ಹೆಚ್ಚು ಬೆಳೆಯುತ್ತಿವೆ. ಇದರಿಂದ ಎಸ್ಪಿ ಕಚೇರಿಯ ಸೌಂದರ್ಯ ಹಳಾಗಿತ್ತು.Conclusion: ಇದರಿಂದ ಸಿಬ್ಬಂದಿಗಳು ಎಸ್ಪಿ ಶಾಂತರಾಜು ರವರ ಆದೇಶದ ಮೇರೆಗೆ, ಎಎಸ್ಪಿ ಡಾ.ಶೇಖರ್ ರವರ ಮುಂದಾಳತ್ವದಲ್ಲಿ ಸ್ವಚ್ಚತ ಕಾರ್ಯ ನಡೆಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.