ETV Bharat / state

ಸಮಯಕ್ಕೆ‌ ಸರಿಯಾಗಿ ಕರ್ತವ್ಯಕ್ಕೆ ಬಾರದ ನೌಕರ: ಶಾಸಕ ಕುಮಾರ್ ಬಂಗಾರಪ್ಪರಿಂದ ತರಾಟೆ​ - Class by MLA Kumar Bangarappa to Soraba FDA

ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪಟ್ಟಣ ಪಂಚಾಯತ್ ​ನೌಕರನನ್ನು ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ಸೊರಬ ಪಟ್ಟಣ ಪಂಚಾಯತ್​ನಲ್ಲಿ ನಡೆದಿದೆ.

ಶಾಸಕ ಕುಮಾರ್ ಬಂಗಾರಪ್ಪರಿಂದ ಕ್ಲಾಸ್​
author img

By

Published : Nov 21, 2019, 1:23 PM IST

ಶಿವಮೊಗ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪಟ್ಟಣ ಪಂಚಾಯತ್ ​ನೌಕರನನ್ನು ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶಾಸಕ ಕುಮಾರ್ ಬಂಗಾರಪ್ಪರಿಂದ ಕ್ಲಾಸ್​

ಸೊರಬ ಪಟ್ಟಣ ಪಂಚಾಯತ್​ನ ಎಫ್​ಡಿಎ ಓಂಕಾರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ತಡವಾಗಿ ಆಗಮಿಸುತ್ತಿದ್ದರು. ಶಾಸಕ ಕುಮಾರ್ ಬಂಗಾರಪ್ಪ ಪಟ್ಟಣ ಪಂಚಾಯತ್​ ಕಚೇರಿಗೆ ದಿಢೀರ್ ಭೇಟಿ ನೀಡಿದಾಗ ಜನ ಕಾಯುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ ಓಂಕಾರ ಇನ್ನೂ ಕೆಲಸಕ್ಕೆ ಬಾರದೆ ಇರುವುದು ಶಾಸಕರ ಗಮನಕ್ಕೆ ಬಂದಿದೆ.

ಈ ಬಗ್ಗೆ ಗರಂ ಶಾಸಕರು, ತಡವಾಗಿ ಬಂದ ಎಫ್​ಡಿಎ ಓಂಕಾರನನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು, ನಿಮ್ಮ ಮೇಲೆ ಸಾಕಷ್ಟು ದೂರುಗಳಿವೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪಟ್ಟಣ ಪಂಚಾಯತ್ ​ನೌಕರನನ್ನು ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶಾಸಕ ಕುಮಾರ್ ಬಂಗಾರಪ್ಪರಿಂದ ಕ್ಲಾಸ್​

ಸೊರಬ ಪಟ್ಟಣ ಪಂಚಾಯತ್​ನ ಎಫ್​ಡಿಎ ಓಂಕಾರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ತಡವಾಗಿ ಆಗಮಿಸುತ್ತಿದ್ದರು. ಶಾಸಕ ಕುಮಾರ್ ಬಂಗಾರಪ್ಪ ಪಟ್ಟಣ ಪಂಚಾಯತ್​ ಕಚೇರಿಗೆ ದಿಢೀರ್ ಭೇಟಿ ನೀಡಿದಾಗ ಜನ ಕಾಯುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ ಓಂಕಾರ ಇನ್ನೂ ಕೆಲಸಕ್ಕೆ ಬಾರದೆ ಇರುವುದು ಶಾಸಕರ ಗಮನಕ್ಕೆ ಬಂದಿದೆ.

ಈ ಬಗ್ಗೆ ಗರಂ ಶಾಸಕರು, ತಡವಾಗಿ ಬಂದ ಎಫ್​ಡಿಎ ಓಂಕಾರನನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು, ನಿಮ್ಮ ಮೇಲೆ ಸಾಕಷ್ಟು ದೂರುಗಳಿವೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.

Intro:ಸಮಯಕ್ಕೆ‌ ಸರಿಯಾಗಿ ಬಾರದ ನೌಕರ: ಶಾಸಕ ಕುಮಾರ್ ಬಂಗಾರಪ್ಪ ವಾರ್ನಿಂಗ್.

ಶಿವಮೊಗ್ಗ: ಸಮಯಕ್ಕೆ ಸರಿಯಾಗಿ ಬಾರದ ನೌಕರನಿಗೆ ಶಾಸಕ ಕುಮಾರ ಬಂಗಾರಪ್ಪ ಚಳಿ ಬಿಡಿಸಿದ್ದಾರೆ. ಸೊರಬ ಪಟ್ಟಣ ಪಂಚಾಯತ್ ನ ಎಫ್ ಡಿ ಎ ಓಂಕಾರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ತಡವಾಗಿ ಆಗಮಿಸುತ್ತಿದ್ದರು.Body:ಇಂದು ಪಟ್ಟಣ ಪಂಚಾಯತ್ ಗೆ ದಿಢೀರ್ ಭೇಟಿ ನೀಡಿದ ಶಾಸಕ ಕುಮಾರ್ ಬಂಗಾರಪ್ಪ ಕಚೇರಿಯಲ್ಲಿ ಜನ ನಿಂತಿರುವುದನ್ನು ಕಂಡು ವಿಚಾರಿಸಿದರು. ಈ ವೇಳೆ ಓಂಕಾರ ಇನ್ನೂ ಬಾರದೆ ಇರುವುದನ್ನು ಕಂಡು ಗರಂ ಆದರು. ನಂತ್ರ ಅಲ್ಲಿಗೆ ಬಂದ ಓಂಕಾರನನ್ನು ತರಾಟೆಗೆ ತೆಗೆದು ಕೊಂಡರು. Conclusion: ವೇಳೆಗೆ ಸರಿಯಾಗಿ ಬರಬೇಕೆಂದು, ನಿಮ್ಮ ಮೇಲೆ ಸಾಕಷ್ಟು ದೂರುಗಳಿವೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಶಾಸಕರು ಇದೇ ರೀತಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೆ, ಸಾರ್ವಜನಿಕರ ಕೆಲಸ ಬೇಗ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.