ETV Bharat / state

ಆದಾಯ ಪ್ರಮಾಣ ಪತ್ರಕ್ಕಾಗಿ ಲಂಚ:ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

author img

By

Published : May 21, 2019, 10:26 PM IST

ಆದಾಯ ಪ್ರಮಾಣ ಪತ್ರ ಮಾಡಿಕೊಡಲು ಲಂಚ ಕೇಳಿದ ಉಪ ತಹಶೀಲ್ದಾರ್‌ ಎಸಿಬಿ ಬಲೆಗೆ ಬಿದ್ದರು.

ಎಸಿಬಿ ಬಲಗೆ ಬಿದ್ದ ಉಪ ತಹಶೀಲ್ದಾರ್

ಶಿವಮೊಗ್ಗ: ತಾಲೂಕಿನ ನಿದಿಗೆಯ ನಾಡ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ನೀಡಲು 8 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಾವಿತ್ರಿ ಎಂಬ ಮಹಿಳೆ ವೃದ್ಧಾಪ್ಯ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಮಾಣ ಪತ್ರ ಬೇಕಾದರೆ 15 ಸಾವಿರ ರೂ. ಲಂಚ ಕೊಡಬೇಕೆಂದು ಉಪ ತಹಶೀಲ್ದಾರ್​​ ಪ್ರದೀಪ್​ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಸಾವಿತ್ರಿ ಎಸಿಬಿಗೆ ದೂರು ನೀಡಿದ್ದಾರೆ.ಈ ಸಂಬಂಧ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ತಂಡ ಯೋಜನೆ ರೂಪಿಸಿ​ ಉಪ ತಹಶೀಲ್ದರ್​ ಪ್ರದೀಪ್​​ ಅವರನ್ನು ಬಂಧಿಸಿದೆ.

ಶಿವಮೊಗ್ಗ: ತಾಲೂಕಿನ ನಿದಿಗೆಯ ನಾಡ ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ ನೀಡಲು 8 ಸಾವಿರ ರೂ. ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಾವಿತ್ರಿ ಎಂಬ ಮಹಿಳೆ ವೃದ್ಧಾಪ್ಯ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಮಾಣ ಪತ್ರ ಬೇಕಾದರೆ 15 ಸಾವಿರ ರೂ. ಲಂಚ ಕೊಡಬೇಕೆಂದು ಉಪ ತಹಶೀಲ್ದಾರ್​​ ಪ್ರದೀಪ್​ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಸಾವಿತ್ರಿ ಎಸಿಬಿಗೆ ದೂರು ನೀಡಿದ್ದಾರೆ.ಈ ಸಂಬಂಧ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ತಂಡ ಯೋಜನೆ ರೂಪಿಸಿ​ ಉಪ ತಹಶೀಲ್ದರ್​ ಪ್ರದೀಪ್​​ ಅವರನ್ನು ಬಂಧಿಸಿದೆ.

Intro:ಆದಾಯ ಪ್ರಮಾಣಪತ್ರಕ್ಕೆ ಲಂಚ :ಎಸಿಬಿ ಬಲಗೆ ಬಿದ್ದ ಉಪ ತಹಶೀಲ್ದಾರ್.

ಶಿವಮೊಗ್ಗ: ಆದಾಯ ಪ್ರಮಾಣ ಪತ್ರ ನೀಡಲು 8 ಸಾವಿರ ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕು ನಿದಿಗೆ ನಾಡ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ರವರು ದಾಳಿ ನಡೆಸಿದ್ದಾರೆ. ಭದ್ರಾವತಿಯ ಮನುಸಿಂಗ್ ರವರ ದೂರಿನ ಅನ್ವಯ ದಾಳಿ ನಡೆಸಲಾಗಿದೆ.Body:ಮನುಸಿಂಗ್ ರವರ ಅತ್ತೆ ಸಾವಿತ್ರಿರವರಿಗೆ ಆದಾಯ ಪತ್ರ ನೀಡಲು 15 ಸಾವಿರ ರೂ ಲಂಚ ಕೇಳಿದ್ದರು. ಸಾವಿತ್ರಿರವರ ವೃದ್ಧಾಪ್ಯ ವೇತನಕ್ಕಾಗಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದರು.Conclusion:ಇಂದು ಮನುಸಿಂಗ್ ರವರು‌ 8 ಸಾವಿರ‌ ರೂ ಲಂಚ ಪಡೆಯುವಾಗ ದಾಳಿ‌ ನಡೆಸಿದ್ದಾರೆ. ಡಿವೈಎಸ್ಪಿ ಜೊತೆ ಸಿಬ್ಬಂದಿಗಳು ಹಾಜರಿದ್ಧರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.