ETV Bharat / state

ಆಯತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು..

ಮರಗೆಲಸಕ್ಕೆಂದು ಬಂದಿದ್ದ ವ್ಯಕ್ತಿ ಬೈಕ್ ಸವಾರಿ ಮಾಡುವಾಗ ಆಯತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸಾಗರ ತಾಲೂಕಿನ ತನ್ನೂಡಿ ಗ್ರಾಮದಲ್ಲಿ ನಡೆದಿದೆ.

author img

By

Published : Aug 20, 2019, 10:14 PM IST

ಬೈಕ್ ಸವಾರ ಸಾವು

ಶಿವಮೊಗ್ಗ: ಬೈಕ್‌ ಸವಾರನೊಬ್ಬ ಆಯತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ತನ್ನೂಡಿ ಗ್ರಾಮದ ಬಳಿ ನಡೆದಿದೆ. ಮೃತ ಬೈಕ್ ಸವಾರನ ಹೆಸರು ಪತ್ತೆಯಾಗಿಲ್ಲ. ತೀರ್ಥಹಳ್ಳಿ ತಾಲೂಕಿನ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸಾಗರ ತಾಲೂಕಿನ ತಲ್ಲೆ ಗ್ರಾಮದ ಅಪ್ಪು ಎಂಬುವರ ಮನೆಗೆ ಮರಗೆಲಸಕ್ಕೆ ಬಂದಿದ್ದ ವ್ಯಕ್ತಿ ಹಾರಿಗೆ ಗ್ರಾಮದಿಂದ ಬೊಬ್ಬಿಗೆ ಗ್ರಾಮಕ್ಕೆ ಹೋಗುವ ವೆಳೆ ಅಪಘಾತವಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಬೈಕ್‌ ಸವಾರನೊಬ್ಬ ಆಯತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ತನ್ನೂಡಿ ಗ್ರಾಮದ ಬಳಿ ನಡೆದಿದೆ. ಮೃತ ಬೈಕ್ ಸವಾರನ ಹೆಸರು ಪತ್ತೆಯಾಗಿಲ್ಲ. ತೀರ್ಥಹಳ್ಳಿ ತಾಲೂಕಿನ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸಾಗರ ತಾಲೂಕಿನ ತಲ್ಲೆ ಗ್ರಾಮದ ಅಪ್ಪು ಎಂಬುವರ ಮನೆಗೆ ಮರಗೆಲಸಕ್ಕೆ ಬಂದಿದ್ದ ವ್ಯಕ್ತಿ ಹಾರಿಗೆ ಗ್ರಾಮದಿಂದ ಬೊಬ್ಬಿಗೆ ಗ್ರಾಮಕ್ಕೆ ಹೋಗುವ ವೆಳೆ ಅಪಘಾತವಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro: ಬೈಕ್ ನಲ್ಲಿ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು.

ಶಿವಮೊಗ್ಗ: ಬೈಕ್ ಸವಾರನೊಬ್ಬ ಆಯ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕು ತನ್ನೂಡಿ ಗ್ರಾಮದ ಬಳಿ ನಡೆದಿದೆ.Body:ಮೃತ ಬೈಕ್ ಸವಾರನ ಹೆಸರು ಪತ್ತೆಯಾಗಿಲ್ಲ. ಈತ ಮೂಲತಃ ತೀರ್ಥಹಳ್ಳಿ ತಾಲೂಕುನಬರಾಗಿದ್ದಾರೆ. ಮೃತನು ಹಾರಿಗೆ ಗ್ರಾಮದಿಂದ ಬೊಬ್ಬಿಗೆ ಗ್ರಾಮಕ್ಕೆ ಹೋಗುವ ಬಳಿ ಅಪಘಾತವಾಗಿದೆ.Conclusion: ಈತ ಸಾಗರ ತಾಲೂಕಿನ ತಲ್ಲೆ ಗ್ರಾಮದ ಅಪ್ಪು ಎಂಬುವರ ಮನೆಗೆ ಮರಗೆಲಕ್ಕೆ ಬಂದಿದ್ದರು ಎನ್ನಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.