ETV Bharat / state

ವಿದ್ಯುತ್ ತಂತಿ ತಗುಲಿ ಪೇಂಟಿಂಗ್​ ಮಾಡಲು ತೆರಳಿದ್ದ ಯುವಕ ಸಾವು

author img

By

Published : Oct 24, 2019, 1:36 PM IST

ಅಂಗಡಿ ಪೇಂಟ್​ ಮಾಡಲು ತೆರಳಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.

ವಿದ್ಯುತ್ ತಂತಿ ತಗುಲಿ ಯುವಕ ಸಾವು

ರಾಯಚೂರು: ಅಂಗಡಿ ಪೇಂಟ್​ ಮಾಡಲು ತೆರಳಿದಾಗ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.

ವಿದ್ಯುತ್ ತಂತಿ ತಗುಲಿ ಯುವಕ ಸಾವು

ಗಲಗ ಶೇಕ್ ಮಹ್ಮದ್ (20) ಅಲಿಯಾಸ್ ನಿಸಾರ್ ಮೃತ ವ್ಯಕ್ತಿ. ದೀಪಾವಳಿ ಹಬ್ಬದ ನಿಮಿತ್ತ ಕೃಷ್ಣಾಜಿರಾವ್ ಎಂಬುವರು ತಮ್ಮ ಅಂಗಡಿಗೆ ಪೇಂಟ್​ ಮಾಡಲು ಶೇಕ್ ಮಹ್ಮದ್​ಗೆ ಹೇಳಿದ್ರು. ಹೀಗಾಗಿ ಇಂದು ಬೆಳಗ್ಗೆ ಶೇಕ್ ಮಹ್ಮದ್ ಪೇಂಟ್​ ಮಾಡಲು ತೆರಳಿದ್ದಾಗ ಅಂಗಡಿ ಬಳಿ ಹಾದು ಹೋಗಿರುವ 11 ಕೆ.ವಿ. ಸಾಮರ್ಥ್ಯವುಳ್ಳ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ರಾಯಚೂರು: ಅಂಗಡಿ ಪೇಂಟ್​ ಮಾಡಲು ತೆರಳಿದಾಗ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.

ವಿದ್ಯುತ್ ತಂತಿ ತಗುಲಿ ಯುವಕ ಸಾವು

ಗಲಗ ಶೇಕ್ ಮಹ್ಮದ್ (20) ಅಲಿಯಾಸ್ ನಿಸಾರ್ ಮೃತ ವ್ಯಕ್ತಿ. ದೀಪಾವಳಿ ಹಬ್ಬದ ನಿಮಿತ್ತ ಕೃಷ್ಣಾಜಿರಾವ್ ಎಂಬುವರು ತಮ್ಮ ಅಂಗಡಿಗೆ ಪೇಂಟ್​ ಮಾಡಲು ಶೇಕ್ ಮಹ್ಮದ್​ಗೆ ಹೇಳಿದ್ರು. ಹೀಗಾಗಿ ಇಂದು ಬೆಳಗ್ಗೆ ಶೇಕ್ ಮಹ್ಮದ್ ಪೇಂಟ್​ ಮಾಡಲು ತೆರಳಿದ್ದಾಗ ಅಂಗಡಿ ಬಳಿ ಹಾದು ಹೋಗಿರುವ 11 ಕೆ.ವಿ. ಸಾಮರ್ಥ್ಯವುಳ್ಳ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Intro:ಸ್ಲಗ್: ಬಣ್ಣ ಹಚ್ಚಲು ಹೋದ ಪೆಂಟರ್ ಜೀವ ಕಳೆದುಕೊಂಡ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೪-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಅಂಗಡಿ ಬಣ್ಣ ಹಚ್ಚಲು ಹೋದಾಗ ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. Body:ಜಿಲ್ಲೆಯ ಸಿರವಾರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಕೃಷ್ಣಾಜಿರಾವ್ ಎನ್ನುವವ ಅಂಗಡಿ‌ ಬಳಿ ಇಂದು ಬೆಳಗಿನ ಜಾವ ಈ ದಾರುಣ ಘಟನೆ ನಡೆದಿದೆ. ಗಲಗ ಶೇಕ್ ಮಹ್ಮಮದ್ (೨೦) ಅಲಿಯಾಸ್ ನಿಸಾರ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬದ ನಿಮಿತ್ಯ ಕೃಷ್ಣಾಜಿರಾವ್ ತಮ್ಮ ಅಂಗಡಿ ಸುಣ್ಣ-ಬಣ್ಣ ಹಚ್ಚಿಸುವ ಹಿನ್ನಲೆಯಲ್ಲಿ  ಶೇಕ್ ಮಹ್ಮಮದ್ ಹೇಳಿದ್ದಾರೆ. ಹೀಗಾಗಿ ಇಂದು ಬೆಳಗಿನ ಜಾವ ಬೆಳಿಗ್ಗೆ ಸುಣ್ಣ ಬಣ್ಣ ಹಚ್ಚಲು ತೆರಳಿದಾಗ ಅಂಗಡಿ ಬಳಿ ಹಾದು ಹೋಗಿರುವ ೧೧ ಕೆ.ವಿ. ಸಾಮರ್ಥ್ಯ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ.
Conclusion:ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.