ETV Bharat / state

ಉಪವಾಸ ಸತ್ಯಾಗ್ರಹ ವೇಳೆ ಅಸ್ವಸ್ಥಗೊಂಡ ವೈಟಿಪಿಎಸ್​​ ಕಾರ್ಮಿಕ

ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಕಾರ್ಮಿಕನೊಬ್ಬ ಅಸ್ವಸ್ಥಗೊಂಡಿರುವ ಘಟನೆ ರಾಯಚೂರಿನ ವೈಟಿಪಿಎಸ್ ಮುಂದೆ ನಡೆದಿದೆ.

author img

By

Published : Jun 12, 2019, 9:17 PM IST

ಉಪವಾಸ ಸತ್ಯಗ್ರಹ ವೇಳೆ ಕಾರ್ಮಿಕ ಅಸ್ವಸ್ಥ

ರಾಯಚೂರು: ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ವೈಟಿಪಿಎಸ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತಿದ್ದ ಕಾರ್ಮಿಕನೋರ್ವ ಇಂದು ಅಸ್ವಸ್ಥನಾದ ಘಟನೆ ನಡೆದಿದೆ.

ಉಪವಾಸ ಸತ್ಯಾಗ್ರಹ ವೇಳೆ ಕಾರ್ಮಿಕ ಅಸ್ವಸ್ಥ

ಕಳೆದ ಕೆಲವು ದಿನಗಳಿಂದ ನಡೆಸುತಿದ್ದ ಧರಣಿಗೆ ಸ್ಪಂದನೆ ದೊರೆಯದಿದ್ದಾಗ ನೊಂದ ಕಾರ್ಮಿಕರು ಇತ್ತೀಚೆಗೆ ಉಪವಾಸ ಸತ್ಯಾಗ್ರಹ ಅರಂಭಿಸಿದ್ರು. ಪ್ರತಿ ದಿನ ಸರದಿಯಂತೆ ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಇಂದು ಧರಣಿನಿರತ ಕಾರ್ಮಿಕ ಅಸ್ವಸ್ಥನಾಗಿದ್ದಾನೆ. ಅಸ್ವಸ್ಥ ಕಾರ್ಮಿಕನನ್ನು ಚಿಕಿತ್ಸೆಗೆ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಯಚೂರು: ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ವೈಟಿಪಿಎಸ್ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತಿದ್ದ ಕಾರ್ಮಿಕನೋರ್ವ ಇಂದು ಅಸ್ವಸ್ಥನಾದ ಘಟನೆ ನಡೆದಿದೆ.

ಉಪವಾಸ ಸತ್ಯಾಗ್ರಹ ವೇಳೆ ಕಾರ್ಮಿಕ ಅಸ್ವಸ್ಥ

ಕಳೆದ ಕೆಲವು ದಿನಗಳಿಂದ ನಡೆಸುತಿದ್ದ ಧರಣಿಗೆ ಸ್ಪಂದನೆ ದೊರೆಯದಿದ್ದಾಗ ನೊಂದ ಕಾರ್ಮಿಕರು ಇತ್ತೀಚೆಗೆ ಉಪವಾಸ ಸತ್ಯಾಗ್ರಹ ಅರಂಭಿಸಿದ್ರು. ಪ್ರತಿ ದಿನ ಸರದಿಯಂತೆ ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಇಂದು ಧರಣಿನಿರತ ಕಾರ್ಮಿಕ ಅಸ್ವಸ್ಥನಾಗಿದ್ದಾನೆ. ಅಸ್ವಸ್ಥ ಕಾರ್ಮಿಕನನ್ನು ಚಿಕಿತ್ಸೆಗೆ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Intro:
ರಾಯಚೂರು, ಜೂನ್.12
ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರನ್ನು ಮರು ನೇಮಕ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ವೈಟಿಪಿಎಸ್ ಮುಂದೆ ಉಪವಾಸ ಸತ್ಯಗ್ರಹ ನಡೆಸುತಿದ್ದ ಕಾರ್ಮಿಕನೋರ್ವ ಇಂದು ಅಸ್ವಸ್ಥರಾದ ಘಟನೆ ನಡೆದಿದೆ.
.Body:ಕಳೆದ ಕೆಲ ದಿನದಗಳಿಂದ ನಡೆಸುತಿದ್ದ ಧರಣಿಗೆ ಸ್ಪಂದನೆ ದೊರೆಯದಿದ್ದಾಗ ಇತ್ತೀಚಿಗೆ ಉಪವಾಸ ಸತ್ಯಗ್ರಹ ಅರಂಭಿಸಿದ್ದು ಪ್ರತಿ ದಿನ ಸರದಿಯಂತೆ ಉಪವಾಸ ಸತ್ಯಗ್ರಹ ನಡೆಸುತಿದ್ದು ಇಂದು ಧರಣಿ ನಿರತ ಕಾರ್ಮಿಕ ಅಸ್ವಸ್ಥನಾಗಿದ್ದು ನಂತರ ಚಿಕಿತ್ಸೆಗೆ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತುConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.