ETV Bharat / state

ರಾಯಚೂರಿನಲ್ಲಿ ಹೋಮ್ ​​ಕ್ವಾರಂಟೈನ್​​ಗೆ ಆದ್ಯತೆ ನೀಡಲು ಚಿಂತನೆ: ಹೆಚ್ಚುವರಿ ಎಸ್ಪಿ

author img

By

Published : Jun 9, 2020, 10:25 PM IST

Updated : Jun 9, 2020, 10:53 PM IST

ರಾಯಚೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್​​ಗಳನ್ನು ಬಂದ್ ಮಾಡಿ, ಹೋಮ್​ ಕ್ವಾರಂಟೈನ್​ಗೆ ಆದ್ಯತೆ ನೀಡುವ ಚಿಂತನೆ ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ತಿಳಿಸಿದ್ರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು

ರಾಯಚೂರು: ಜಿಲ್ಲೆಯಾದ್ಯಂತ ಈಗಿರುವ ಸಾಂಸ್ಥಿಕ ಕ್ವಾರಂಟೈನ್​​ಗಳನ್ನು ಬಂದ್ ಮಾಡಿ, ಹೋಮ್​​​ಕ್ವಾರಂಟೈನ್​​ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.

ರಾಯಚೂರಿನಲ್ಲಿ ಹೋಮ್ ​​ಕ್ವಾರಂಟೈನ್​​ಗೆ ಆದ್ಯತೆ ನೀಡಲು ಚಿಂತನೆ

ಮಂಗಳವಾರ ಲಿಂಗಸುಗೂರು ಕಂಟೈನ್​​ಮೆಂಟ್ ಝೋನ್​​ಗೆ ಭೇಟಿ ನೀಡಿ ಪರಿಶೀಲನೆ ನಂತರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್​​-19 ವೀಕ್ಷಣ ತಂಡಗಳ ರಚನೆ ಮಾಡಲು ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಹಾಗೂ ಕೋವಿಡ್-19 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಕೂಡ ಭವಿಷ್ಯದಲ್ಲಿ ಹೋಮ್​ಕ್ವಾರಂಟೈನ್ ಮಾಡಲಾಗುವುದು ಎಂದರು.

ರಾಯಚೂರು: ಜಿಲ್ಲೆಯಾದ್ಯಂತ ಈಗಿರುವ ಸಾಂಸ್ಥಿಕ ಕ್ವಾರಂಟೈನ್​​ಗಳನ್ನು ಬಂದ್ ಮಾಡಿ, ಹೋಮ್​​​ಕ್ವಾರಂಟೈನ್​​ಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಹೇಳಿದರು.

ರಾಯಚೂರಿನಲ್ಲಿ ಹೋಮ್ ​​ಕ್ವಾರಂಟೈನ್​​ಗೆ ಆದ್ಯತೆ ನೀಡಲು ಚಿಂತನೆ

ಮಂಗಳವಾರ ಲಿಂಗಸುಗೂರು ಕಂಟೈನ್​​ಮೆಂಟ್ ಝೋನ್​​ಗೆ ಭೇಟಿ ನೀಡಿ ಪರಿಶೀಲನೆ ನಂತರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್​​-19 ವೀಕ್ಷಣ ತಂಡಗಳ ರಚನೆ ಮಾಡಲು ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಹಾಗೂ ಕೋವಿಡ್-19 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಕೂಡ ಭವಿಷ್ಯದಲ್ಲಿ ಹೋಮ್​ಕ್ವಾರಂಟೈನ್ ಮಾಡಲಾಗುವುದು ಎಂದರು.

Last Updated : Jun 9, 2020, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.