ETV Bharat / state

ವರುಣನ ಕೃಪೆಗಾಗಿ ದೇವರ ಮೊರೆ ಹೋದ ಶಾಲಾ ಮಕ್ಕಳು

ರಾಯಚೂರು ಜಿಲ್ಲೆಯಲ್ಲಿ ವರುಣನಿಗಾಗಿ ಪ್ರಾರ್ಥಿಸಿ ಶಾಲಾ ಮಕ್ಕಳು ದೇವರ ಮೊರೆ ಹೋಗಿದ್ದಾರೆ. ಮುನಿಸಿಕೊಂಡಿರುವ ವರುಣ ಕೃಪೆ ತೋರಲಿ ಎಂದು ಮಕ್ಕಳು ಪ್ರಾರ್ಥಿಸಿದ್ದಾರೆ.

author img

By

Published : Jun 20, 2019, 7:05 PM IST

ಶಾಲಾ ಮಕ್ಕಳು

ರಾಯಚೂರು: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಮಳೆಗಾಗಿ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ದೇವರಿಗೆ ವಿಶೇವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

ನಗರದ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ಇಂದು ಬೆಳಗ್ಗೆ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜನ, ಜಾನುವಾರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ವರುಣದೇವ ಧರೆಗಿಳಿಯಲಿ ಎಂದು ಮಕ್ಕಳು ಶಿವನ ಫೋಟೊ ಎದುರು ಪ್ರಾರ್ಥಿಸಿದರು. ಶಾಲೆಯ ಸಿಬ್ಬಂದಿ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ರಾಯಚೂರು: ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿರುವ ಹಿನ್ನಲೆಯಲ್ಲಿ ಮಳೆಗಾಗಿ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ದೇವರಿಗೆ ವಿಶೇವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು

ನಗರದ ಗ್ಲೋಬಲ್​ ವಿಜನ್ ಪಬ್ಲಿಕ್​ ಶಾಲೆಯ ಮಕ್ಕಳು ಇಂದು ಬೆಳಗ್ಗೆ ಶಿವನಿಗೆ ವಿಶೇಷ ಪೂಜೆ ನೆರವೇರಿಸಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜನ, ಜಾನುವಾರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯಾದರೂ ವರುಣದೇವ ಧರೆಗಿಳಿಯಲಿ ಎಂದು ಮಕ್ಕಳು ಶಿವನ ಫೋಟೊ ಎದುರು ಪ್ರಾರ್ಥಿಸಿದರು. ಶಾಲೆಯ ಸಿಬ್ಬಂದಿ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Intro:ಸ್ಲಗ್: ಮಳೆಗಾಗಿ ವಿದ್ಯಾರ್ಥಿಗಳ ಪ್ರಾರ್ಥನೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 20-೦6-2019
ಸ್ಥಳ: ರಾಯಚೂರು
ಆಂಕರ್: ಮಳೆ ಸುರಿಯಲಿ ಎಂದು ರಾಯಚೂರು ಗೋಬ್ಲಲ್ ವಿಜನ್ ಶಾಲೆಯಲ್ಲಿ ಮಕ್ಕಳು ಇಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ರು. Body:ನಗರದ ಮಂತ್ರಾಲಯದ ಶಾಲೆಯಲ್ಲಿ ಇಂದು ಬೆಳಗ್ಗೆ ಶಿವನಿಗೆ ಪೂಜೆ ನೇವರಿಸಿ, ಮಳೆ ಸುರಿಯಾಗಲಿ ಎಂದು ವಿಶೇಷವಾಗಿ ಪ್ರಾರ್ಥಿಸಿದ್ರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ಜನ,ಜಾನುವಾರು, ರೈತರು ನಗಲುಗಿ ಹೋಗಿದ್ದು, ಈ ಬಾರಿಯಾದರೂ ವರುಣದೇವ ಧಾರೆಗಳಿಯಲಿ ಎಂದು ಮುಂದು ಮಕ್ಕಳು ಶಿವನಿಗೆ ಪ್ರಾರ್ಥಿಸಿದ್ರು.Conclusion:ಈ ವೇಳೆ ಶಾಲೆಯಲ್ಲಿ ಸಿಬ್ಬಂದಿಗಳು ಭಾಗವಹಿಸಿದ್ರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.