ETV Bharat / state

ಮೊಸಳೆ ದಾಳಿಗೆ ಎಮ್ಮೆಯ ಕಾಲು ಕಟ್​... ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಾ

ಮೊಸಳೆ ದಾಳಿಯಿಂದ ಎಮ್ಮೆ ಕರುವಿನ ಕಾಲು ಕಟ್​ ಆಗಿದೆ. ನೀರು ಕುಡಿಯಲು ನದಿಗೆ ಇಳಿದಿದ್ದಾಗ ಮೊಸಳೆ ದಾಳಿ ನಡೆಸಿದ್ದು, ಎಮ್ಮೆ ಕರು ಕಾಲು ಕಳೆದುಕೊಂಡಿದೆ.

author img

By

Published : May 21, 2019, 8:34 AM IST

Updated : May 21, 2019, 1:00 PM IST

ಮೊಸಳೆ

ರಾಯಚೂರು: ಕೃಷ್ಣ ನದಿಯಲ್ಲಿ ನೀರು ಕುಡಿಯುತ್ತಿದ್ದ ಎಮ್ಮೆ ಕರುವಿನ ಮೇಲೆ ಮೊಸಳೆ ದಾಳಿ ನಡೆಸಿದ ಪರಿಣಾಮ ಕಾಲು ಕಟ್​ ಆಗಿದೆ. ತಾಲೂಕಿನ ದೇವಸೂಗೂರು ಗ್ರಾಮದ ಬಳಿಯ ಕೃಷ್ಣ ನದಿಗೆ ಕರು ನೀರು ಕುಡಿಯಲು ತೆರಳಿತ್ತು.

ಮೊಸಳೆ ದಾಳಿ

ಸೋಮವಾರ ಮಧ್ಯಾಹ್ನ ಕೃಷ್ಣ ನದಿಯಲ್ಲಿ ಎಮ್ಮೆ ಕರು ನೀರು ಕುಡಿಯಲು‌ ಹೋದಾಗ ಮೊಸಳೆ ದಾಳಿ ನಡೆಸಿದೆ. ಮೊಸಳೆ ದಾಳಿಯಿಂದ ಕಾಲು ಕಳೆದುಕೊಂಡ ಎಮ್ಮೆ ಕರು ಕುಂಟುತ್ತಾ ನದಿ ದಡಕ್ಕೆ ಬಂದು ಸೇರಿ ವಿಲವಿಲನೆ ಒದ್ದಾಡಿದ ದೃಶ್ಯ ಮನಕಲಕುವಂತಿತ್ತು.

ಇನ್ನ ಕೃಷ್ಣ ನದಿಯಲ್ಲಿ ಮೊಸಳೆಗಳಿದ್ದು, ಮಳೆ ಬಾರದೆ ಬತ್ತಿ ಹೋಗುತ್ತಿದೆ. ಹೀಗಾಗಿ ಮೊಸಳೆಗಳಿಗೆ ಆಹಾರವಿಲ್ಲದೆ ಪರದಾಡುತ್ತಿದ್ದು, ಅಹಾರ‌ ಹುಡುಕಿಕೊಂಡು ದಡಕ್ಕೆ ಬಂದು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಅಂತಾರೆ ಸ್ಥಳೀಯರು.

ರಾಯಚೂರು: ಕೃಷ್ಣ ನದಿಯಲ್ಲಿ ನೀರು ಕುಡಿಯುತ್ತಿದ್ದ ಎಮ್ಮೆ ಕರುವಿನ ಮೇಲೆ ಮೊಸಳೆ ದಾಳಿ ನಡೆಸಿದ ಪರಿಣಾಮ ಕಾಲು ಕಟ್​ ಆಗಿದೆ. ತಾಲೂಕಿನ ದೇವಸೂಗೂರು ಗ್ರಾಮದ ಬಳಿಯ ಕೃಷ್ಣ ನದಿಗೆ ಕರು ನೀರು ಕುಡಿಯಲು ತೆರಳಿತ್ತು.

ಮೊಸಳೆ ದಾಳಿ

ಸೋಮವಾರ ಮಧ್ಯಾಹ್ನ ಕೃಷ್ಣ ನದಿಯಲ್ಲಿ ಎಮ್ಮೆ ಕರು ನೀರು ಕುಡಿಯಲು‌ ಹೋದಾಗ ಮೊಸಳೆ ದಾಳಿ ನಡೆಸಿದೆ. ಮೊಸಳೆ ದಾಳಿಯಿಂದ ಕಾಲು ಕಳೆದುಕೊಂಡ ಎಮ್ಮೆ ಕರು ಕುಂಟುತ್ತಾ ನದಿ ದಡಕ್ಕೆ ಬಂದು ಸೇರಿ ವಿಲವಿಲನೆ ಒದ್ದಾಡಿದ ದೃಶ್ಯ ಮನಕಲಕುವಂತಿತ್ತು.

ಇನ್ನ ಕೃಷ್ಣ ನದಿಯಲ್ಲಿ ಮೊಸಳೆಗಳಿದ್ದು, ಮಳೆ ಬಾರದೆ ಬತ್ತಿ ಹೋಗುತ್ತಿದೆ. ಹೀಗಾಗಿ ಮೊಸಳೆಗಳಿಗೆ ಆಹಾರವಿಲ್ಲದೆ ಪರದಾಡುತ್ತಿದ್ದು, ಅಹಾರ‌ ಹುಡುಕಿಕೊಂಡು ದಡಕ್ಕೆ ಬಂದು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಅಂತಾರೆ ಸ್ಥಳೀಯರು.

Intro:ಸ್ಲಗ್: ಎಮ್ಮೆ ಮರಿ ಕಾಲು ತಿಂದ ಮೊಸಳೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೦-೦೫-೨೦೧೯
ಸ್ಥಳ: ರಾಯಚೂರು

ಆಂಕರ್: ಕೃಷ್ಣ ನದಿಯಲ್ಲಿ ನೀರು ಕುಡಿಯಲು ತೆರಳಿದ ಎಮ್ಮೆ ಮರಿ ಮೇಲೆ ಮೊಸಳೆ ಎಗರಿದ ಪರಿಣಾಮ ಎಮ್ಮೆ ಮರಿ ಕಾಲ್ ಕಾಟ್ ಆಗಿ ವಿಲವಿಲ ಹೊದ್ದಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.Body:ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದ ಬಳಿಯ ಕೃಷ್ಣ ನದಿಯಲ್ಲಿ ಈ ಘಟನೆ ಜರುಗಿದೆ. ಇಂದು ಮಧ್ಯಾಹ್ನ ಕೃಷ್ಣ ನದಿಯಲ್ಲಿ ಎಮ್ಮೆ ಮರಿ ನೀರು ಕುಡಿಯಲು‌ ಹೋದಾಗ ಮೊಸಳೆ ಮೇಳೆ ಎಮ್ಮೆ ದಾಳಿ ನಡೆಸಿದೆ. ಇದರಿಂದ ಮೊಸಳೆ ಕಾಲ್ ಕಾಟ್ ಆಗಿದ್ದು, ಮೊಸಳೆಯಿಂದ ಪ್ರಾಣಪಾಯದಿಂದ ಎಮ್ಮೆ ಕುಂಟುತ್ತಾ ನದಿ ದಡಕ್ಕೆ ಬಂದು ಸೇರಿ ವಿಲವಿಲನೆ ಹೊದಡ್ಡಿದೆ ದೃಶ್ಯ ಮನಕಲಕುತ್ತದೆ. ಇನ್ನ ಕೃಷ್ಣ ನದಿಯಲ್ಲಿ ಮೊಸಳೆಗಳಿದ್ದು, ಬರದಿದ್ದಾಗ ನದಿ ಬತ್ತಿ ಹೋಗಿದೆ.Conclusion:ಹೀಗಾಗಿ ಮೊಸಳೆಗಳಿಗೆ ಆಹಾರವಿಲ್ಲದೆ ಪರದಾಡುತ್ತಿದ್ದು, ಅಹಾರ‌ ಹುಡುಕಿಕೊಂಡು ದಡಕ್ಕೆ ಬಂದು, ದನ-ಕಾರುಗಳು ದಾಳಿ ಮಾಡುತ್ತೀವೆ ಅಂತಾರೆ ಸ್ಥಳೀಯ ನಿವಾಸಿಗಳು.
Last Updated : May 21, 2019, 1:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.