ETV Bharat / state

ಗುಂಪು ಕಟ್ಟಿಕೊಂಡು ಗಂಡನನ್ನು ಕೊಂದ ಮಹಿಳೆ: ಆಸ್ಪತ್ರೆಗೆ ದಾಖಲಿಸಿ ಪರಾರಿ

author img

By

Published : Sep 2, 2020, 9:31 AM IST

Updated : Sep 2, 2020, 11:22 AM IST

ವ್ಯಕ್ತಿಯನ್ನು ಕೊಂದು ಆರೋಪಿಗಳೇ ಆತನನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

dsd
ವ್ಯಕ್ತಿಯ ಕೊಲೆಗೈದು ಅಪಘಾತವೆಂದು ಬಿಂಬಿಸಲು ಯತ್ನ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೋರಲಬಂಚಿ ಗ್ರಾಮದ ಭೀಮಪ್ಪ ಸಿಂಗೋಜಿಯನ್ನು (37) ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಭೀಮಪ್ಪ ಸಿಂಗೋಜಿಯನ್ನು ಎರಡು ದಿನಗಳ ಹಿಂದೆ ಮೊಹರಂ ಹಬ್ಬಕ್ಕೆಂದು ಕರೆದು ಗುಂಪುಗೂಡಿದ ಮಾಳಿಂಗರಾಯ, ಹನುಮಪ್ಪ, ದ್ಯಾಮವ್ವ (ಹೆಂಡತಿ), ಮಸಿಗೆಪ್ಪ, ಗದ್ದೆವ್ವ, ಬಂಡಾರೆಪ್ಪ, ಬಸವರಾಜ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.

ಈ ಸಂಬಂಧ ಮೃತನ ತಂದೆ ಸಂಗಪ್ಪ ಸಿಂಗೋಜಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೋರಲಬಂಚಿ ಗ್ರಾಮದ ಭೀಮಪ್ಪ ಸಿಂಗೋಜಿಯನ್ನು (37) ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಭೀಮಪ್ಪ ಸಿಂಗೋಜಿಯನ್ನು ಎರಡು ದಿನಗಳ ಹಿಂದೆ ಮೊಹರಂ ಹಬ್ಬಕ್ಕೆಂದು ಕರೆದು ಗುಂಪುಗೂಡಿದ ಮಾಳಿಂಗರಾಯ, ಹನುಮಪ್ಪ, ದ್ಯಾಮವ್ವ (ಹೆಂಡತಿ), ಮಸಿಗೆಪ್ಪ, ಗದ್ದೆವ್ವ, ಬಂಡಾರೆಪ್ಪ, ಬಸವರಾಜ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.

ಈ ಸಂಬಂಧ ಮೃತನ ತಂದೆ ಸಂಗಪ್ಪ ಸಿಂಗೋಜಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Last Updated : Sep 2, 2020, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.