ETV Bharat / state

ಅಕ್ರಮವಾಗಿ ಸಂಗ್ರಹ ಮಾಡಿದ್ದ 2,700 ಮೆಟ್ರಿಕ್​ ಟನ್​ ಮರಳು ವಶ - undefined

ಕೃಷ್ಣನದಿಯಿಂದ ಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಮರಳನ್ನು ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡಸಿ ಜಪ್ತಿ ಮಾಡಿಕೊಂಡಿದ್ದಾರೆ.

​ ಮರಳು ವಶ
author img

By

Published : Jul 13, 2019, 5:21 AM IST

ರಾಯಚೂರು : ದೇವದುರ್ಗ ತಾಲೂಕಿನ ಗೋಪಾಲಪುರ, ಅಂಜಳ ಗ್ರಾಮಗಳಲ್ಲಿ ಕೃಷ್ಣ ನದಿಯಿಂದ ಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ 2,700 ಮೆಟ್ರಿಕ್ ಟನ್ ಮರಳನ್ನು ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಒಟ್ಟು ರೂ. 13,77,000 ಬೆಲೆ ಬಾಳುವ ಮರಳು ಜಪ್ತಿ ಮಾಡಿಕೊಳ್ಳಲಾಗಿದ್ದು, ತಂಡದಲ್ಲಿ ಸಂಜಿವ್ ಕುಮಾರ್​, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗೋಪಿ ಕೃಷ್ಣ , ದೇವದುರ್ಗ ಕಂದಾಯ ನಿರೀಕ್ಷಕ ವಿರೇಶ ಬಾಬು ಮತ್ತಿತರರು ಇದ್ದರು.

ರಾಯಚೂರು : ದೇವದುರ್ಗ ತಾಲೂಕಿನ ಗೋಪಾಲಪುರ, ಅಂಜಳ ಗ್ರಾಮಗಳಲ್ಲಿ ಕೃಷ್ಣ ನದಿಯಿಂದ ಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ 2,700 ಮೆಟ್ರಿಕ್ ಟನ್ ಮರಳನ್ನು ಎಸ್ಪಿ ವೇದಮೂರ್ತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಒಟ್ಟು ರೂ. 13,77,000 ಬೆಲೆ ಬಾಳುವ ಮರಳು ಜಪ್ತಿ ಮಾಡಿಕೊಳ್ಳಲಾಗಿದ್ದು, ತಂಡದಲ್ಲಿ ಸಂಜಿವ್ ಕುಮಾರ್​, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗೋಪಿ ಕೃಷ್ಣ , ದೇವದುರ್ಗ ಕಂದಾಯ ನಿರೀಕ್ಷಕ ವಿರೇಶ ಬಾಬು ಮತ್ತಿತರರು ಇದ್ದರು.

Intro:ಅಕ್ರಮವಾಗಿ ಮರಳು ಸಂಗ್ರಹ,2,700 ಮೆ.ಟನ್ ಜಪ್ತಿ
ರಾಯಚೂರು ಜು.12
ದೇವದುರ್ಗ ತಾಲೂಕಿನ ಗೋಪಾಳಪುರ,ಅಂಜಳ ಗ್ರಾಮಗಳಲ್ಲಿ ಕೃಷ್ಣ ನದಿಯಿಂದ ಅಕ್ರಮವಾಗಿ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದ 2,700 ಮೆಟ್ರಿಕ್ ಟನ್ ಮರಳನ್ನು ಎಸ್.ಪಿ ವೇದಮೂರ್ತಿ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.
Body:ಒಟ್ಟು ರೂ. 13,77,000 ಬೆಲೆ ಬಾಳುವ ಮರಳು
ಜಪ್ತಿ ಮಾಡಿಕೊಳ್ಳಲಾಗಿದ್ದು ಈ ಸಂಜಿವ್ ಕುಮಾರ,ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗೋಪಿ ಕೃಷ್ಣ ,ದೇವದುರ್ಗ ಕಂದಾಯ ನಿರೀಕ್ಷಕ ವಿರೇಶ ಬಾಬು ಮತ್ತಿತರರ ತಂಡ ಇದ್ದರು.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.