ETV Bharat / state

ರಾಯಚೂರು: ಬೋನ್​ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು! - Forest Officers put bone For Leopard Capture

ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ‌ಯ ಆದಾಪುರ ಗ್ರಾಮದ ಹೊರವಲಯದಲ್ಲಿ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಅದನ್ನು ಸೆರೆ ಹಿಡಿಯಲು ಇಂದು ಬೋನ್ ಇರಿಸಲಾಗಿದೆ.

ಬೋನ್​ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!
author img

By

Published : Oct 28, 2019, 9:08 AM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ‌ ಇರುವ ಆದಾಪುರ ಗ್ರಾಮದ ಹೊರವಲಯದ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗೆ ಸೆರೆ ಹಿಡಿಯಲು ಇಂದು ಬೋನ್ ಇರಿಸಲಾಗಿದೆ.

ಬೋನ್​ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!

ಇತ್ತೀಚಿಗೆ ಹನುಮಂತಪ್ಪ ಎನ್ನುವ ಕುರಿಗಾಯಿ ತನ್ನ ಕುರಿಗಳನ್ನು ಮೇಯಿಸಲು ಕುರಿಗಳೊಂದಿಗೆ ತೆರಳಿದ್ರು. ಆಗ ಚಿರತೆ ದಾಳಿ ಮಾಡಿ ಕುರಿ ತಿನ್ನಲು ಮುಂದಾಗಿತ್ತು. ಆಗ ಮೂರ್ನಾಲ್ಕು ನಾಯಿಗಳು ಚಿರತೆಗೆ ಭಯ ಹುಟ್ಟಿಸಿ, ಓಡಿಸಿದ್ದವು. ಹೀಗಾಗಿ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದವು. ಈ ಘಟನೆ ಆದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿತ್ತು.

ಸದ್ಯ, ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್​ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ‌ ಇರುವ ಆದಾಪುರ ಗ್ರಾಮದ ಹೊರವಲಯದ ಇತ್ತೀಚಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಚಿರತೆಗೆ ಸೆರೆ ಹಿಡಿಯಲು ಇಂದು ಬೋನ್ ಇರಿಸಲಾಗಿದೆ.

ಬೋನ್​ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾದ ಅರಣ್ಯಾಧಿಕಾರಿಗಳು!

ಇತ್ತೀಚಿಗೆ ಹನುಮಂತಪ್ಪ ಎನ್ನುವ ಕುರಿಗಾಯಿ ತನ್ನ ಕುರಿಗಳನ್ನು ಮೇಯಿಸಲು ಕುರಿಗಳೊಂದಿಗೆ ತೆರಳಿದ್ರು. ಆಗ ಚಿರತೆ ದಾಳಿ ಮಾಡಿ ಕುರಿ ತಿನ್ನಲು ಮುಂದಾಗಿತ್ತು. ಆಗ ಮೂರ್ನಾಲ್ಕು ನಾಯಿಗಳು ಚಿರತೆಗೆ ಭಯ ಹುಟ್ಟಿಸಿ, ಓಡಿಸಿದ್ದವು. ಹೀಗಾಗಿ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದವು. ಈ ಘಟನೆ ಆದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿತ್ತು.

ಸದ್ಯ, ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಬೋನ್​ನಲ್ಲಿ ನಾಯಿ ಕೂಡಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.

Intro:ಸ್ಲಗ್: ಚಿರತೆ ಸೆರೆಗಾಗಿ ಬೊನ್
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೭-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಪ್ರತ್ಯಕ್ಷವಾದ ಚಿರತೆಗೆ ಸೆರೆಗಾಗಿ ಇಂದು ಬೋನ್ ಇರಿಸಲಾಗಿದೆ. Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬಳಿ‌ ಬರುವ ಆದಾಪುರ ಗ್ರಾಮದ ಹೊರವಲಯದ ಇತ್ತೀಚಿಗೆ ಚಿರತೆ ಪ್ರತ್ಯಕ್ಷಗೊಂಡಿತ್ತು. ಈ ವೇಳೆ ಹನುಮಂತಪ್ಪ ಎನ್ನುವ ಕುರಿಗಾಯಿ ತನ್ನ ಕುರಿಗಳನ್ನು ಮೇಯಿಸಲು ಕುರಿಗಳೊಂದಿಗೆ ತೆರಳಿದ್ರು. ಆಗ ಚಿರತೆ ಕುರಿಯ ಮೇಲೆ ದಾಳಿ ಮಾಡಿ ಕುರಿ ತಿನ್ನಲು ಮುಂದಾಗಿತ್ತು. ಆಗ ಮೂರ್ನಾಲ್ಕು ನಾಯಿಗಳು ಚಿರತೆಗೆ ಭಯ ಹುಟ್ಟಿಸಿದ್ದವು. ಆಗ ಚಿರತೆ ಪರಾರಿಗಾಗಿತ್ತು. ಹೀಗಾಗಿ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ರು. ಈ ವೇಳೆ ಚಿರತೆ ಹೆಜ್ಜೆಯ ಗುರುತು ಪತ್ತೆಯಾಗಿದ್ದವು.  ಈ ಘಟನೆಯಿಂದ ಆದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿತ್ತು. Conclusion:ಇದೀಗ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿ ಬೋನ್ ನಲ್ಲಿ ನಾಯಿ ಹಾಕಿ ಚಿರತೆ ಸೆರೆಗೆ ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.