ETV Bharat / state

ಈ ಟಿವಿ ಭಾರತ್​ ಫಲಶೃತಿ .. ರಾಯಚೂರಿನಲ್ಲಿ ವಿದ್ಯುತ್‌ ಕಂಬದ ಪಕ್ಕ ಹಾಕಿದ್ದ ಕಿರಾಣಿ ಅಂಗಡಿ ತೆರವು

author img

By

Published : Aug 30, 2019, 1:50 PM IST

ವಿದ್ಯುತ್ ಕಂಬ ಪಕ್ಕವೇ ಕಿರಾಣಿ ಅಂಗಡಿ ಹಾಕಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತು, ಈಗ ತನ್ನ ಡಬ್ಬಾ ಅಂಗಡಿ ತೆರವುಗೊಳಿಸಿದಾರೆ. ವಿದ್ಯುತ್ ಕಂಬದ ಜಾಗ ಬಿಟ್ಟು ಬೇರೆ ತನ್ನ ಡಬ್ಬಾ ಅಂಗಡಿ ಸ್ಥಳಾಂತರಿಸಿದ್ದಾರೆ.

ಕಿರಾಣಿ ಅಂಗಡಿ

ರಾಯಚೂರು : ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಹಾಕಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕ ಕೊನೆಗೂ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತಿದ್ದಾರೆ. ವಿದ್ಯುತ್ ಕಂಬದ ಜಾಗ ಬಿಟ್ಟು ತನ್ನ ಅಂಗಡಿಯನ್ನ ಬೇರೆಡೆ ಸ್ಥಳಾಂತರಿಸಿದ್ದಾರೆ.

ಕಿರಾಣಿ ಅಂಗಡಿ ತೆರವು..

ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಸ್ಥಾಪಿಸಿ ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದರು. ಈ ಕುರಿತು ಈಟಿವಿ ಭಾರತ "ರಾಯಚೂರಿನಲ್ಲಿ ಅಂಗಡಿಯೊಳಗೆ ವಿದ್ಯುತ್​ ಕಂಬ" ಎಂಬ ಶೀರ್ಷಿಕೆಯಡಿ ಅಗಸ್ಟ್‌ 28 ರಂದು ವರದಿ ಮಾಡಿತ್ತು. ಕೊನೆಗೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ಕಂಬದ ಜಾಗ ಬಿಟ್ಟು ಡಬ್ಬಿ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ. ಅಗಸ್ಟ್‌ 29ರಂದು ಅಂಗಡಿ ಸ್ಥಳಾಂತರ ಮಾಡಿದ್ದಾರೆ.

ಅಧಿಕಾರಿಗಳ ಸೂಚನೆ ಬಳಿಕ ಮಾಲೀಕ ಅಂಗಡಿ ಸ್ಥಳಾಂತರ ಮಾಡಿಕೊಂಡಿದ್ದಾರೆ. ಈ ಟಿವಿ ಭಾರತದ ಈ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಾಕ್ತವಾಗಿದೆ.

ರಾಯಚೂರು : ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಹಾಕಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕ ಕೊನೆಗೂ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತಿದ್ದಾರೆ. ವಿದ್ಯುತ್ ಕಂಬದ ಜಾಗ ಬಿಟ್ಟು ತನ್ನ ಅಂಗಡಿಯನ್ನ ಬೇರೆಡೆ ಸ್ಥಳಾಂತರಿಸಿದ್ದಾರೆ.

ಕಿರಾಣಿ ಅಂಗಡಿ ತೆರವು..

ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬದ ಪಕ್ಕವೇ ಕಿರಾಣಿ ಅಂಗಡಿ ಸ್ಥಾಪಿಸಿ ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತ್ತಿದ್ದರು. ಈ ಕುರಿತು ಈಟಿವಿ ಭಾರತ "ರಾಯಚೂರಿನಲ್ಲಿ ಅಂಗಡಿಯೊಳಗೆ ವಿದ್ಯುತ್​ ಕಂಬ" ಎಂಬ ಶೀರ್ಷಿಕೆಯಡಿ ಅಗಸ್ಟ್‌ 28 ರಂದು ವರದಿ ಮಾಡಿತ್ತು. ಕೊನೆಗೆ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರಿಗೆ ಕಂಬದ ಜಾಗ ಬಿಟ್ಟು ಡಬ್ಬಿ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ. ಅಗಸ್ಟ್‌ 29ರಂದು ಅಂಗಡಿ ಸ್ಥಳಾಂತರ ಮಾಡಿದ್ದಾರೆ.

ಅಧಿಕಾರಿಗಳ ಸೂಚನೆ ಬಳಿಕ ಮಾಲೀಕ ಅಂಗಡಿ ಸ್ಥಳಾಂತರ ಮಾಡಿಕೊಂಡಿದ್ದಾರೆ. ಈ ಟಿವಿ ಭಾರತದ ಈ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಾಕ್ತವಾಗಿದೆ.

Intro:ವಿದ್ಯುತ್ ಕಂಬ ಒಳಗೊಂಡು ಅಪಾಯದ ನಡುವೆಯೇ ಕಿರಾಣಿ ಶಾಪ್ ನಲ್ಲಿ ವ್ಯಾಪಾರ ನಡೆಸುತಿದ್ದ ವ್ಯಾಪಾರ ಮಾಲೀಕ ಕೊನೆಗೂ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತು ಅಂಗಡಿ ತೆರವು ಗೊಳಿಸಿ ವಿದ್ಯುತ್ ಕಂಬದ ಜಾಗವನ್ನು ಬಿಟ್ಟು ಸ್ಥಳಾಂತರ ಮಾಡಿಕೊಂಡಿದ್ದಾರೆ.



Body:ವಿದ್ಯುತ್ ಕಂಬದ ಜಾಗದಲ್ಲಿ ಕಂಬವನ್ನು ಮಧ್ಯೆ ಕಬ್ಬಿಣದ ಡಬ್ಬಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರೂ‌ ಕೆಇಬಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೂ ಈ ಕುರಿತು ಈಟಿವಿ ಭಾರತ "ರಾಯಚೂರಿನಲ್ಲಿ ಅಂಗಡಿಯೊಳಗೆ ಕಂಬ" ಎಂಬ ಶೀರ್ಷಿಕೆಯಡಿ ಆ.28 ರಂದು ವರದಿ ಮಾಡಿತ್ತು ಕೊನೆಗೆ ಕೆಇಬಿ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲಿಕರಿಗೆ ಕಂಬದ ಜಾಗವನ್ನು ಬಿಟ್ಟು ಡಬ್ಬಿ ಸ್ಥಳಾಂತರ ಮಾಡಲು ಸೂಚಿಸಿದ್ದಾರೆ ಇದರಿಂದ ಆ.29 ಗುರುವಾರದಂದು ಅಂಗಡಿ ಸ್ಥಳಾಂತರ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಂಗಡಿ ಮಾಲೀಕರನ್ನು ಕೇಳಬೇಕಾದರೆ ಖಾಸಗಿ ಕೆಲಸದ ನಿಮಿತ್ತ ಹೊರಗೆ ಹೋಗಿದ ಕಾರಣ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ ಒಟ್ಟಿನಲ್ಲಿ ಕಳೆದ ಹಲವಾರು ದಿನಗಳಿಂದ ಕಂಬದ ಜಾಗದಲ್ಲಿ ಅಂಗಡಿ ಸ್ಥಾಪಿಸಿಕೊಂಡಿದ್ದಲ್ಲದೇ ವಿದ್ಯುತ್ ಸಂಪರ್ಕವೂ ಪಡೆದುಕೊಂಡು ಅಪಾಯದಲ್ಲಿಯೇ ವ್ಯಾಪಾರ ಮಾಡುತ್ತಿದ್ದರು ಕೊನೆಗೆ ಅಧಿಕಾರಿಗಳ ಸೂಚನೆ ಬಳಿಕ ಸ್ಥಳಾಂತರ ಮಾಡಿಕೊಂಡಿದ್ದಾರೆ ಈ ಟಿವಿ ಭಾರತದ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಾಕ್ತವಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.