ETV Bharat / state

ಮನೆ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ - undefined

ರಾಯಚೂರಿನಲ್ಲಿ ನಡೆಯುತ್ತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು
author img

By

Published : Jul 17, 2019, 10:32 AM IST

ರಾಯಚೂರು: ಗ್ರಾಮೀಣ ಪೋಲೀಸ್ ಠಾಣೆ ಹಾಗೂ ಶಕ್ತಿನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಮಲ್ಲು ಅಲಿಯಾಸ್ ಮಲ್ಯ, ರವಿ, ಯಲ್ಲಾಲಿಂಗ, ಹನುಮಂತ, ಶ್ಯಾಮ್ ಸುಂಗ್, ಗಿಡ್ಯ ಅಲಿಯಾಸ್ ಸರ್ಫ್ಯುದ್ದೀನ್ ಬಂಧಿತ ಆರೋಪಿಗಳು.
ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ 196 ಗ್ರಾಂ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 5,62,550 ರೂ.ಬೆಲೆ ಬಾಳುವ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕ್ರೂಸರ್ ಜೀಪ್ ಹಾಗೂ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ.

ರಾಯಚೂರು: ಗ್ರಾಮೀಣ ಪೋಲೀಸ್ ಠಾಣೆ ಹಾಗೂ ಶಕ್ತಿನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಮಲ್ಲು ಅಲಿಯಾಸ್ ಮಲ್ಯ, ರವಿ, ಯಲ್ಲಾಲಿಂಗ, ಹನುಮಂತ, ಶ್ಯಾಮ್ ಸುಂಗ್, ಗಿಡ್ಯ ಅಲಿಯಾಸ್ ಸರ್ಫ್ಯುದ್ದೀನ್ ಬಂಧಿತ ಆರೋಪಿಗಳು.
ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ 196 ಗ್ರಾಂ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 5,62,550 ರೂ.ಬೆಲೆ ಬಾಳುವ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಕ್ರೂಸರ್ ಜೀಪ್ ಹಾಗೂ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ.

Intro:ರಾಯಚೂರು ಗ್ರಾಮೀಣ ಪೋಲೀಸ್ ಠಾಣೆ ಹಾಗೂ ಶಕ್ತಿನಗರ ವ್ಯಾಪ್ಯಿಯಲ್ಲಿ ನಡೆಯುತಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Body:ಆರೋಪಿಗಳಾದ ಮಲ್ಲು ಅಲಿಯಾಸ್ ಮಲ್ಯ, ರವಿ, ಯಲ್ಲಾಲಿಂಗ, ಹನುಮಂತ, ಶ್ಯಾಮ್ ಸುಂಗ್, ಗಿಡ್ಯ ಅಲಿಯಾಸ್ ಸರ್ಫ್ಯುದಿನ್ ಬಂದಿತ ಆರೋಪಿಗಳು.
ಒಟ್ಟು 5 ಪ್ರಕರಣಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರಿಂದ 196 ಗ್ರಾಂ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟು 5,62,550 ರೂ.ಬೆಲೆ ಬಾಳುವ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸುತಿದ್ದ ಕ್ರೂಸರ್ ಜೀಪ್ ಹಾಗೂ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ.
ಗ್ರಾಮೀಣ ವೃತ್ತ ಸಿಪಿಐ ಅಂಬರಾಯ್ ಎಮ್, ರಾಯಚೂರು ಗ್ರಾಮೀಣ ಪಿಎಸ್ಐ ಸಾಬಯ್ಯ, ಶಕ್ತಿನಗರ ಠಾಣೆಯ ಪಿಎಸ್ಐ ಜಗದೀಶ ಅವರನ್ನು ಒಳಗೊಂಡ ತಂಡ ಈ ಪ್ರಕರಣ ಬೇಧಿಸಿದ್ದಾರೆ ಇವರ ಕಾರ್ತಕ್ಕೆ ಎಸ್.ಪಿ.ವೇದಮೂರ್ತಿ ಹಾಗೂ ಎಎಸ್ಪಿ ಶ್ರೀ ಹರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.