ETV Bharat / state

ಕರ್ತವ್ಯ ಲೋಪ ಆರೋಪ: ಯರಗೇರಾ ಸಿಪಿಐ ಅಂಬೆರಾಯ ಅಮಾನತು - ಯರಗೇರಾ ಸಿಪಿಐ ಅಂಬೆರಾಯ ಅಮಾನತು

ಶಕ್ತಿನಗರದ ದರೋಡೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಆರೋಪದಡಿ ರಾಯಚೂರು ತಾಲೂಕಿನ ಯರಗೇರಾ ಸರ್ಕಲ್ ಇನ್ಸ್​ಪೆಕ್ಟರ್ ಅಂಬೆರಾಯರನ್ನು ಅಮಾನತುಗೊಳಿಸಲಾಗಿದೆ.

Suspend
ಅಮಾನತು
author img

By

Published : Feb 2, 2021, 1:06 PM IST

ರಾಯಚೂರು: ಕರ್ತವ್ಯ ಲೋಪವೆಸಗಿದ ಆರೋಪದಡಿ ಯರಗೇರಾ ಸಿಪಿಐ ಅಂಬೆರಾಯ ಎಂ.ಕಮಾನಮನಿಯನ್ನು ಅಮಾನತುಗೊಳಿಸಿ ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.

ರಾಯಚೂರು ತಾಲೂಕಿನ ಯರಗೇರಾ ಸರ್ಕಲ್ ಇನ್ಸ್​ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬೆರಾಯ, ಶಕ್ತಿನಗರದ ದರೋಡೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ:ಕಂತೆ-ಕಂತೆ ನೋಟು, ಅಪಾರ ಚಿನ್ನಾಭರಣ ಪತ್ತೆ

ಈ ಹಿಂದೆ ಅಂಬೆರಾಯ ರಾಯಚೂರು ಗ್ರಾಮೀಣ ಠಾಣೆಯ ಸಿಪಿಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಾಯಚೂರು: ಕರ್ತವ್ಯ ಲೋಪವೆಸಗಿದ ಆರೋಪದಡಿ ಯರಗೇರಾ ಸಿಪಿಐ ಅಂಬೆರಾಯ ಎಂ.ಕಮಾನಮನಿಯನ್ನು ಅಮಾನತುಗೊಳಿಸಿ ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.

ರಾಯಚೂರು ತಾಲೂಕಿನ ಯರಗೇರಾ ಸರ್ಕಲ್ ಇನ್ಸ್​ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬೆರಾಯ, ಶಕ್ತಿನಗರದ ದರೋಡೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ:ಕಂತೆ-ಕಂತೆ ನೋಟು, ಅಪಾರ ಚಿನ್ನಾಭರಣ ಪತ್ತೆ

ಈ ಹಿಂದೆ ಅಂಬೆರಾಯ ರಾಯಚೂರು ಗ್ರಾಮೀಣ ಠಾಣೆಯ ಸಿಪಿಐಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.