ETV Bharat / state

ಪೌರತ್ವ ಪ್ರಮಾಣಪತ್ರ ನೀಡುವ ಕಾರ್ಯಕ್ರಮ: ಮೋದಿ-ಶಾ ಆಹ್ವಾನಿಸಿ ಪತ್ರ ಬರೆದ ಸಂಗಣ್ಣ ಕರಡಿ - ಆರ್.ಎಚ್.ಕ್ಯಾಂಪ್ ನಲ್ಲಿ ಬಾಂಗ್ಲಾ ವಲಸಿಗರು ವಾಸ

ಜ. 15ರೊಳಗೆ ಫಲಾನುಭವಿಗಳಿಗೆ ಪೌರತ್ವ ಪ್ರಮಾಣಪತ್ರ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಆಹ್ವಾನಿಸಿ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ.

KN_RCR_5_5_Raichur_CAA_Bangla_nivasigalige_pouratva_in wait_pm_modi_10017
ಪೌರತ್ವ ಪ್ರಮಾಣ ಪತ್ರ ಕಾರ್ಯಕ್ರಮ, ಮೋದಿ-ಶಾ ಬರುವಂತೆ ಪತ್ರ ಬರೆದ ಸಂಗಣ್ಣಕರಡಿ
author img

By

Published : Jan 6, 2020, 12:06 PM IST

ರಾಯಚೂರು: ಜ. 15ರೊಳಗೆ ಫಲಾನುಭವಿಗಳಿಗೆ ಪೌರತ್ವ ಪ್ರಮಾಣಪತ್ರ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಆಹ್ವಾನಿಸಿ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ.

KN_RCR_5_5_Raichur_CAA_Bangla_nivasigalige_pouratva_in wait_pm_modi_10017
ಪೌರತ್ವ ಪ್ರಮಾಣ ಪತ್ರ ಕಾರ್ಯಕ್ರಮ: ಮೋದಿ-ಶಾ ಆಹ್ವಾನಿಸಿ ಪತ್ರ ಬರೆದ ಸಂಗಣ್ಣ ಕರಡಿ

ಸಿಂಧನೂರು ತಾಲೂಕು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಂಸದ ಸಂಗಣ್ಣ ಕರಡಿ ಜ. 15ರೊಳಗೆ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣಪತ್ರ ನೀಡಲು ಕಾರ್ಯಕ್ರಮ ನಿಗದಿಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಆಹ್ವಾನಿಸಿದ್ದಾರೆ.

ಇನ್ನು ಇಡೀ ದಕ್ಷಿಣ ಭಾರತದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸಿಂಧನೂರು ತಾಲೂಕಿನ‌ ಆರ್.ಹೆಚ್. ಕ್ಯಾಂಪ್​​ನಲ್ಲಿ ಬಾಂಗ್ಲಾ ವಲಸಿಗರು ವಾಸವಾಗಿದ್ದು, ಇವರು‌ ಸಿಎಎ ಕಾಯ್ದೆಯಡಿ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.


ರಾಯಚೂರು: ಜ. 15ರೊಳಗೆ ಫಲಾನುಭವಿಗಳಿಗೆ ಪೌರತ್ವ ಪ್ರಮಾಣಪತ್ರ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಆಹ್ವಾನಿಸಿ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ.

KN_RCR_5_5_Raichur_CAA_Bangla_nivasigalige_pouratva_in wait_pm_modi_10017
ಪೌರತ್ವ ಪ್ರಮಾಣ ಪತ್ರ ಕಾರ್ಯಕ್ರಮ: ಮೋದಿ-ಶಾ ಆಹ್ವಾನಿಸಿ ಪತ್ರ ಬರೆದ ಸಂಗಣ್ಣ ಕರಡಿ

ಸಿಂಧನೂರು ತಾಲೂಕು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಸಂಸದ ಸಂಗಣ್ಣ ಕರಡಿ ಜ. 15ರೊಳಗೆ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣಪತ್ರ ನೀಡಲು ಕಾರ್ಯಕ್ರಮ ನಿಗದಿಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಆಹ್ವಾನಿಸಿದ್ದಾರೆ.

ಇನ್ನು ಇಡೀ ದಕ್ಷಿಣ ಭಾರತದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸಿಂಧನೂರು ತಾಲೂಕಿನ‌ ಆರ್.ಹೆಚ್. ಕ್ಯಾಂಪ್​​ನಲ್ಲಿ ಬಾಂಗ್ಲಾ ವಲಸಿಗರು ವಾಸವಾಗಿದ್ದು, ಇವರು‌ ಸಿಎಎ ಕಾಯ್ದೆಯಡಿ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.


Intro:ರಾಯಚೂರು ಜ.5
ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಈಗ ರಾಯಚೂರು ಭಾರಿ ಸುದ್ದಿಯಲ್ಲಿದೆ.
ಹೌದು, ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಬಾಂಗ್ಲದೇಶ,ಅಫ್ಘಾನಿಸ್ತಾನ, ಪಾಕಿಸ್ತಾನ ದೇಶದ ಹಿಂದುಗಳನ್ನು ದೇಶದ ಪೌರತ್ವ ನೀಡಬಹುದಾಗಿದ್ದು ಇದಕ್ಕೆ 1971ರಲ್ಲಿ ರಾಯಚೂರು ತಾಲೂಕಿನ ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ ನಲ್ಲಿ ಸುಮಾರು 20,ಸಾವಿರ ಜನರು ಬಾಂಗ್ಲ ವಲಸಿಗರು ಇಲ್ಲಿ ವಾಸವಾಗಿದ್ದು ಇವರು ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.
ಇವರಿಗೆ ಸಿಎಎ ಯಡಿ ಪೌರತ್ವ ಪ್ರಮಾಣ ಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯ ಕೇಳಿ ಬಂದಿದೆ.
Body:ಸಿಂಧನೂರು ತಾಲೂಕು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಜ.15 ರೊಳಗೆ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ತಮಾಣ ಪತ್ರ ನೀಡಲು ಕಾರ್ಯಕ್ರಮ ನಿಗದಿಪಡಿಸಬೆಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟಿಲ್ ಅವರಿಗೆ ಪತ್ರ ಬರೆದು ಜ.15 ರೊಳಗೆ ಪೌರತ್ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಪ್ರಧಾನಿ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ಅವರಿಗೆ ಆಹ್ವಾನಿಸಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನೂ ಇಡೀ ದಕ್ಷಿಣಾ ಭಾರತದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಸಿಂಧನೂರು ತಾಲೂಕಿನ‌ ಆರ್.ಎಚ್.ಕ್ಯಾಂಪ್ ನಲ್ಲಿ ವಾಸವಾಗಿದ್ದು ಇವರು‌ ಸಿಎಎ ಕಾಯ್ದೆಯಡಿ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ ಇವರಿಗೆ ಪ್ರಮಾಣ ಪತ್ರ ನೀಡಲು ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಷಾ ರಾಜ್ಯಕ್ಕೆ ಬರ್ತಾರಾ? ಎಂಭ ಪ್ರಶ್ನೆ ಉದ್ಭವವಾಗಿದೆ,ಅಲ್ಲದೇ ಜಿಲ್ಲೆ ಸೇರಿದಂತೆ ದೇಶದ್ಯಾಂತ ಎನ್.ಅರ್.ಸಿ ಹಾಗೂ ಸಿಎಎ ವಿರುಧ್ಧ ಪ್ರತಿಭಟನೆ,ಹೋರಾಟಗಳು ಇನ್ನೂ ತಣ್ಣಗಾಗಿಲ್ಲ ಇಂತಹ‌ ಸಂದರ್ಭದಲ್ಲಿ ಒಂದು ವೇಳೆ ಮೋದಿ -ಷಾ ರಾಯಚೂರಿಗೆ ಬಂದ್ರೆ ಏನೆಲ್ಲ ಅಗಬಹುದು ಹಾಗೂ ರಾಯಚೂರು ಜಿಲ್ಲೆ ಯಾವೆಲ್ಲ ಬೆಳವಣಿಗೆ ಕಾರಣವಾಗಬಹುದು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.


ಸೂಚನೆ: ಸರ್ ಇದಕ್ಕೆ ವಿಸ್ಯುವೆಲ್ ಲಭ್ಯವಾಗಿಲ್ಲ, ಬೇರೆ ವರದಿಗಾರರಿಗೆ ಕೇಳಿದೀನಿ ಸಿಕ್ಕರೆ ಹಾಕುವೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.