ETV Bharat / state

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ್ದೇ ಶಿಕ್ಷಕನ ಸಾವಿಗೆ ಕಾರಣವಾಯ್ತಾ?

author img

By

Published : Apr 29, 2021, 1:10 AM IST

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ ಹಿನ್ನೆಲೆ ಶರಣಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ‌ ಶಿಕ್ಷಕ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

A teacher dies after apply lemon into nose
ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ್ದೆ ಶಿಕ್ಷಕನ ಸಾವಿಗೆ ಕಾರಣವಾಯ್ತಾ

ರಾಯಚೂರು: ಮೂಗಿನಲ್ಲಿ ನಿಂಬೆಹಣ್ಣು ರಸ ಹಾಕಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿ ಶಿಕ್ಷಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಘಟನೆ ಜರುಗಿದೆ.

ಶರಣಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ‌ ಶಿಕ್ಷಕ ಬಸವರಾಜ(45) ಮೃತ ಶಿಕ್ಷಕನೆಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಶಿಕ್ಷಕ ಬಸವರಾಜ ತಂದೆ ಮೃತಪಟ್ಟಿದ್ದರು. ಇವರು ತಂದೆ ಆಗಲಿಕೆಯ ವೇದನೆಯಲ್ಲಿದ್ದರು ಎನ್ನಲಾಗಿದೆ.

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ್ದೆ ಶಿಕ್ಷಕನ ಸಾವಿಗೆ ಕಾರಣವಾಯ್ತಾ?

ಎಂದಿನಂತೆ ಬೆಳಗೆ ತಿಂಡಿ ತಿಂದು ಬಳಿಕ ಮೂಗಿನಲ್ಲಿ ನಿಂಬೆಹಣ್ಣು ರಸ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಆ ವೇಳೆ ನೆತ್ತಿಗೆ ಏರಿ, ಕೆಮ್ಮು ಬಂದಿದೆ, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಯಚೂರು: ಮೂಗಿನಲ್ಲಿ ನಿಂಬೆಹಣ್ಣು ರಸ ಹಾಕಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿ ಶಿಕ್ಷಕ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಘಟನೆ ಜರುಗಿದೆ.

ಶರಣಬಸವೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ‌ ಶಿಕ್ಷಕ ಬಸವರಾಜ(45) ಮೃತ ಶಿಕ್ಷಕನೆಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಶಿಕ್ಷಕ ಬಸವರಾಜ ತಂದೆ ಮೃತಪಟ್ಟಿದ್ದರು. ಇವರು ತಂದೆ ಆಗಲಿಕೆಯ ವೇದನೆಯಲ್ಲಿದ್ದರು ಎನ್ನಲಾಗಿದೆ.

ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿದ್ದೆ ಶಿಕ್ಷಕನ ಸಾವಿಗೆ ಕಾರಣವಾಯ್ತಾ?

ಎಂದಿನಂತೆ ಬೆಳಗೆ ತಿಂಡಿ ತಿಂದು ಬಳಿಕ ಮೂಗಿನಲ್ಲಿ ನಿಂಬೆಹಣ್ಣು ರಸ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಆ ವೇಳೆ ನೆತ್ತಿಗೆ ಏರಿ, ಕೆಮ್ಮು ಬಂದಿದೆ, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.