ETV Bharat / state

ಬಿಜೆಪಿ‌ ಸರ್ಕಾರ ಕಲ್ಲು ಬಂಡೆಯಂತಿದೆ: ಹೆಚ್.ವಿಶ್ವನಾಥ್‌ - ಹೆಚ್​ ವಿಶ್ವನಾಥ್​​ ಬೈ ಎಲೆಕ್ಷನ್​ ಕ್ಯಾಂಪೇನ್​ ನ್ಯೂಸ್​

ಬಿಜೆಪಿ ಸರ್ಕಾರ ಕಲ್ಲು ಬಂಡೆಯಂತಿದ್ದು,ಯಡಿಯೂರಪ್ಪ ಅವರೇ ಮೂರುವರೆ ವರ್ಷಗಳ ಕಾಲ ಸಿಎಂ ಆಗಿರಲಿದ್ದಾರೆ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಹೇಳಿದರು.

vishwanath
ಎಚ್​​. ವಿಶ್ವನಾಥ್​ ಪ್ರಚಾರ
author img

By

Published : Nov 30, 2019, 6:41 PM IST

ಮೈಸೂರು:ಬಿಜೆಪಿ ಸರ್ಕಾರ ಕಲ್ಲು ಬಂಡೆಯಂತಿದೆ, ಯಡಿಯೂರಪ್ಪ ಅವರೇ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೆಚ್.ವಿಶ್ವನಾಥ್ ಹೇಳಿದ್ರು.

ಹುಣಸೂರಿನಗದ್ದಿಗೆ ಸೇರಿ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಪತನವಾಗುವುದಿಲ್ಲ. ಜನರು ಅಭಿವೃದ್ಧಿ ಕಡೆ ಮುಖ ಮಾಡುತ್ತಿದ್ದಾರೆ.‌ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿರುವುದರಿಂದ ಅಭಿವೃದ್ಧಿ ಧ್ರುವೀಕರಣವಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡರೂ ಸ್ಥಳೀಯ ನಾಯಕರಿಗೆ ಮನಸ್ಸಿಲ್ಲ. ಒಳ ಒಪ್ಪಂದ ವರ್ಕೌಟ್ ಆಗುವುದಿಲ್ಲ. ಜನರು ನನ್ನನ್ನು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​​. ವಿಶ್ವನಾಥ್​ ಪ್ರಚಾರ

ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸರ್ಕಾರ ಮಾಡಿ ಉತ್ತಮ ಕೆಲಸ ಮಾಡಿದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಇನ್ನಿಂಗ್ಸ್ ಆರಂಭಿಸಿದಾಗ ಮಾತಿನಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

ಮೈಸೂರು:ಬಿಜೆಪಿ ಸರ್ಕಾರ ಕಲ್ಲು ಬಂಡೆಯಂತಿದೆ, ಯಡಿಯೂರಪ್ಪ ಅವರೇ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೆಚ್.ವಿಶ್ವನಾಥ್ ಹೇಳಿದ್ರು.

ಹುಣಸೂರಿನಗದ್ದಿಗೆ ಸೇರಿ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಪತನವಾಗುವುದಿಲ್ಲ. ಜನರು ಅಭಿವೃದ್ಧಿ ಕಡೆ ಮುಖ ಮಾಡುತ್ತಿದ್ದಾರೆ.‌ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿರುವುದರಿಂದ ಅಭಿವೃದ್ಧಿ ಧ್ರುವೀಕರಣವಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡರೂ ಸ್ಥಳೀಯ ನಾಯಕರಿಗೆ ಮನಸ್ಸಿಲ್ಲ. ಒಳ ಒಪ್ಪಂದ ವರ್ಕೌಟ್ ಆಗುವುದಿಲ್ಲ. ಜನರು ನನ್ನನ್ನು ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​​. ವಿಶ್ವನಾಥ್​ ಪ್ರಚಾರ

ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸರ್ಕಾರ ಮಾಡಿ ಉತ್ತಮ ಕೆಲಸ ಮಾಡಿದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಇನ್ನಿಂಗ್ಸ್ ಆರಂಭಿಸಿದಾಗ ಮಾತಿನಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

Intro:ಎಚ್.ವಿಶ್ವನಾಥ್ ಬೈಟ್


Body:ಎಚ್.ವಿಶ್ವನಾಥ್ ಬೈಟ್


Conclusion:ಬಿಜೆಪಿ‌ ಸರ್ಕಾರ ಕಲ್ಲುಬಂಡೆಯಂತ್ತಿದೆ: ಎಚ್.ವಿಶ್ವನಾಥ್‌
ಮೈಸೂರು: ಬಿಜೆಪಿ ಸರ್ಕಾರ ಕಲ್ಲು ಬಂಡೆಯಂತ್ತಿದ್ದೆ, ಯಡಿಯೂರಪ್ಪ ಅವರೇ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲ್ಲಿದ್ದಾರೆ ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದರು.
ಗದ್ದಿಗೆ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಪತನವಾಗುವುದಿಲ್ಲ‌‌.ಜನರು ಅಭಿವೃದ್ಧಿ ಕಡೆ ಮುಖಾಮಾಡುತ್ತಿದ್ದಾರೆ.‌
ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿರುವುದರಿಂದ ಅಭಿವೃದ್ಧಿ ಧ್ರುವಿಕರಣವಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡರು.ಸ್ಥಳೀಯ ನಾಯಕರಿಗೆ ಮನಸ್ಸಿಲ್ಲ. ಒಳ ಒಪ್ಪಂದ ವಕ್೯ಟ್ ದ ಆಗುವುದಿಲ್ಲ.ಜನರು ನನ್ನನ್ನು ಕೈ ಬಿಡುವುದಿಲ್ಲ ಎಂದರು.
ಹುಣಸೂರು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಅವರು ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ.ಅವರಿಗೆ ರಾಜಕೀಯದಲ್ಲಿ ಬೆಳೆಯ ಬೇಕು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸರ್ಕಾರ ಮಾಡಿ ಉತ್ತಮ ಕೆಲಸ ಮಾಡಿದರು.ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಇನ್ನಿಂಗ್ಸ್ ಆರಂಭಿಸಿದಾಗ ಮಾತಿನಲ್ಲಿ ಹಿಡಿತ ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.