ETV Bharat / state

ಶಾಸಕರು ಅಂದ್ರೆ ಖರೀದಿ ವಸ್ತುಗಳೇ?... ಫಡ್ನವೀಸ್​​ ಹೇಳಿಕೆಗೆ ದೇವನೂರು ಮಹಾದೇವ ಕಿಡಿ - mysuru Writer Devanuru Mahadeva press meet

ಈ ಬಾರಿ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಅನರ್ಹರು ತಮ್ಮ ಸ್ಥಾನವನ್ನಲ್ಲದೆ ಮತದಾರರನ್ನೂ ಮಾರಿದ್ದಾರೆ.‌ ಆದ್ದರಿಂದ ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡುವ ಮೂಲಕ ಮತದಾರರ ಮಾನ ಉಳಿಸಿ, ಹೊಸ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಕರೆ ನೀಡಿದರು.

Writer Devanuru Mahadeva, ಮೈಸೂರಲ್ಲಿ ಸಾಹಿತಿ ದೇವನೂರು ಮಹಾದೇವ ಸುದ್ದಿಗೋಷ್ಠಿ
ದೇವನೂರು ಮಹಾದೇವ
author img

By

Published : Nov 27, 2019, 7:29 PM IST

ಮೈಸೂರು: ಶಾಸಕರನ್ನು ಖರೀದಿ ಮಾಡದೇ ಇರಲು ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಪ್ರಕಾರ ಶಾಸಕರು ಎಂದರೆ ಖರೀದಿ ವಸ್ತುಗಳೇ? ದೇಶವನ್ನು ಮುನ್ನಡೆಸುತ್ತಿರುವ ಪಕ್ಷದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತವರ ಕೈಯಲ್ಲಿ ದೇಶವನ್ನು ಕೊಟ್ಟರೆ ಅದನ್ನು ದೇವರೂ ಕೂಡ ಕಾಪಾಡಲಾಗಲ್ಲ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಕಿಡಿಕಾರಿದರು.

ಸಾಹಿತಿ ದೇವನೂರು ಮಹಾದೇವ ಸುದ್ದಿಗೋಷ್ಠಿ

ನಗರದ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಅನರ್ಹರು ತಮ್ಮ ಸ್ಥಾನವನ್ನಲ್ಲದೆ ಮತದಾರರನ್ನೂ ಮಾರಿದ್ದಾರೆ.‌ ಆದ್ದರಿಂದ ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡುವ ಮೂಲಕ ಮತದಾರರ ಮಾನ ಉಳಿಸಿ, ಹೊಸ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.

ರಾಜ್ಯ ಮುಳುಗಡೆಯಾದರೂ ಅನರ್ಹರು ತಮಗೇನೂ ಸಂಬಂಧವೇ ಇಲ್ಲ ಎಂಬಂತಿದ್ದರು. ಆದ್ದರಿಂದ ಅವರು ಕೊಡುವ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದಿರಿ ಎಂದರು.

ಮೈಸೂರು: ಶಾಸಕರನ್ನು ಖರೀದಿ ಮಾಡದೇ ಇರಲು ಮೊದಲೇ ನಿರ್ಧರಿಸಿದ್ದೆವು ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಪ್ರಕಾರ ಶಾಸಕರು ಎಂದರೆ ಖರೀದಿ ವಸ್ತುಗಳೇ? ದೇಶವನ್ನು ಮುನ್ನಡೆಸುತ್ತಿರುವ ಪಕ್ಷದವರು ಇಂತಹ ಕೆಲಸ ಮಾಡುತ್ತಿದ್ದಾರೆ. ಇಂತವರ ಕೈಯಲ್ಲಿ ದೇಶವನ್ನು ಕೊಟ್ಟರೆ ಅದನ್ನು ದೇವರೂ ಕೂಡ ಕಾಪಾಡಲಾಗಲ್ಲ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ ಕಿಡಿಕಾರಿದರು.

ಸಾಹಿತಿ ದೇವನೂರು ಮಹಾದೇವ ಸುದ್ದಿಗೋಷ್ಠಿ

ನಗರದ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಅನರ್ಹರು ತಮ್ಮ ಸ್ಥಾನವನ್ನಲ್ಲದೆ ಮತದಾರರನ್ನೂ ಮಾರಿದ್ದಾರೆ.‌ ಆದ್ದರಿಂದ ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡುವ ಮೂಲಕ ಮತದಾರರ ಮಾನ ಉಳಿಸಿ, ಹೊಸ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದರು.

ರಾಜ್ಯ ಮುಳುಗಡೆಯಾದರೂ ಅನರ್ಹರು ತಮಗೇನೂ ಸಂಬಂಧವೇ ಇಲ್ಲ ಎಂಬಂತಿದ್ದರು. ಆದ್ದರಿಂದ ಅವರು ಕೊಡುವ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದಿರಿ ಎಂದರು.

Intro:ಮೈಸೂರು: ಅನರ್ಹ ಶಾಸಕರನ್ನು ಉಪ‌ ಚುನಾವಣೆಯಲ್ಲಿ ಸೋಲಿಸಿ ಎಂದು ಸ್ವರಾಜ್ ಇಂಡಿಯಾ ಪಕ್ಷದ ಕಾರ್ಯಕಾರಣಿಯ ನಿರ್ಣಯ ಎಂದು ಸಾಹಿತಿ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ದೇವನೂರು ಮಹಾದೇವ್ ಮಾಧ್ಯಮಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ.


Body:ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಉಪ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷಸ ನಿಲುವು ಏನು ಎಂಬ ಬಗ್ಗೆ ನಡೆದ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪಕ್ಷದ ಮುಖಂಡ ಹಾಗೂ ಸಾಹಿತಿ ದೇವನೂರು ಮಹಾದೇವ್,
ನಮ್ಮ ಪಕ್ಷ ಈ ಬಾರಿ ಉಪ ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಜನರಿಗೆ ಕರೆ ನೀಡಿದ ಅವರು ಈ ಅನರ್ಹರು ತಮ್ಮ ಸ್ಥಾನವಲ್ಲದೆ ಮತದಾರರನ್ನು ಮಾರಿದ್ದಾರೆ.‌ಆದ್ದರಿಂದ ಅನರ್ಹರ ಠೇವಣಿ ಕಳೆಯಿರಿ, ಮತದಾರರ ಮಾನ ಉಳಿಸಿ, ಹೋಸ ರಾಜಕಾರಣಕ್ಕೆ ಮುನ್ನುಡಿ ಬರೆಯಿರಿ.‌ ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದಿರಿ ಎಂದು ಜನತೆಗೆ ದೇವನೂರು ಮಹಾದೇವ್ ಹೇಳಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.