ETV Bharat / state

2 ಕಡೆ ಪ್ರತ್ಯೇಕ ದಾಳಿ.. ಗಂಧದ ತುಂಡು, ಆನೆ ದಂತ ವಶಪಡಿಸಿಕೊಂಡ ಎಸ್​ಟಿಪಿಎಫ್ ತಂಡ

author img

By

Published : Jun 30, 2022, 3:05 PM IST

ಎಚ್​.ಡಿ.ಕೋಟೆ ಹಾಗೂ ಆರ್​.ನಗರ ಎರಡು ತಾಲೂಕಿನಲ್ಲಿ ಪ್ರತ್ಯೇಕವಾಗಿ ಎರಡು ಕಡೆ ಎಸ್​ಟಿಪಿಎಫ್​ ತಂಡ ದಾಳಿ ನಡೆಸಿ ಅಕ್ರಮವಾಗಿ ಆನೆ ದಂತೆ ಸಾಗಿಸುತ್ತಿದ್ದ ಮತ್ತು ದಾಸ್ತಾನು ಮಾಡಲಾಗಿದ್ದ ಗಂಧದ ಕಟ್ಟಿಗೆಗಳನ್ನು ವಶಪಶಡಿಕೊಂಡು ಆರೋಪಿಗಳನ್ನು ಬಂದಿಸಿದ್ದಾರೆ.

stpf raid
2 ತಾಲ್ಲೂಕಿನಲ್ಲಿ ಪ್ರತ್ಯೇಕ ದಾಳಿ ಗಂಧದ ಮರ

ಮೈಸೂರು: ಆನೆ ದಂತ ಹಾಗೂ ಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ವಿಶೇಷ ಹುಲಿ ಸಂರಕ್ಷಣಾ ದಳ (STPF) ಮೈಸೂರು ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿದೆ.

ಮೊದಲಿಗೆ ಎಚ್​.ಡಿ.ಕೋಟೆ ತಾಲೂಕಿನ ಕೈಲಾಸಪುರ ಗೇಟ್​ ಬಳಿ ಆಕ್ರಮವಾಗಿ ಆನೆ ದಂತಗಳ ಸಾಗಣೆ ಮತ್ತು ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಆನೆ ದಂತಗಳು ಸೇರಿದಂತೆ ಕಾರು ಹಾಗೂ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಎರಡನೇ ದಾಳಿಯನ್ನು ಕೆ. ಆರ್​.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 290.4 ಕೆ.ಜಿ ತೂಕದ 22 ಶ್ರೀಗಂಧದ ಮರದ ತುಂಡುಗಳನ್ನು ಎಸ್​ಟಿಪಿಎಫ್​ ದಳ ವಶಪಡಿಸಿಕೊಂಡಿದೆ. ಪ್ರಕರಣದ ಮುಂದಿನ ತನಿಖೆಗಾಗಿ ಆರೋಪಿಗಳನ್ನು ಕೆ. ಆರ್. ನಗರ ಪ್ರಾದೇಶಿಕ ವಲಯಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ರಸ್ತೆ ಬದಿಯೇ ನೇತಾಡಿದ ಶವ: ಬೆಚ್ಚಿಬಿದ್ದ ವಾಯುವಿಹಾರಿಗಳು

ಮೈಸೂರು: ಆನೆ ದಂತ ಹಾಗೂ ಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ವಿಶೇಷ ಹುಲಿ ಸಂರಕ್ಷಣಾ ದಳ (STPF) ಮೈಸೂರು ಜಿಲ್ಲೆಯ ಎರಡು ತಾಲೂಕುಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿದೆ.

ಮೊದಲಿಗೆ ಎಚ್​.ಡಿ.ಕೋಟೆ ತಾಲೂಕಿನ ಕೈಲಾಸಪುರ ಗೇಟ್​ ಬಳಿ ಆಕ್ರಮವಾಗಿ ಆನೆ ದಂತಗಳ ಸಾಗಣೆ ಮತ್ತು ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಆನೆ ದಂತಗಳು ಸೇರಿದಂತೆ ಕಾರು ಹಾಗೂ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಎರಡನೇ ದಾಳಿಯನ್ನು ಕೆ. ಆರ್​.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 290.4 ಕೆ.ಜಿ ತೂಕದ 22 ಶ್ರೀಗಂಧದ ಮರದ ತುಂಡುಗಳನ್ನು ಎಸ್​ಟಿಪಿಎಫ್​ ದಳ ವಶಪಡಿಸಿಕೊಂಡಿದೆ. ಪ್ರಕರಣದ ಮುಂದಿನ ತನಿಖೆಗಾಗಿ ಆರೋಪಿಗಳನ್ನು ಕೆ. ಆರ್. ನಗರ ಪ್ರಾದೇಶಿಕ ವಲಯಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ರಸ್ತೆ ಬದಿಯೇ ನೇತಾಡಿದ ಶವ: ಬೆಚ್ಚಿಬಿದ್ದ ವಾಯುವಿಹಾರಿಗಳು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.