ETV Bharat / state

ಗರ್ಭಿಣಿ ನೇಣಿಗೆ ಶರಣು: ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಆರೋಪ

ಗರ್ಭಿಣಿಯಾಗಿದ್ದ ನವ ವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಸರಗೂರಿನ ಹಳೇಯೂರು ಗ್ರಾಮದಲ್ಲಿ ನಡೆದಿದೆ.

author img

By

Published : Dec 11, 2019, 2:02 PM IST

pregnant lady committed suicide in sargur
ಗರ್ಭಿಣಿ ನೇಣಿಗೆ ಶರಣು: ಪೋಷಕರಿಂದ ಕೊಲೆ ಆರೋಪ

ಮೈಸೂರು: 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಸಾವಿಗೆ ಶರಣಾದ ಬಿಂದು ಗರ್ಭಿಣಿಯಾಗಿದ್ದು, ಇವರನ್ನು 8 ತಿಂಗಳ ಹಿಂದೆ ಹೆಚ್​.ಡಿ. ಕೋಟೆ ತಾಲೂಕಿನ ಸರಗೂರು ಸಮೀಪದ ಹಳೆಯೂರಿನ ಗುರುಸ್ವಾಮಿ ಎಂಬುವರಿಗೆ ಮದುವೆ ಮಾಡಿ ಕೊಡಲಾಗಿತ್ತು.

ಗಂಡನ ಮನೆಯವರು ವರದಕ್ಷಿಣೆ ತರಲಿಲ್ಲ ಎಂದು ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಬಿಂದು ಕುಟುಂಬದವರು ಸರಗೂರು ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರಗೂರು ಪೊಲೀಸರು ಗಂಡ ಗುರುಸ್ವಾಮಿ, ತಂದೆ ಹಾಗೂ ತಾಯಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಮೈಸೂರು: 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಸಾವಿಗೆ ಶರಣಾದ ಬಿಂದು ಗರ್ಭಿಣಿಯಾಗಿದ್ದು, ಇವರನ್ನು 8 ತಿಂಗಳ ಹಿಂದೆ ಹೆಚ್​.ಡಿ. ಕೋಟೆ ತಾಲೂಕಿನ ಸರಗೂರು ಸಮೀಪದ ಹಳೆಯೂರಿನ ಗುರುಸ್ವಾಮಿ ಎಂಬುವರಿಗೆ ಮದುವೆ ಮಾಡಿ ಕೊಡಲಾಗಿತ್ತು.

ಗಂಡನ ಮನೆಯವರು ವರದಕ್ಷಿಣೆ ತರಲಿಲ್ಲ ಎಂದು ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಬಿಂದು ಕುಟುಂಬದವರು ಸರಗೂರು ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರಗೂರು ಪೊಲೀಸರು ಗಂಡ ಗುರುಸ್ವಾಮಿ, ತಂದೆ ಹಾಗೂ ತಾಯಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

Intro:ಮೈಸೂರು: ಗರ್ಭಿಣಿ ನವ ವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಸರಗೂರು ತಾಲೂಕಿನ ಹಳೇಯೂರು ಗ್ರಾಮದಲ್ಲಿ ನಡೆದಿದೆ.Body:





ಹೀಗೆ ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ನವ ವಿವಾಹಿತೆ ಎಚ್.ಆರ್ ಬಿಂದು, ಈಕೆ ಕಳೆದ ೮ ತಿಂಗಳ ಹಿಂದೆ ಸರಗೂರು ತಾಲೂಕಿನ ಹಳೇಯೂರು ಗ್ರಾಮದ ಗುರುಸ್ವಾಮಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ತರಲಿಲ್ಲ ಎಂದು ನನ್ನ ಮಗಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಬಿಂದು ಕುಟುಂಬದವರು ಸರಗೂರು ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರಗೂರು ಪೋಲಿಸರು ಗಂಡ ಗುರುಸ್ವಾಮಿ, ತಂದೆ ಹಾಗೂ ತಾಯಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.