ETV Bharat / state

'ಆಧಾರ್​​​'ಗಾಗಿ ಬ್ಯಾಂಕ್​​ ಮುಂದೆ ಇಡೀ ರಾತ್ರಿ ಮಲಗಿದ್ದ ಜನ!

author img

By

Published : Jun 20, 2019, 11:52 AM IST

Updated : Jun 20, 2019, 2:59 PM IST

ಮಿನಿ ವಿಧಾನಸೌಧದಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ವರ್ ಸಮಸ್ಯೆ ಎಂಬ ಸಿಬ್ಬಂದಿ ಮಾತಿನಿಂದ ಬೇಸತ್ತ ಜನ ಬ್ಯಾಂಕ್ ಮುಂದೆ ಜಾಗರಣೆ ಮಾಡಬೇಕಾಯಿತು. ಒಂದು ದಿನಕ್ಕೆ ಕೆವಲ 15 ಜನರಿಗಷ್ಟೆ ಅವಕಾಶ ನೀಡಿರುವುದರಿಂದ ಜನರು ಅಲೆದಾಡುತ್ತಿದ್ದಾರೆ.

ಆಧಾರ್ ಕಾಡ್೯ ಪಡೆಯಲು ರಾತ್ರಿಯಿಡಿ ಬ್ಯಾಂಕ್ ಮುಂದೆ ಮಲಗಿದ ಜನ

ಮೈಸೂರು: ಸರ್ಕಾರ ಆಧಾರ್ ಕಡ್ಡಾಯ ಎಂಬ ನೀತಿ ತಂದಾಗಿನಿಂದ ಜನಸಾಮಾನ್ಯರಿಗೆ ಆಧಾರ್​ ಪಡೆಯುವುದೇ ಹರಸಾಹಸವಾಗಿದೆ. ಇನ್ನು ನಗರದ ಕೋಟಕ್ ಮಹೀಂದ್ರಾ ಬ್ಯಾಂಕ್ ಮುಂದೆ ಆಧಾರ್​​​​ ಕಾರ್ಡ್ ಪಡೆಯಲು ಮಹಿಳೆಯರು, ಮಕ್ಕಳು, ವಯೋವೃದ್ಧರು ಇಡೀ ರಾತ್ರಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.

ಆಧಾರ್ ಕಾರ್ಡ್​ ಪಡೆಯಲು ಇಡೀ ರಾತ್ರಿ ಬ್ಯಾಂಕ್ ಮುಂದೆ ಮಲಗಿದ ಜನ

ಮಿನಿ ವಿಧಾನಸೌಧದಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ವರ್ ಸಮಸ್ಯೆ ಎಂಬ ಸಿಬ್ಬಂದಿ ಮಾತಿನಿಂದ ಬೇಸತ್ತ ಜನ ಬ್ಯಾಂಕ್ ಮುಂದೆ ಜಾಗರಣೆ ಮಾಡಬೇಕಾಯಿತು. ಒಂದು ದಿನಕ್ಕೆ ಕೆವಲ 15 ಜನರಿಗಷ್ಟೆ ಅವಕಾಶ ನೀಡಿರುವುದರಿಂದ ಜನರು ಅಲೆದಾಡುವಂತಾಗಿದೆ.

ಆದ್ರೆ ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಸರ್ಕಾರ ಮಾತ್ರ ಜನಸಾಮಾನ್ಯರಿಗೆ ಕಾರ್ಡ್ ಒದಗಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಧಿಕಾರಿಗಳು ತಿಳಿದೂ ತಿಳಿಯದ ರೀತಿಯಲ್ಲಿ ಸುಮ್ಮನಿರುವುದು ಜನರಲ್ಲಿ ನಿರಾಶಾಭಾವನೆ ಉಂಟುಮಾಡಿದೆ.

ಮೈಸೂರು: ಸರ್ಕಾರ ಆಧಾರ್ ಕಡ್ಡಾಯ ಎಂಬ ನೀತಿ ತಂದಾಗಿನಿಂದ ಜನಸಾಮಾನ್ಯರಿಗೆ ಆಧಾರ್​ ಪಡೆಯುವುದೇ ಹರಸಾಹಸವಾಗಿದೆ. ಇನ್ನು ನಗರದ ಕೋಟಕ್ ಮಹೀಂದ್ರಾ ಬ್ಯಾಂಕ್ ಮುಂದೆ ಆಧಾರ್​​​​ ಕಾರ್ಡ್ ಪಡೆಯಲು ಮಹಿಳೆಯರು, ಮಕ್ಕಳು, ವಯೋವೃದ್ಧರು ಇಡೀ ರಾತ್ರಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು.

ಆಧಾರ್ ಕಾರ್ಡ್​ ಪಡೆಯಲು ಇಡೀ ರಾತ್ರಿ ಬ್ಯಾಂಕ್ ಮುಂದೆ ಮಲಗಿದ ಜನ

ಮಿನಿ ವಿಧಾನಸೌಧದಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸರ್ವರ್ ಸಮಸ್ಯೆ ಎಂಬ ಸಿಬ್ಬಂದಿ ಮಾತಿನಿಂದ ಬೇಸತ್ತ ಜನ ಬ್ಯಾಂಕ್ ಮುಂದೆ ಜಾಗರಣೆ ಮಾಡಬೇಕಾಯಿತು. ಒಂದು ದಿನಕ್ಕೆ ಕೆವಲ 15 ಜನರಿಗಷ್ಟೆ ಅವಕಾಶ ನೀಡಿರುವುದರಿಂದ ಜನರು ಅಲೆದಾಡುವಂತಾಗಿದೆ.

ಆದ್ರೆ ಆಧಾರ್ ಕಾರ್ಡ್ ಕಡ್ಡಾಯ ಎನ್ನುವ ಸರ್ಕಾರ ಮಾತ್ರ ಜನಸಾಮಾನ್ಯರಿಗೆ ಕಾರ್ಡ್ ಒದಗಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ. ಅಧಿಕಾರಿಗಳು ತಿಳಿದೂ ತಿಳಿಯದ ರೀತಿಯಲ್ಲಿ ಸುಮ್ಮನಿರುವುದು ಜನರಲ್ಲಿ ನಿರಾಶಾಭಾವನೆ ಉಂಟುಮಾಡಿದೆ.

Intro:ಆಧಾರ್Body:ಆಧಾರ್ ಕಾಡ್೯ಗಾಗಿ ರಾತ್ರಿವಿಡಿ ಬ್ಯಾಂಕ್ ಮುಂದೆ ಮಲಗಿದ ಸಾರ್ವಜನಿಕರು
ಮೈಸೂರು: ಆಧಾರ್ ಕಾಡ್೯ ಪಡೆಯಲು ರಾತ್ರಿವಿಡಿ ದಿನ ಬ್ಯಾಂಕ್ ಮುಂದೆ ಸಾರ್ವಜನಿಕರು ಮಲಗಿ ಪರದಾಡಿದ ಘಟನೆ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೋಟಕ್ ಮಹೇಂದ್ರ ಬ್ಯಾಂಕ್ ಮುಂದೆ ಮಲಗಿರುವ  ಮಹಿಳೆಯರು,ಮಕ್ಕಳು,ವಯೋವೃದ್ಧರು.
ಒಂದು ದಿನಕ್ಕೆ ಕೇವಲ 15ಜನರಿಗೆ ಅವಕಾಶ ನೀಡಿರುವುದರಿಂದ ಅಲೆ ಅಲೆದು ಸುಸ್ತಾದ ಸಾರ್ವಜನಿಕರು  ಆಧಾರ ಕಾಡ್೯ ಪಡೆಯಲು ಬೇಕೆಂದು ರಾತ್ರಿ ಇಡಿ ಜಾಗರಣೆ ಮಾಡಿದ್ದಾರೆ.
ಅತ್ತ ಮಿನಿವಿಧಾನಸೌಧದ ಕಚೇರಿಯಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಹಾಗೂ ಪ್ರತಿ ಬಾರಿಯೂ ಸರ್ವರ್ ಪ್ರಾಬ್ಲಮ್ ನೆಪ ಹೇಳುವ ಸಿಬ್ಬಂದಿಗಳ ಮಾತಿನಿಂದ ಬೇಸರಗೊಂಡ ಸಾರ್ವಜನಿಕರು ಬ್ಯಾಂಕ್ ಎಡತಾಕಿದರು ಅಲ್ಲೂ ತಪ್ಪಲಿಲ್ಲ ಗೋಳು.
ಇತ್ತ ಬೇರೆ ಪರಿಸ್ಥಿತಿ ಇಲ್ಲದೆ ಖಾಸಗಿ ಬ್ಯಾಂಕ್ ಗಳ ಮುಂದೆ ಕಾದು ಕುಳಿತಿರುವ ಜನ. ಸರ್ಕಾರದ ಆಧಾರ್ ಕಾರ್ಡ್ ಪಡೆಯಲು ಇಷ್ಟೆಲ್ಲಾ ಪರದಾಡಬೇಕೆ?ಮಾನವೀಯತೆಯನ್ನೇ  ಮರೆತಿರುವ ಸರ್ಕಾರಗಳು ಮತ್ತು ಅಧಿಕಾರಿಗಳು.
ದಿನನಿತ್ಯ ಆಧಾರ್ ಕಾರ್ಡ್ ಗಾಗಿ ಪರದಾಡುತ್ತಿರುವ ಸಾರ್ವಜನಿಕರು.ಸರ್ಕಾರದ ಯೋಜನೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಸರ್ಕಾರಗಳು.
ಆಧಾರ್ ಕಾರ್ಡ್ ಮಾಡಿಕೊಡುವಲ್ಲಿ ಮಾತ್ರ ತೊಂದರೆ ಅನುಭವಿಸುತ್ತಿರುವ ಗೋಳು ಕೇಳುವವರ್ಯಾರು ಎನ್ನುತ್ತಾರೆ ಸಾರ್ವಜನಿಕರು‌.Conclusion:ಆಧಾರ್
Last Updated : Jun 20, 2019, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.