ETV Bharat / state

​​​​​​ಆವೇಶದಲ್ಲಿ ಪೊಲೀಸರನ್ನು ನಿಂದಿಸಿದ್ದೆ, ಅದಕ್ಕಾಗಿ ಕಮಿಷನರ್​ ಕ್ಷಮೆ ಕೇಳಿದ್ದೇನೆ: ಸಂಸದ ಪ್ರತಾಪಸಿಂಹ - ಪೊಲೀಸರಿಗೆ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ

ಪೊಲೀಸ್​ ಕಮಿಷನರ್​ ಹಾಗೂ ಡಿಸಿಪಿ ಅವರ ಬಳಿ ಖುದ್ದಾಗಿ ಕ್ಷಮೆಯಾಚಿಸಿದ್ದೇನೆ. ಚಾಮುಂಡೇಶ್ವರಿ ದೇವಿಗೆ ಅಪಚಾರ ಮಾಡುವ ಕಾರ್ಯಕ್ರಮವಾಗಿದ್ದರಿಂದ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ್
author img

By

Published : Oct 9, 2019, 1:49 PM IST

ಮೈಸೂರು: ಆವೇಶದಲ್ಲಿ ಹಾಗೇ ಹೇಳಿದ್ದರಿಂದ ಪೊಲೀಸ್​ ಕಮಿಷನರ್​ ಹಾಗೂ ಡಿಸಿಪಿ ಅವರನ್ನು ಖುದ್ದಾಗಿ ಭೇಟಿ ನೀಡಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್​ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಅದಿದೇವತೆ, ಶಕ್ತಿ ದೇವತೆ ಎಂದು ಚಾಮುಂಡೇಶ್ವರಿಯನ್ನು ಕರೆಯುವ ನಾವು, ದೇವಿಯ ಬಗ್ಗೆ ಹಗುರವಾಗಿ ಮಾತನಾಡಲು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಮಹಿಷ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದ್ದು ನಿಜ. ಮಹಿಷ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.

ಮೈಸೂರು: ಆವೇಶದಲ್ಲಿ ಹಾಗೇ ಹೇಳಿದ್ದರಿಂದ ಪೊಲೀಸ್​ ಕಮಿಷನರ್​ ಹಾಗೂ ಡಿಸಿಪಿ ಅವರನ್ನು ಖುದ್ದಾಗಿ ಭೇಟಿ ನೀಡಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್​ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಅದಿದೇವತೆ, ಶಕ್ತಿ ದೇವತೆ ಎಂದು ಚಾಮುಂಡೇಶ್ವರಿಯನ್ನು ಕರೆಯುವ ನಾವು, ದೇವಿಯ ಬಗ್ಗೆ ಹಗುರವಾಗಿ ಮಾತನಾಡಲು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಮಹಿಷ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದ್ದು ನಿಜ. ಮಹಿಷ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.

Intro:ಪ್ರತಾಪಸಿಂಹ


Body:ಪ್ರತಾಪಸಿಂಹ


Conclusion:ಪೊಲೀಸರಿಗೆ ಅಂದೇ ಕ್ಷಮೆಯಾಚಿಸಿದೆ: ಪ್ರತಾಪಸಿಂಹ
ಮೈಸೂರು: ಮಹಿಷಾ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದೆ, ನಂತರ ನಗರ ಪೊಲೀಸ್ ಆಯುಕ್ತರಿಗೂ ಹಾಗೂ ಡಿಸಿಪಿ ಅವರಿಗೆ ಖುದ್ದಾಗಿ ಭೇಟಿಯಾಗಿ ಕ್ಷಮೆಯಾಚಿಸಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳನ್ನು ಕುಟುಂಬಸ್ಥರಂತೆ ಕಾಣುತ್ತೀನಿ.ಆದರೆ ಆವೇಶ ಭರಿತವಾಗಿ ಮಾತನಾಡಿದೆ. ಸೆ.27ರಂದು ಚಾಮುಂಡೇಶ್ವರಿ ಬೈದು, ಸೆ.29 ರಂದು ಕಾಪಾಡಮ್ಮ ಚಾಮುಂಡೇಶ್ವರಿ ಅಂತ ಕೈ ಮುಗಿತ್ತಾರೆ? ಇದೆಲ್ಲ ಬೇಕಾ? ಮಹಿಷಾ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.