ETV Bharat / state

ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ: ತನ್ವೀರ್ ಸೇಠ್

author img

By

Published : Nov 2, 2019, 6:35 PM IST

Updated : Nov 2, 2019, 9:25 PM IST

ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಚುನಾಯಿತ ಪ್ರತಿನಿಧಿಗಳು. ವಾಮಮಾರ್ಗದಿಂದ‌ ಕೆಲಸ ಮಾಡಿದಾಗ ಮತದಾರರಿಗೆ ಅಪಚಾರ ಮಾಡಿದ ಹಾಗೆ ಆಗುತ್ತದೆ. ಅನರ್ಹರು ಬಿಜೆಪಿಯ ಜೊತೆಗಿನ ಸಹವಾಸ ಸಾಕು, ನಾವು ಮಾಡಿದ್ದು ತಪ್ಪು ಎಂದು ಗ್ರಹಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ ಎಂದರು.

ಶಾಸಕ ತನ್ವೀರ್ ಸೇಠ್

ಮೈಸೂರು: ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋದಲ್ಲಿ ಸ್ಪಷ್ಟತೆ ಇದೆ.‌‌ ಇದರಿಂದ ಏನಾದರು ತಾನು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ಅವರಿಗೆ ಪಶ್ಚಾತಾಪವಾದರೆ ಅಧಿಕಾರ ತ್ಯಜಿಸಿ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಳ್ಳಬೇಕೆಂದು ಶಾಸಕ ತನ್ವೀರ್ ಸೇಠ್ ಆಗ್ರಹ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ: ತನ್ವೀರ್ ಸೇಠ್

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಚುನಾಯಿತ ಪ್ರತಿನಿಧಿಗಳು. ವಾಮಮಾರ್ಗದಿಂದ‌ ಕೆಲಸ ಮಾಡಿದಾಗ ಮತದಾರರಿಗೆ ಅಪಚಾರ ಮಾಡಿದ ಹಾಗೆ ಆಗುತ್ತದೆ. ಅನರ್ಹರು ಬಿಜೆಪಿಯ ಜೊತೆಗಿನ ಸಹವಾಸ ಸಾಕು, ನಾವು ಮಾಡಿದ್ದು ತಪ್ಪು ಎಂದು ಗ್ರಹಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ. ಚಿಂತನೆ ಮಾಡಿ‌ ಸ್ವಾಗತ ಮಾಡಬೇಕೊ‌ ಏನೋ ಯೋಚನೆ ಮಾಡುತ್ತೇವೆ ಎಂದರು.

‌‌ಕೇಂದ್ರ ನಾಯಕರ ಮಾರ್ಗದರ್ಶನದಲ್ಲೇ ಎಲ್ಲವೂ ನಡೆದಿದೆ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ‌ಇದು ತಪ್ಪು ಎಂದು ಅನಿಸಿದರೆ ಅಧಿಕಾರ ತ್ಯಜಿಸಲಿ ಎಂದು ಆಗ್ರಹಿಸಿದರು.

ಮೈಸೂರು: ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋದಲ್ಲಿ ಸ್ಪಷ್ಟತೆ ಇದೆ.‌‌ ಇದರಿಂದ ಏನಾದರು ತಾನು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ಅವರಿಗೆ ಪಶ್ಚಾತಾಪವಾದರೆ ಅಧಿಕಾರ ತ್ಯಜಿಸಿ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಳ್ಳಬೇಕೆಂದು ಶಾಸಕ ತನ್ವೀರ್ ಸೇಠ್ ಆಗ್ರಹ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ: ತನ್ವೀರ್ ಸೇಠ್

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಚುನಾಯಿತ ಪ್ರತಿನಿಧಿಗಳು. ವಾಮಮಾರ್ಗದಿಂದ‌ ಕೆಲಸ ಮಾಡಿದಾಗ ಮತದಾರರಿಗೆ ಅಪಚಾರ ಮಾಡಿದ ಹಾಗೆ ಆಗುತ್ತದೆ. ಅನರ್ಹರು ಬಿಜೆಪಿಯ ಜೊತೆಗಿನ ಸಹವಾಸ ಸಾಕು, ನಾವು ಮಾಡಿದ್ದು ತಪ್ಪು ಎಂದು ಗ್ರಹಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ. ಚಿಂತನೆ ಮಾಡಿ‌ ಸ್ವಾಗತ ಮಾಡಬೇಕೊ‌ ಏನೋ ಯೋಚನೆ ಮಾಡುತ್ತೇವೆ ಎಂದರು.

‌‌ಕೇಂದ್ರ ನಾಯಕರ ಮಾರ್ಗದರ್ಶನದಲ್ಲೇ ಎಲ್ಲವೂ ನಡೆದಿದೆ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ‌ಇದು ತಪ್ಪು ಎಂದು ಅನಿಸಿದರೆ ಅಧಿಕಾರ ತ್ಯಜಿಸಲಿ ಎಂದು ಆಗ್ರಹಿಸಿದರು.

Intro:ಮೈಸೂರು: ನೆನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋ ಸ್ಪಷ್ಟತೆ ಇದೆ.‌‌ ಕೇಂದ್ರದ ನಾಯಕರ ಮಾರ್ಗದರ್ಶನದಲ್ಲಿ ಇದು ನಡೆದಿದೆ ಎಂದು ಸ್ವತಃ ಸಿಎಂ ಆಡಿಯೋದಲ್ಲಿ ಹೇಳಿದ್ದಾರೆ. ಇದರಿಂದ ಏನಾದರು ನಾನು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ಅವರಿಗೆ ಪಶ್ಚಾತ್ತಾಪವಾದರೆ ಅಧಿಕಾರ ತ್ಯಜಿಸಿ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಳ್ಳಬೇಕೆಂದು ಶಾಸಕ ತನ್ವೀರ್ ಸೇಠ್


Body:ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್ ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಚುನಾವಣಾ ಪ್ರತಿನಿಧಿಗಳು ವಾಮಮಾರ್ಗದಿಂದ‌ ಕೆಲಸ ಮಾಡಿದಾಗ ಮತದಾರರಿಗೆ ಅಪಚಾರ ಮಾಡಿದ ಹಾಗೇ ಆಗುತ್ತದೆ. ಇಂದು ಅನರ್ಹರು ಬಿಜೆಪಿಯ ಜೊತೆಗಿನ ಸಹವಾಸ ಸಾಕು ನಾವು ಮಾಡಿದ್ದು ತಪ್ಪು ಎಂದು ಗ್ರಹಿಸಿ ವಾಪಸ್ ಬರುತ್ತೇನೆ ಎಂದರೆ ಚಿಂತನೆ ಮಾಡಿ‌ ಸ್ವಾಗತ ಮಾಡಬೇಕೊ‌ ಏನೋ ಯೋಚನೆ ಮಾಡುತ್ತೇವೆ. ಅನರ್ಹರು ತಮ್ಮ ತಪ್ಪಿನ ಅರಿವಾದರೆ ಮರಳಿ ಪಕ್ಷಕ್ಕೆ ಬರುತ್ತೇವೆ ಎಂದರೆ ಸ್ವಾಗತ ಮಾಡುವ ಬಗ್ಗೆ ಹಿರಿಯರು ಚಿಂತನೆ ಮಾಡುತ್ತಾರೆ ಎಂದ ತನ್ವೀರ್ ಸೇಠ್ ಹುಬ್ಬಳ್ಳಿಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸ್ಪಷ್ಟವಾಗಿದ್ದು,‌‌ಕೇಂದ್ರ ನಾಯಕರ ಮಾರ್ಗದರ್ಶನದಲ್ಲೇ ಇದು ನಡೆದಿದೆ.‌ಇದು ತಪ್ಪು ಎಂದು ಅನಿಸಿದರೆ ಅಧಿಕಾರ ತ್ಯಜಿಸಿ ಸಿಎಂ ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.


Conclusion:
Last Updated : Nov 2, 2019, 9:25 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.