ETV Bharat / state

ನನ್ನ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕು: ಶಾಸಕ ತನ್ವೀರ್​​ ಸೇಠ್​​​

author img

By

Published : Jan 9, 2020, 2:37 PM IST

ನವೆಂಬರ್ 18ರ ರಾತ್ರಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿದ್ದ ಶಾಸಕ ತನ್ವೀರ್​ ಸೇಠ್​​ ಮೈಸೂರಿಗೆ ಬಂದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ ಎಂದರು.

MLA Tanveer Seth
ತನ್ವೀರ್ ಸೇಠ್

ಮೈಸೂರು: ವಿದೇಶದಲ್ಲಿ ಚಿಕಿತ್ಸೆ ಪಡೆದು ವಾಪಸ್​​ ಆಗಿರುವ ಕಾಂಗ್ರೆಸ್​ ಶಾಸಕ ತನ್ವೀರ್​​ ಸೇಠ್​​​ ಮಾತನಾಡಿ, ನನ್ನ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ನವೆಂಬರ್ 18ರ ರಾತ್ರಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿದ್ದರು. ಇಂದು ಮೈಸೂರು ಜೈಲಿಗೆ ಹಲ್ಲೆ ಮಾಡಿದವರ ಗುರುತು ಹಿಡಿಯಲು ಆಗಮಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತಾನಾಡಿ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ. ಎಲ್ಲ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ಆಸ್ಪತ್ರೆಗೆ ಆರೋಗ್ಯ ವಿಚಾರಿಸಲು ಆಗಮಿಸಿದ ಎಲ್ಲಾರಿಗೂ ಧನ್ಯವಾದ ಎಂದ್ರು.

ಧ್ವನಿ ಸರಿಯಾಗಲು 2-3 ತಿಂಗಳು ಬೇಕು: ತನ್ವೀರ್ ಸೇಠ್

10 ದಿನಗಳ ಕಾಲ ಚಿಕಿತ್ಸೆ ಪಡೆದು, ವ್ಯಾಯಾಮ ಸಹ ಮಾಡಿದ್ದೇನೆ ಎಂದು ಸಣ್ಣಗೆ ತೊದಲುತ್ತಾ ಹೇಳಿದರು. ಜೈಲಿನಲ್ಲಿರುವ ಆರೋಪಿಗಳನ್ನು ಗುರುತು ಹಿಡಿಯುವುದು ಕಷ್ಟ ಆಗಲಿಲ್ಲ. ಆವರನ್ನು ಗುರುತಿಸಿದ್ದೇನೆ. ಅವತ್ತು ನನಗೆ ಈ ರೀತಿ ಹಲ್ಲೆಯಾಗುತ್ತದೆ ಎಂದು ಗೊತ್ತಿರಲಿಲ್ಲ. ಆದ್ರೆ ಹಲ್ಲೆಯಾಗಿದೆ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ರು.

ಮೈಸೂರು: ವಿದೇಶದಲ್ಲಿ ಚಿಕಿತ್ಸೆ ಪಡೆದು ವಾಪಸ್​​ ಆಗಿರುವ ಕಾಂಗ್ರೆಸ್​ ಶಾಸಕ ತನ್ವೀರ್​​ ಸೇಠ್​​​ ಮಾತನಾಡಿ, ನನ್ನ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ನವೆಂಬರ್ 18ರ ರಾತ್ರಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿದ್ದರು. ಇಂದು ಮೈಸೂರು ಜೈಲಿಗೆ ಹಲ್ಲೆ ಮಾಡಿದವರ ಗುರುತು ಹಿಡಿಯಲು ಆಗಮಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತಾನಾಡಿ ಧ್ವನಿ ಸರಿಯಾಗಲು ಇನ್ನೂ 2-3 ತಿಂಗಳು ಬೇಕಾಗುತ್ತದೆ. ಎಲ್ಲ ಚಿಕಿತ್ಸೆ ತೆಗೆದುಕೊಂಡಿದ್ದೇನೆ. ಆಸ್ಪತ್ರೆಗೆ ಆರೋಗ್ಯ ವಿಚಾರಿಸಲು ಆಗಮಿಸಿದ ಎಲ್ಲಾರಿಗೂ ಧನ್ಯವಾದ ಎಂದ್ರು.

ಧ್ವನಿ ಸರಿಯಾಗಲು 2-3 ತಿಂಗಳು ಬೇಕು: ತನ್ವೀರ್ ಸೇಠ್

10 ದಿನಗಳ ಕಾಲ ಚಿಕಿತ್ಸೆ ಪಡೆದು, ವ್ಯಾಯಾಮ ಸಹ ಮಾಡಿದ್ದೇನೆ ಎಂದು ಸಣ್ಣಗೆ ತೊದಲುತ್ತಾ ಹೇಳಿದರು. ಜೈಲಿನಲ್ಲಿರುವ ಆರೋಪಿಗಳನ್ನು ಗುರುತು ಹಿಡಿಯುವುದು ಕಷ್ಟ ಆಗಲಿಲ್ಲ. ಆವರನ್ನು ಗುರುತಿಸಿದ್ದೇನೆ. ಅವತ್ತು ನನಗೆ ಈ ರೀತಿ ಹಲ್ಲೆಯಾಗುತ್ತದೆ ಎಂದು ಗೊತ್ತಿರಲಿಲ್ಲ. ಆದ್ರೆ ಹಲ್ಲೆಯಾಗಿದೆ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ್ರು.

Intro:ಮೈಸೂರು: ನನ್ನ ಧ್ವನಿ ಸರಿಯಾಗಲು ಇನ್ನೂ ೨-೩ ತಿಂಗಳು ಬೇಕಾಗುತ್ತದೆ ಎಂದು ಮೊದಲ ಬಾರಿಗೆ ಮಾಧ್ಯಮಗಳಿಗೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದ ವಿಡಿಯೋ ನೋಡಿ..!Body:






ಕಳೆದ ನವೆಂಬರ್ ೧೮ ರಂದು ರಾತ್ರಿ ಆರತಕ್ಷತೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ತನ್ವೀರ್ ಸೇಠ್ ಇಂದು ಮೈಸೂರು ಜೈಲಿಗೆ ಹಲ್ಲೆ ಮಾಡಿದವರ ಗುರುತು ಹಿಡಿಯಲು ಆಗಮಿಸಿದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತಾನಾಡಿ ಧ್ವನಿ ಸರಿಯಾಗಲು ಇನ್ನೂ ೨-೩ ತಿಂಗಳು ಬೇಕಾಗುತ್ತದೆ ಎಲ್ಲಾ ಚಿಕಿತ್ಸೆಗಳನ್ನು ತೆಗೆದುಕೊಂಡಿದ್ದೇನೆ ಆಸ್ಪತ್ರೆಗೆ ನನ್ನ ಆರೋಗ್ಯ ವಿಚಾರಿಸಲು ಆಗಮಿಸಿದ ಎಲ್ಲಾರಿಗೂ ಧನ್ಯವಾದ, ದುಬೈನಲ್ಲೂ ೧೦ ದಿನಗಳ ಕಾಲ ಚಿಕಿತ್ಸೆ ಪಡೆದಿದ್ದು ವ್ಯಾಯಾಮ ಸಹ ಮಾಡಿದ್ದೇನೆ ಎಂದು ಸಣ್ಣಗೆ ತೊದಲುತ್ತ ಮಾತನಾಡಿದ ಶಾಸಕ ತನ್ವೀರ್ ಸೇಠ್ ಜೈಲಿನಲ್ಲಿ ಇರುವ ಆರೋಪಿಗಳನ್ನು ಗುರುತು ಹಿಡಿಯುವುದು ಕಷ್ಟ ಆಗಲಿಲ್ಲ ಗುರುತಿಸಿದ್ದೇನೆ ಆವತ್ತು ನನಗೆ ಈ ರೀತಿ ಹಲ್ಲೆಯಾಗುತ್ತದೆ ಎಂದು ಗೊತ್ತಿರಲಿಲ್ಲ ಹಲ್ಲೆಯಾಗಿದೆ ಎಂದು ಸಣ್ಣ ಧ್ವನಿಯಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.