ETV Bharat / state

ಫ್ರಿ ಕಾಶ್ಮೀರ ಬೋರ್ಡ್​: ಜಾಮೀನು ದೊರಕಿಸಿಕೊಟ್ಟ ವಕೀಲರಿಗೆ ದ್ವಾರಕನಾಥ್ ಅಭಿನಂದನೆ

author img

By

Published : Jan 27, 2020, 9:41 PM IST

ಫ್ರೀ ಕಾಶ್ಮೀರ ಬೋರ್ಡ್​ ಪ್ರದರ್ಶಿಸಿದ್ದ ಆರೋಪಿ ನಳಿನಿಗೆ ಎರಡನೇ ಅಡಿಷನಲ್ ಜಿಲ್ಲಾ ಸೆಷನ್ ನ್ಯಾಯಾಲಯವು 8 ಷರತ್ತುಗಳನ್ನು ವಿಧಿಸಿ ಷರತ್ತು ಬದ್ಧ ಜಾಮೀನು ನೀಡಿದ ಹಿನ್ನೆಲೆ ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ವಕೀಲರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ
ಅಭಿನಂದನೆ

ಮೈಸೂರು: ಫ್ರಿ ಕಾಶ್ಮೀರ ಪ್ರಕರಣದ ಯುವತಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಅವರು ವಕೀಲರಿಗೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನ ನಳಿನಿ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ಈ ಕೇಸಿನಲ್ಲಿ‌ ನನ್ನೊಂದಿಗೆ ತೊಡಗಿಸಿಕೊಂಡ ಎಲ್ಲಾ ಜನಪರ ವಕೀಲರಿಗೂ, ವಾದ ಮಂಡಿಸಿದ ವಕೀಲ‌ ಜಗದೀಶ್ ರಿಗೂ ಕೃತಜ್ಞತೆಗಳು' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

FREE KASHMIR NALINI NEWS
ವಕೀಲರಿಗೆ ಅಭಿನಂದನೆ ಸಲ್ಲಿಸಿದ ಸಿ.ಎಸ್.ದ್ವಾರಕನಾಥ್

ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ 'ಫ್ರಿ ಕಾಶ್ಮೀರ ' ಬೋರ್ಡ್​ ಹಿಡಿದ ನಳಿನಿ ಬಾಲಕುಮಾರ್ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿ.ಎಸ್.ದ್ವಾರಕನಾಥ್ ಅವರು, ನಮ್ಮ ತಂಡ ಯುವತಿಯ ಪರವಾಗಿ ವಾದ ಮಂಡಿಸಲಿದೆ ಎಂದು ಹೇಳಿದ್ದರು. ಅದರಂತೆ ಅವರ ವಕೀಲರು ಮೈಸೂರಿಗೆ ಬಂದಾಗ ಮೈಸೂರಿನ ಕೆಲ ವಕೀಲರು ವಿರೋಧ ವ್ಯಕ್ತಪಡಿಸಿದರು. ಇದರ ನಡುವೆ ಜಗದೀಶ್ ನೇತೃತ್ವದ ವಕೀಲರ ತಂಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿಸಿದೆ.

ಮೈಸೂರು: ಫ್ರಿ ಕಾಶ್ಮೀರ ಪ್ರಕರಣದ ಯುವತಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಸಿ.ಎಸ್.ದ್ವಾರಕನಾಥ್ ಅವರು ವಕೀಲರಿಗೆ ಅಭಿನಂದನೆ ಸಲ್ಲಿಸಿದರು.

ಮೈಸೂರಿನ ನಳಿನಿ ಕೇಸ್ ನಲ್ಲಿ ಜಾಮೀನು ಸಿಕ್ಕಿದೆ. ಈ ಕೇಸಿನಲ್ಲಿ‌ ನನ್ನೊಂದಿಗೆ ತೊಡಗಿಸಿಕೊಂಡ ಎಲ್ಲಾ ಜನಪರ ವಕೀಲರಿಗೂ, ವಾದ ಮಂಡಿಸಿದ ವಕೀಲ‌ ಜಗದೀಶ್ ರಿಗೂ ಕೃತಜ್ಞತೆಗಳು' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

FREE KASHMIR NALINI NEWS
ವಕೀಲರಿಗೆ ಅಭಿನಂದನೆ ಸಲ್ಲಿಸಿದ ಸಿ.ಎಸ್.ದ್ವಾರಕನಾಥ್

ಮಾನಸಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆ ವೇಳೆ 'ಫ್ರಿ ಕಾಶ್ಮೀರ ' ಬೋರ್ಡ್​ ಹಿಡಿದ ನಳಿನಿ ಬಾಲಕುಮಾರ್ ಪರವಾಗಿ ಯಾರು ವಕಾಲತ್ತು ವಹಿಸಬಾರದು ಎಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಧಾರ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿ.ಎಸ್.ದ್ವಾರಕನಾಥ್ ಅವರು, ನಮ್ಮ ತಂಡ ಯುವತಿಯ ಪರವಾಗಿ ವಾದ ಮಂಡಿಸಲಿದೆ ಎಂದು ಹೇಳಿದ್ದರು. ಅದರಂತೆ ಅವರ ವಕೀಲರು ಮೈಸೂರಿಗೆ ಬಂದಾಗ ಮೈಸೂರಿನ ಕೆಲ ವಕೀಲರು ವಿರೋಧ ವ್ಯಕ್ತಪಡಿಸಿದರು. ಇದರ ನಡುವೆ ಜಗದೀಶ್ ನೇತೃತ್ವದ ವಕೀಲರ ತಂಡ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿಸಿದೆ.

Intro:ಮೈಸೂರು: ಫ್ರೀ ಕಾಶ್ಮೀರ ಪ್ರಕರಣದಲ್ಲಿ ಎರಡನೇ ಆರೋಪಿ ನಳಿನಿಗೆ ಎರಡನೇ ಅಡಿಷನಲ್ ಜಿಲ್ಲಾ ಸೆಷನ್ ನ್ಯಾಯಾಲಯವು ೮ ಷರತ್ತುಗಳನ್ನು ವಿಧಿಸಿ ಷರತ್ತು ಬದ್ಧ ಜಾಮೀನು ನೀಡಿದೆ.


Body:ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದು ದೇಶ ವಿರೋಧಿ ಕೇಸ್ ದಾಖಲಾದ ಹಿನ್ನಲೆಯಲ್ಲಿ ಮೈಸೂರಿನ ಎರಡನೇ ಅಡಿಷನಲ್ ಜಿಲ್ಲಾ ಸೆಷನ್ ನ್ಯಾಯಾಲಯವು ೫೦ ಸಾವಿರ ಬಾಂಡ್ ಸೇರಿದಂತೆ ೮ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ ಎಂದು‌ ನಳಿನಿ‌ ಪರ ವಕೀಲ ಪಿ.ಪಿ.ಬಾಬುರಾಜ್ ಮಾಧ್ಯಮಗಳಲ್ಲಿ ಹೀಗೆ ವಿವರಿಸಿದರು.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.