ETV Bharat / state

ಡಾ. ವಿಷ್ಣುವರ್ಧನ್ ಪುಣ್ಯ ಸ್ಮರಣೆ: ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್

author img

By

Published : Dec 30, 2019, 1:18 PM IST

ಸ್ಯಾಂಡಲ್​ವುಡ್​ನ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.

Dr. Vishnuvardhan  death Anniversary
ಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ: ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್

ಮೈಸೂರು: ಸ್ಯಾಂಡಲ್​ವುಡ್​ನ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.

ಭಾರತಿ ವಿಷ್ಣುವರ್ಧನ್

ಹೆಚ್‌.ಡಿ‌. ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿರುವ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಪತ್ನಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿ, ನಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ವಿಷ್ಣುವರ್ಧನ್ ಅಗಲಿ ಹತ್ತು ವರ್ಷ ಕಳೆದರು ಅವರ ನೆನಪು ಇನ್ನೂ ಹಸಿರಾಗಿದೆ. ಸ್ಮಾರಕ ನಿರ್ಮಾಣ ಕಾರ್ಯ ಹತ್ತು ವರ್ಷ ವಿಳಂಬವಾದರೂ ಬೇಸರವಾಗಿಲ್ಲ. ಎಲ್ಲದಕ್ಕೂ ತಾಳ್ಮೆಯಿರಬೇಕು ಎಂದರು‌.

ವಿಷ್ಣುವರ್ಧನ್ ಇಲ್ಲದೇ ಶೂನ್ಯ ಆವರಿಸಿದೆ. ಆದರೆ, ಶೂನ್ಯಕ್ಕೆ ಹೆಚ್ಚಿನ ಬೆಲೆ. ಅವರು ಇಲ್ಲದೇ ಹೋದರೆ ಅಭಿಮಾನಿಗಳ ಹೃದಯದಲ್ಲಿ ಇರುತ್ತಾರೆ ಎಂದರು. ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಸ್ಮಾರಕಕ್ಕೆ ನಮಸ್ಕರಿಸಿ ಜಯಕಾರ ಕೂಗಿದರು.

ಮೈಸೂರು: ಸ್ಯಾಂಡಲ್​ವುಡ್​ನ ಹಿರಿಯ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯ ಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.

ಭಾರತಿ ವಿಷ್ಣುವರ್ಧನ್

ಹೆಚ್‌.ಡಿ‌. ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿರುವ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಪತ್ನಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿ, ನಮಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ವಿಷ್ಣುವರ್ಧನ್ ಅಗಲಿ ಹತ್ತು ವರ್ಷ ಕಳೆದರು ಅವರ ನೆನಪು ಇನ್ನೂ ಹಸಿರಾಗಿದೆ. ಸ್ಮಾರಕ ನಿರ್ಮಾಣ ಕಾರ್ಯ ಹತ್ತು ವರ್ಷ ವಿಳಂಬವಾದರೂ ಬೇಸರವಾಗಿಲ್ಲ. ಎಲ್ಲದಕ್ಕೂ ತಾಳ್ಮೆಯಿರಬೇಕು ಎಂದರು‌.

ವಿಷ್ಣುವರ್ಧನ್ ಇಲ್ಲದೇ ಶೂನ್ಯ ಆವರಿಸಿದೆ. ಆದರೆ, ಶೂನ್ಯಕ್ಕೆ ಹೆಚ್ಚಿನ ಬೆಲೆ. ಅವರು ಇಲ್ಲದೇ ಹೋದರೆ ಅಭಿಮಾನಿಗಳ ಹೃದಯದಲ್ಲಿ ಇರುತ್ತಾರೆ ಎಂದರು. ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಸ್ಮಾರಕಕ್ಕೆ ನಮಸ್ಕರಿಸಿ ಜಯಕಾರ ಕೂಗಿದರು.

Intro:ವಿಷ್ಣುವರ್ಧನ್ ಸ್ಮರಣೆ


Body:ವಿಷ್ಣುವರ್ಧನ್ ಸ್ಮರಣೆ


Conclusion:ಡಾ.ವಿಷ್ಣುವರ್ಧನ್ 10ನೇ ವರ್ಷದ ಪುಣ್ಯ ಸ್ಮರಣೆ, ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಭಾರತಿ ವಿಷ್ಣುವರ್ಧನ್
ಮೈಸೂರು: ಸ್ಯಾಂಡಲ್ವುಂಡ್ ಹಿರಿಯ ನಟ ದಿವಂಗರ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯಸ್ಮರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ನೆರವೇರಿಸಿದರು.
ಮೈಸೂರು-ಎಚ್‌.ಡಿ‌.ಕೋಟೆ ತಾಲ್ಲೂಕು ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿರುವ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಪತ್ನಿ ಹಾಗೂ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಸ್ಮಾರಕಕ್ಕೆ ನಮಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್ ಅವರು, ಡಾ.ವಿಷ್ಣುವರ್ಧನ್ ಅವರು ಅಗಲಿ ಹತ್ತು ವರ್ಷ ಕಳೆದರು ಅವರ ನೆನಪು ಸದಾ ಉಳಿಯಲಿದೆ.ಸ್ಮಾರಕಕ್ಕೆ ನಿರ್ಮಾಣ ಹತ್ತು ವರ್ಷ ಕಳೆದರು ಬೇಸರವಾಗಿಲ್ಲ.ಎಲ್ಲದಕ್ಕೂ ತಾಳ್ಮೆ ಇರಬೇಕು ಎಂದರು‌.
ವಿಷ್ಣುವರ್ಧನ್ ಅವರು ಇಲ್ಲದೇ ಹೋದರೆ ಶೂನ್ಯ ಆವರಿಸಿದೆ.ಆದರೆ, ಶೂನ್ಯಕ್ಕೆ ಹೆಚ್ಚಿನ ಬೆಲೆ. ಅವರು ಇಲ್ಲದೇ ಹೋದರೆ ಅಭಿಮಾನಿಗಳ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದರು.
ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಸ್ಮಾರಕಕ್ಕೆ ನಮಸ್ಕರಿಸಿ ವಿಷ್ಣುದಾದನಿಗೆ ಜಯಕಾರ ಕೂಗಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.