ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲದ ಹುಂಡಿ ಹಣ ಎಣಿಕೆ ಬುಧವಾರ ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, ಬರೋಬ್ಬರಿ 2.43 ಕೋಟಿ ಹಣ ಸಂಗ್ರಹವಾಗಿದೆ.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಇಂದು ಬೆಳಗ್ಗೆ 6.30 ರಲ್ಲಿ ಆರಂಭಗೊಂಡು ಸಂಜೆ 7 ರಲ್ಲಿ ಮುಕ್ತಾಯವಾಗಿದ್ದು, 27 ದಿನಗಳಿಗೆ 2,43,65,775
ರೂ. ಸಂಗ್ರಹವಾಗಿದೆ.
![Diwali Sadagara- Madappa's income is huge: crores together collected in 27 days](https://etvbharatimages.akamaized.net/etvbharat/prod-images/20-11-2024/kn-cnr-04-mmhills-av-ka10038_20112024195625_2011f_1732112785_42.jpg)
ಇದನ್ನು ಓದಿ: ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ಯಕೃತ್ ರವಾನೆ