ETV Bharat / state

ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ 2 ದಿನಗಳಲ್ಲಿ ನಿಜಾಂಶ ತಿಳಿಯುತ್ತೆ: ಬಸವರಾಜ್​ ಬೊಮ್ಮಾಯಿ

author img

By

Published : Nov 20, 2019, 3:37 PM IST

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಪಿಎಫ್​​ಐ ಹಾಗೂ ಎಸ್​ಡಿಪಿಐನಲ್ಲಿ ಕೆಲಸ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು 2 ದಿನಗಳಲ್ಲಿ ತನಿಖೆ ಮುಕ್ತಾಯವಾಗಲಿದ್ದು, ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ತನಿಖೆ ಚುರುಕು : 2 ದಿನಗಳಲ್ಲಿ ನಿಜಾಂಶ ತಿಳಿಯಲಿದೆಯೆಂದ ಬಸವರಾಜ್ ಬೊಮ್ಮಾಯಿ

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಪಿಎಫ್​​ಐ ಹಾಗೂ ಎಸ್​ಡಿಪಿಐನಲ್ಲಿ ಕೆಲಸ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು 2 ದಿನಗಳಲ್ಲಿ ತನಿಖೆ ಮುಕ್ತಾಯವಾಗಲಿದ್ದು, ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ್ ಬೊಮ್ಮಾಯಿ, ಗೃಹ ಸಚಿವ

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಬಸವರಾಜ್ ಬೊಮ್ಮಾಯಿ, ತನ್ವೀರ್ ಸೇಠ್ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ವಾರ್ಡ್​ಗೆ ಶಿಫ್ಟ್ ಆಗಲಿದ್ದಾರೆ. ಈ ರೀತಿಯ ಘಟನೆಗಳು ಆಗುವುದು ವಿರಳ. ಆದ ಮೇಲೆ ನಾವು ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರಿಗೂ ರಕ್ಷಣೆ ಕೊಡುವ ಕೆಲಸ ಇನ್ನು ಮುಂದೆ ನಡೆಯುತ್ತದೆ. ಇನ್ನ 2 ದಿನಗಳಲ್ಲಿ ತನಿಖೆ ಮುಕ್ತಾಯಗೊಳ್ಳಲಿದ್ದು, ಮೇಲ್ನೋಟಕ್ಕೆ ಈ ಹಲ್ಲೆ ಸಂಘಟನೆಯವರು ಐಡಿಯಾಲಜಿ ಮತ್ತು ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ನಡೆಸಿರಬಹುದೆಂದು ಹೇಳಬಹುದು. ಆದರೆ ತನಿಖೆಯ ನಂತರ ಅದು ಗೊತ್ತಾಗಲಿದೆ ಎಂದರು.

ಆರೋಪಿ ವ್ಯಕ್ತಿ ಪಿಎಫ್​​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತ ಎಂದು ತಿಳಿದುಬಂದಿದ್ದು, ಕ್ಯಾತಮರನಹಳ್ಳಿ ರಾಜು ಹತ್ಯೆ ಮತ್ತು ಬೆಂಗಳೂರಿನ ಕೆಲವು ಕಡೆ ನಡೆದ ಹತ್ಯೆಗಳನ್ನು ನೋಡಿದರೆ ಒಂದೇ ರೀತಿ ಇವೆ. ಆದ್ದರಿಂದ ಇಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೂ ಲಿಂಕ್ ಇದೆಯಾ ಎಂದು ಪೋಲಿಸರು ತನಿಖೆ ನಡೆಸುತ್ತಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆ.

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ಪಿಎಫ್​​ಐ ಹಾಗೂ ಎಸ್​ಡಿಪಿಐನಲ್ಲಿ ಕೆಲಸ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು 2 ದಿನಗಳಲ್ಲಿ ತನಿಖೆ ಮುಕ್ತಾಯವಾಗಲಿದ್ದು, ಬಳಿಕ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ್ ಬೊಮ್ಮಾಯಿ, ಗೃಹ ಸಚಿವ

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಬಸವರಾಜ್ ಬೊಮ್ಮಾಯಿ, ತನ್ವೀರ್ ಸೇಠ್ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ವಾರ್ಡ್​ಗೆ ಶಿಫ್ಟ್ ಆಗಲಿದ್ದಾರೆ. ಈ ರೀತಿಯ ಘಟನೆಗಳು ಆಗುವುದು ವಿರಳ. ಆದ ಮೇಲೆ ನಾವು ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರಿಗೂ ರಕ್ಷಣೆ ಕೊಡುವ ಕೆಲಸ ಇನ್ನು ಮುಂದೆ ನಡೆಯುತ್ತದೆ. ಇನ್ನ 2 ದಿನಗಳಲ್ಲಿ ತನಿಖೆ ಮುಕ್ತಾಯಗೊಳ್ಳಲಿದ್ದು, ಮೇಲ್ನೋಟಕ್ಕೆ ಈ ಹಲ್ಲೆ ಸಂಘಟನೆಯವರು ಐಡಿಯಾಲಜಿ ಮತ್ತು ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ನಡೆಸಿರಬಹುದೆಂದು ಹೇಳಬಹುದು. ಆದರೆ ತನಿಖೆಯ ನಂತರ ಅದು ಗೊತ್ತಾಗಲಿದೆ ಎಂದರು.

ಆರೋಪಿ ವ್ಯಕ್ತಿ ಪಿಎಫ್​​ಐ ಮತ್ತು ಎಸ್​ಡಿಪಿಐ ಕಾರ್ಯಕರ್ತ ಎಂದು ತಿಳಿದುಬಂದಿದ್ದು, ಕ್ಯಾತಮರನಹಳ್ಳಿ ರಾಜು ಹತ್ಯೆ ಮತ್ತು ಬೆಂಗಳೂರಿನ ಕೆಲವು ಕಡೆ ನಡೆದ ಹತ್ಯೆಗಳನ್ನು ನೋಡಿದರೆ ಒಂದೇ ರೀತಿ ಇವೆ. ಆದ್ದರಿಂದ ಇಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೂ ಲಿಂಕ್ ಇದೆಯಾ ಎಂದು ಪೋಲಿಸರು ತನಿಖೆ ನಡೆಸುತ್ತಿದ್ದಾರೆಂದು ಗೃಹ ಸಚಿವರು ಹೇಳಿದ್ದಾರೆ.

Intro:ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ ಆರೋಪಿ ವ್ಯಕ್ತಿ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ನಲ್ಲಿ ಕೆಲಸ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನ ೨ ದಿನಗಳಲ್ಲಿ ತನಿಖೆ ಮುಕ್ತಾಯವಾಗಲಿದ್ದು ಆನಂತರ ನಿಜಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ
Body:




ಇಂದು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿ. ನಂತರ ಮಾಧ್ಯಮಗಳ ಜೊತೆ ಮಾತಾನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತನ್ವೀರ್ ಸೇಠ್ ಚೇತರಿಸಿಕೊಳ್ಳುತ್ತಿದ್ದು ಇನ್ನೆರಡು ದಿನಗಳಲ್ಲಿ ವಾರ್ಡ್ ಗೆ ಶಿಫ್ಟ್ ಆಗಲಿದ್ದು , ಈ ರೀತಿಯ ಘಟನೆಗಳು ಆಗುವುದು ವಿರಳ, ಆದಮೇಲೆ ನಾವು ಜಾಗೃತರಾಗಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರಿಗೂ ರಕ್ಷಣೆ ಕೊಡುವ ಕೆಲಸ ಇನ್ನು ಮುಂದೆ ನಡೆಯುತ್ತದೆ. ಇನ್ನ ೨ ದಿನಗಳಲ್ಲಿ ತನಿಖೆ ಮುಕ್ತಾಯಗೊಳ್ಳಲಿದ್ದು ಮೇಲ್ನೋಟಕ್ಕೆ ಈ ಹಲ್ಲೆ ಸಂಘಟನೆಯವರು ಐಡಿಯಾಲಜಿ ಮತ್ತು ರಾಜಕೀಯ ಪೈಪೋಟಿಯ ಹಿನ್ನೆಲೆಯಲ್ಲಿ ಸಂಘಟನೆಯವರು ಈ ಕೃತ್ಯ ನಡೆಸಿರಬಹುದು ಎಂದು ಮೇಲ್ನೋಟಕ್ಕೆ ಹೇಳಬಹುದು ತನಿಖೆಯ ನಂತರ ಅದು ಕ್ಲಿಯರ್ ಆಗುತ್ತದೆ.ಆರೋಪಿ ವ್ಯಕ್ತಿ ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತ ಎಂದು ತಿಳಿದುಬಂದಿದ್ದು ಕ್ಯಾತಮರನಹಳ್ಳಿ ರಾಜು ಹತ್ಯೆ ಮತ್ತು ಬೆಂಗಳೂರಿನ ಕೆಲವು ಕಡೆ ನಡೆದ ಹತ್ಯೆಗಳನ್ನು ನೋಡಿದರೆ ಒಂದೇ ರೀತಿ ಇದೆ. ಆದ್ದರಿಂದ ಇಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೂ ಲಿಂಕ್ ಇದೆಯಾ ಎಂದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಹೇಳಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.