ETV Bharat / state

ನಿತ್ಯವೂ ಕಾಡು ಪ್ರಾಣಿಗಳ ಉಪಟಳ: ಭಯದಲ್ಲಿ ಹೆಗ್ಗುಡಿಲು ಗ್ರಾಮಸ್ಥರು - animals problem in heggudilu

ನಿನ್ನೆ ‌ರಾತ್ರಿ ಹಳೇ ಹೆಗ್ಗುಡಿಲು ಗ್ರಾಮದ ನಂಜಯ್ಯ ಎಂಬುವವರಿಗೆ ಸೇರಿದ ಮೇಕೆ‌ಯನ್ನು ಚಿರತೆ ಬಲಿ ತೆಗೆದುಕೊಂಡಿದೆ.

animals problem in heggudilu of mysore
ನಿತ್ಯವೂ ಕಾಡುಪ್ರಾಣಿಗಳ ಉಪಟಳ; ಭಯದಲ್ಲಿ ಹೆಗ್ಗುಡಿಲು ಗ್ರಾಮಸ್ಥರು
author img

By

Published : Sep 19, 2020, 1:07 PM IST

ಮೈಸೂರು: ಸರಗೂರು ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪ್ರತಿದಿನ ಭಯದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಹಳೇ ಹೆಗ್ಗಡಿಲು ಹಾಗೂ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ರಾತ್ರಿ ‌ವೇಳೆ‌ ಗ್ರಾಮಕ್ಕೆ ನುಗ್ಗಿ ಕುರಿ, ಮೇಕೆಗಳ ರಕ್ತ ಹೀರಿ ಪರಾರಿಯಾಗುತ್ತಿದೆ. ನಿನ್ನೆ ‌ರಾತ್ರಿ ಕೂಡ ಹಳೇ ಹೆಗ್ಗುಡಿಲು ಗ್ರಾಮದ ನಂಜಯ್ಯ ಎಂಬುವವರಿಗೆ ಸೇರಿದ ಮೇಕೆ‌ಯನ್ನು ಚಿರತೆ ಬಲಿ ತೆಗೆದುಕೊಂಡಿದೆ. ಪ್ರತಿದಿನ‌ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಿ ಜನರಲ್ಲಿನ ಭಯ ನಿರ್ಮೂಲನೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ಮೈಸೂರು: ಸರಗೂರು ಸಮೀಪದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ಜನರು ಪ್ರತಿದಿನ ಭಯದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಹಳೇ ಹೆಗ್ಗಡಿಲು ಹಾಗೂ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ರಾತ್ರಿ ‌ವೇಳೆ‌ ಗ್ರಾಮಕ್ಕೆ ನುಗ್ಗಿ ಕುರಿ, ಮೇಕೆಗಳ ರಕ್ತ ಹೀರಿ ಪರಾರಿಯಾಗುತ್ತಿದೆ. ನಿನ್ನೆ ‌ರಾತ್ರಿ ಕೂಡ ಹಳೇ ಹೆಗ್ಗುಡಿಲು ಗ್ರಾಮದ ನಂಜಯ್ಯ ಎಂಬುವವರಿಗೆ ಸೇರಿದ ಮೇಕೆ‌ಯನ್ನು ಚಿರತೆ ಬಲಿ ತೆಗೆದುಕೊಂಡಿದೆ. ಪ್ರತಿದಿನ‌ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಿ ಜನರಲ್ಲಿನ ಭಯ ನಿರ್ಮೂಲನೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.