ETV Bharat / state

ಬಂಡೀಪುರದಲ್ಲಿ ನರಭಕ್ಷಕ ಹುಲಿ ಸೆರೆಗೆ ಸಕಲ ಸಿದ್ಧತೆ - ನರಭಕ್ಷಕ ಹುಲಿ ಸೆರೆ ಕಾರ್ಯಾಚರಣೆ

ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಾಖಲಾದಂತೆ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗುವುದು ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳಿದ್ದಾರೆ.

ನರಭಕ್ಷಕ ಹುಲಿ ಸೆರೆಗೆ ಸರ್ವ ಸಿದ್ಧತೆ
author img

By

Published : Oct 10, 2019, 5:40 PM IST

ಮೈಸೂರು: ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡುತ್ತೇವೆ ಎಂದು ಡಿಚಿಎಫ್ ಅಲೆಗ್ಸಾಂಡರ್ ಹೇಳಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಾಖಲಾದಂತೆ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗುವುದು. ಈಗ ನಡೆದಿರುವ 2 ಘಟನೆಗಳಲ್ಲಿ ನರಭಕ್ಷಕ ಹುಲಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆ ಹುಲಿ ನರಭಕ್ಷಕ ಆಗಿದ್ದರೆ ಮನುಷ್ಯನ ಶರೀರವನ್ನು ತಿನ್ನಬೇಕಿತ್ತು. ಇದು ಆಕಸ್ಮಿಕವಾಗಿ ಆಗಿರುವಂತಹದ್ದು. ಈ ಘಟನೆಗೆ ಯಾವ ಹುಲಿ ಕಾರಣ ಎಂದು ಕಂಡುಹಿಡಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ನರಭಕ್ಷಕ ಹುಲಿ ಸೆರೆಗೆ ಸರ್ವ ಸಿದ್ಧತೆ

ಇಂದು ಅರಮನೆಯ ಆವರಣದಲ್ಲಿ ಗಜಪಡೆಯಯನ್ನು ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಎಲೆಗ್ಸಾಂಡರ್, ಹುಲಿಯನ್ನು ಖಂಡಿತವಾಗಿ ಸೆರೆ ಹಿಡಿಯುತ್ತೇವೆ‌ ಎಂದರು.

1 ವಾರಗಳ ಕಾಲ ಆ ಪ್ರದೇಶದ ಕಡೆ ದನಕರುಗಳನ್ನು ಬಿಡಬೇಡಿ ಎಂದು ಹೇಳಿದ್ದೇವೆ. ಇದಕ್ಕೆ ಗ್ರಾಮಸ್ಥರು ಒಪ್ಪಿದ್ದಾರೆ. ಒಂದೆರಡು ದಿನಗಳಲ್ಲಿ ಬೇಟೆಯಾಡಿರುವ ಸ್ಥಳಕ್ಕೆ ಹುಲಿ‌ ಬರುತ್ತದೆ. ಇದಕ್ಕಾಗಿ ಈಗಾಗಲೇ ಆನೆ ಮೇಲೆ‌ ಕಾರ್ಯಾಚರಣೆ ಆರಂಭಿಸಿದ್ದು, 7 ಜನ ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅವರು ಹುಲಿಗೆ ಅರವಳಿಕೆ ಮದ್ದನ್ನು ನೀಡಿ ಜೀವಂತವಾಗಿ ಹಿಡಿಯುತ್ತಾರೆ ಎಂದು ಡಿಸಿಎಫ್ ಎಲೆಗ್ಸಾಂಡರ್ ತಿಳಿಸಿದರು.

ಮೈಸೂರು: ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡುತ್ತೇವೆ ಎಂದು ಡಿಚಿಎಫ್ ಅಲೆಗ್ಸಾಂಡರ್ ಹೇಳಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಾಖಲಾದಂತೆ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗುವುದು. ಈಗ ನಡೆದಿರುವ 2 ಘಟನೆಗಳಲ್ಲಿ ನರಭಕ್ಷಕ ಹುಲಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆ ಹುಲಿ ನರಭಕ್ಷಕ ಆಗಿದ್ದರೆ ಮನುಷ್ಯನ ಶರೀರವನ್ನು ತಿನ್ನಬೇಕಿತ್ತು. ಇದು ಆಕಸ್ಮಿಕವಾಗಿ ಆಗಿರುವಂತಹದ್ದು. ಈ ಘಟನೆಗೆ ಯಾವ ಹುಲಿ ಕಾರಣ ಎಂದು ಕಂಡುಹಿಡಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ನರಭಕ್ಷಕ ಹುಲಿ ಸೆರೆಗೆ ಸರ್ವ ಸಿದ್ಧತೆ

ಇಂದು ಅರಮನೆಯ ಆವರಣದಲ್ಲಿ ಗಜಪಡೆಯಯನ್ನು ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಎಲೆಗ್ಸಾಂಡರ್, ಹುಲಿಯನ್ನು ಖಂಡಿತವಾಗಿ ಸೆರೆ ಹಿಡಿಯುತ್ತೇವೆ‌ ಎಂದರು.

1 ವಾರಗಳ ಕಾಲ ಆ ಪ್ರದೇಶದ ಕಡೆ ದನಕರುಗಳನ್ನು ಬಿಡಬೇಡಿ ಎಂದು ಹೇಳಿದ್ದೇವೆ. ಇದಕ್ಕೆ ಗ್ರಾಮಸ್ಥರು ಒಪ್ಪಿದ್ದಾರೆ. ಒಂದೆರಡು ದಿನಗಳಲ್ಲಿ ಬೇಟೆಯಾಡಿರುವ ಸ್ಥಳಕ್ಕೆ ಹುಲಿ‌ ಬರುತ್ತದೆ. ಇದಕ್ಕಾಗಿ ಈಗಾಗಲೇ ಆನೆ ಮೇಲೆ‌ ಕಾರ್ಯಾಚರಣೆ ಆರಂಭಿಸಿದ್ದು, 7 ಜನ ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಲಾಗಿದೆ. ಅವರು ಹುಲಿಗೆ ಅರವಳಿಕೆ ಮದ್ದನ್ನು ನೀಡಿ ಜೀವಂತವಾಗಿ ಹಿಡಿಯುತ್ತಾರೆ ಎಂದು ಡಿಸಿಎಫ್ ಎಲೆಗ್ಸಾಂಡರ್ ತಿಳಿಸಿದರು.

Intro:ಮೈಸೂರು: ಎರಡು ಘಟನೆಯಲ್ಲಿ ಅದು ನರಭಕ್ಷಕ ಹುಲಿಯ ಲಕ್ಷಣಗಳು ಕಾಣುತ್ತಿಲ್ಲ ಎರಡು ಆಕಸ್ಮಿಕವಾಗಿ ಆಗಿರುವ ಘಟನೆ ಆದರು ಹುಲಿಯನ್ನು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುತ್ತೇವೆ ಎಂದು ಡಿಸಿಎಫ್ ಅಲೆಕ್ಸಾಂಡರ್ ಹೇಳಿಕೆ ನೀಡಿದ್ದಾರೆ.


Body:ಇಂದು ಅರಮನೆಯ ಆವರಣದಲ್ಲಿ ಗಜಪಡೆಯಯನ್ನು ಸಾಂಪ್ರದಾಯಿಕವಾಗಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಅಲೆಕ್ಸಾಂಡರ್,
ಹುಲಿಯನ್ನು ಖಂಡಿತವಾಗಿ ಸೆರೆಹಿಡಿಯುತ್ತೇವೆ‌. ಈಗ ನಡೆದಿರುವ ೨ ಘಟನೆಗಳಲ್ಲಿ ಅದು ನರಭಕ್ಷಕ ಹುಲಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ, ಆ ಹುಲಿ ನರಭಕ್ಷಕ ಆಗಿದ್ದರೆ ಶರೀರವನ್ನು ತಿನ್ನ ಬೇಕಿತ್ತು, ಇದು ಆಕಸ್ಮಿಕವಾಗಿ ಆಗಿರುವಂತಹದ್ದು,‌ ಈ ಘಟನೆಗೆ ಯಾವ ಹುಲಿ ಕಾರಣ ಎಂದು ಕಂಡುಹಿಡಿಯುತ್ತೇವೆ. ೧ ವಾರಗಳ ಕಾಲ ಆ ಪ್ರದೇಶದ ಕಡೆ ದನ ಕಾರುಗಳನ್ನು ಕರೆದುಕೊಂಡು ಹೋಗಬೇಡಿ ಎಂದು ಹೇಳಿದ್ದೇವೆ ಇದಕ್ಕೆ ಗ್ರಾಮಸ್ಥರು ಒಪ್ಪಿದ್ದಾರೆ. ಒಂದೆರಡು ದಿನಗಳಲ್ಲಿ ಭೇಟೆಯಾಡಿರುವ ಸ್ಥಳಕ್ಕೆ ಹುಲಿ‌ ಬರುತ್ತದೆ ಇದಕ್ಕಾಗಿ ಈಗಾಗಲೇ ಆನೆ ಮೇಲೆ‌ ಕಾರ್ಯಚರಣೆ ಆರಂಭಿಸಿದ್ದು ೭ ಜನ ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಲಾಗಿದ್ದು, ಅವರು ಹುಲಿಗೆ ಅರವಳಿಕೆ ಮದ್ದನ್ನು ನೀಡಿ ಜೀವಂತವಾಗಿ ಹಿಡಿಯುತ್ತಾರೆ ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.