ETV Bharat / state

ವಿದ್ಯಾರ್ಥಿನಿ ನಳಿನಿ ಪರ ವಕಾಲತ್ತು ವಹಿಸಲು ಮುಂದೆ ಬಂದ ವಕೀಲರು..

author img

By

Published : Jan 17, 2020, 11:51 PM IST

ಆರೋಪಿ ಸ್ಥಾನದಲ್ಲಿರುವ ಮೈಸೂರು ವಿವಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳಲು ತಾವು ಸಿದ್ಧರಿರುವುದಾಗಿ ಚಿಂತಕ, ವಕೀಲ ಸಿ ಎಸ್ ದ್ವಾರಕನಾಥ್, ಎಸ್.ಶಂಕರಪ್ಪ, ಕೆ ಎನ್ ಜಗದೀಶ್ ಮಹದೇವು ಸೇರಿ ಹಲವಾರು ವಕೀಲರುಗಳು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.

advocateres-ready-to-advocacy-for-nalini
ನಳಿನಿ ಪರ ವಕಾಲತ್ತು ವಹಿಸಲು ಮುಂದೆ ವಕೀಲರು

ಮೈಸೂರು : ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮಾನಸ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಜ.8ರಂದು ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿದ ವೇಳೆ ನಳಿನಿ ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸಾಕಷ್ಟು ವಿವಾದ ಪಡೆದುಕೊಂಡಿತು. ನಳಿನಿ ವಿರುದ್ಧ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು.

advocateres-ready-to-advocacy-for-nalini
ನಳಿನಿ ಪರ ವಕಾಲತ್ತು ವಹಿಸಲು ಮುಂದೆ ಬಂದ ವಕೀಲರು

ಆರೋಪಿ ಸ್ಥಾನದಲ್ಲಿರುವ ಮೈಸೂರು ವಿವಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳಲು ತಾವು ಸಿದ್ಧರಿರುವುದಾಗಿ ಚಿಂತಕ, ವಕೀಲ ಸಿ ಎಸ್ ದ್ವಾರಕನಾಥ್, ಎಸ್.ಶಂಕರಪ್ಪ, ಕೆ ಎನ್ ಜಗದೀಶ್ ಮಹದೇವು ಸೇರಿ ಹಲವಾರು ವಕೀಲರುಗಳು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.

ಮೈಸೂರು : ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮಾನಸ ಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಜ.8ರಂದು ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿದ ವೇಳೆ ನಳಿನಿ ‘ಫ್ರೀ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸಾಕಷ್ಟು ವಿವಾದ ಪಡೆದುಕೊಂಡಿತು. ನಳಿನಿ ವಿರುದ್ಧ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು.

advocateres-ready-to-advocacy-for-nalini
ನಳಿನಿ ಪರ ವಕಾಲತ್ತು ವಹಿಸಲು ಮುಂದೆ ಬಂದ ವಕೀಲರು

ಆರೋಪಿ ಸ್ಥಾನದಲ್ಲಿರುವ ಮೈಸೂರು ವಿವಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳಲು ತಾವು ಸಿದ್ಧರಿರುವುದಾಗಿ ಚಿಂತಕ, ವಕೀಲ ಸಿ ಎಸ್ ದ್ವಾರಕನಾಥ್, ಎಸ್.ಶಂಕರಪ್ಪ, ಕೆ ಎನ್ ಜಗದೀಶ್ ಮಹದೇವು ಸೇರಿ ಹಲವಾರು ವಕೀಲರುಗಳು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.

Intro:ವಕಾಲತ್ತುBody:ನಳಿನಿ ಪರ ವಕಾಲತ್ತು ವಹಿಸಲು ಮುಂದೆ ವಕೀಲರು
ಮೈಸೂರು: ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ನಳಿನಿ ಬಾಲಕುಮಾರ್ ಪರವಾಗಿ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ.
ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಮಾನಸಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ಜ.೮ರಂದು ಮಾನಸ ಗಂಗೋತ್ರಿ ಸಂಶೋಧನ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸಿದ ವೇಳೆ ನಳಿನಿ ‘ಫ್ರಿ ಕಾಶ್ಮೀರ’ ನಾಮಫಲಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸಾಕಷ್ಟು ವಿವಾದ ಪಡೆದು ಕೊಂಡಿತು. ನಳಿನಿ ವಿರುದ್ಧ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧಾರ ಕೈಗೊಂಡಿತ್ತು.
ಆರೋಪಿತ ಸ್ಥಾನದಲ್ಲಿರುವ ಮೈಸೂರು ವಿವಿ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿಕೊಳ್ಳಲು ತಾವು ಸಿದ್ದರಿರುವುದಾಗಿ ಚಿಂತಕ, ವಕೀಲ ಸಿ.ಎಸ್.ದ್ವಾರಕನಾಥ್ ಸೇರಿದಂತೆ ವಕೀಲರಾದ ಎಸ್.ಶಂಕರಪ್ಪ, ಕೆ.ಎನ್.ಜಗದೀಶ್ ಮಹದೇವು, ಬಿ.ಟಿ.ವೆಂಕಟೇಶ್, ಜೆ.ಡಿ.ಕಾಶೀನಾಥ್, ಶ್ರೀನಿವಾಸಕುಮಾರ್, ಆರ್.ಜಗನ್ನಾಥ್ ಈ ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ. Conclusion:ವಕಾಲತ್ತು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.