ETV Bharat / state

ಫ್ರೀ ಕಾಶ್ಮೀರ ಫಲಕ ಹಿಡಿದ ಯುವತಿ ಪರ ವಕಾಲತ್ತು : ಮೈಸೂರಿಗೆ ಬಂದ ವಕೀಲರ ತಂಡ - Mysore court

ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ವಕೀಲರ ತಂಡ ಇಂದು ಮೈಸೂರು ನ್ಯಾಯಾಲಯಕ್ಕೆ ಆಗಮಿಸಿದೆ.

lawyears
ವಕೀಲರು
author img

By

Published : Jan 20, 2020, 12:34 PM IST

ಮೈಸೂರು: ಮಾನಸ ಗಂಗೋತ್ರಿಯ ಕ್ಯಾಂಪಸ್ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ವಕೀಲರ ತಂಡ ಮೈಸೂರು ನ್ಯಾಯಾಲಯಕ್ಕೆ ಆಗಮಿಸಿತು.

ವಕೀಲರ ತಂಡ

ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರ ಆಗಮನವಾಗಿದ್ದು 200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರವನ್ನು ವಕೀಲರ ತಂಡ ತಂದಿದೆ.

ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದೆ ವಕೀಲರ ತಂಡ ಹಾಜರಾಗಿ ಚರ್ಚೆ ನಡೆಸಲಿದೆ ಎಂದು ವಕೀಲರಾದ ಜಗದೀಶ್ ಹಾಗೂ ಮಂಜು ತಿಳಿಸಿದ್ದಾರೆ.

ಮೈಸೂರು: ಮಾನಸ ಗಂಗೋತ್ರಿಯ ಕ್ಯಾಂಪಸ್ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ವಕೀಲರ ತಂಡ ಮೈಸೂರು ನ್ಯಾಯಾಲಯಕ್ಕೆ ಆಗಮಿಸಿತು.

ವಕೀಲರ ತಂಡ

ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರ ಆಗಮನವಾಗಿದ್ದು 200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರವನ್ನು ವಕೀಲರ ತಂಡ ತಂದಿದೆ.

ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದೆ ವಕೀಲರ ತಂಡ ಹಾಜರಾಗಿ ಚರ್ಚೆ ನಡೆಸಲಿದೆ ಎಂದು ವಕೀಲರಾದ ಜಗದೀಶ್ ಹಾಗೂ ಮಂಜು ತಿಳಿಸಿದ್ದಾರೆ.

Intro:ವಕೀಲರು


Body:ನಳಿನಿ ಪರ ವಕಾಲತ್ತು ವಹಿಸಲು ಮೈಸೂರು ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು
ಮೈಸೂರು: ಮಾನಸಗಂಗೋತ್ರಿಯ ಕ್ಯಾಂಪಸ್ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಪರ ವಕಾಲತ್ತು ವಹಿಸಲು ವಕೀಲರ ತಂಡ ಮೈಸೂರು ನ್ಯಾಯಾಲಯಕ್ಕೆ ಆಗಮಿಸಿತು.
ಬೆಂಗಳೂರು,ಮಂಡ್ಯ,ಚಾಮರಾಜನಗರ, ಶಿವಮೊಗ್ಗ,ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ವಕೀಲರ ಆಗಮನವಾಗಿದ್ದು,200ಕ್ಕೂ ಹೆಚ್ಚು ವಕೀಲರು ಸಹಿ ಮಾಡಿರುವ ವಕಾಲತ್ತು ಪತ್ರ ತಂದಿರುವ ವಕೀಲರ ತಂಡ ಬಂದಿದೆ.
ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದೆ ವಕೀಲರ ತಂಡ ಹಾಜರಾಗಿ ಚರ್ಚೆ ನಡೆಸಲಿದೆ
ಈ ಸಂಬಂಧ ವಕೀಲರಾದ ಜಗದೀಶ್ ಹಾಗೂ ಮಂಜು ಮಾಧ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಂಜು(ಕೆಂಚಗಿರುವವರು)


Conclusion:ವಕೀಲರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.