ETV Bharat / state

ಹೆಚ್​ಡಿಕೆಗೆ ತಿರುಗುಬಾಣವಾದ ಹೇಳಿಕೆ... ಮಣ್ಣಿನ ಮಗನ ಪತ್ತೆ ಪರೀಕ್ಷೆಗೆ ಶುರುವಾಯ್ತು ಚರ್ಚೆ - undefined

ನಿಜವಾದ ಮಣ್ಣಿನ ಮಗನನ್ನ ಕಂಡುಹಿಡಿಯಲು ಮಂಡ್ಯ ಜನತೆಯ ಸೂಪರ್​ ಪ್ಲಾನ್. ನಿಖಿಲ್ ಕುಮಾರಸ್ವಾಮಿ ಮತ್ತು ನಟ ದರ್ಶನ್ ನಡುವೆ ಹಾಲು ಕರೆಯೋ ಸ್ಪರ್ಧೆ ನಡೆಸಲು ಚರ್ಚೆ.

ನಿಖಿಲ್ ಕುಮಾರಸ್ವಾಮಿ
author img

By

Published : Mar 26, 2019, 1:04 PM IST

ಮಂಡ್ಯ: ನಿಜವಾದ ಮಣ್ಣಿನ ಮಕ್ಕಳು ಯಾರು. ನಿಖಿಲ್ ಕುಮಾರಸ್ವಾಮಿನಾ ಅಥವಾ ನಟ ದರ್ಶನ್ ನಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎ‍ದ್ದಿದೆ. ಇದಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸೋ ಬಗ್ಗೆ ಚರ್ಚೆ ನಡೆದಿದೆ.

Nikil And Darshan
ನಿಖಿಲ್ ಕುಮಾರಸ್ವಾಮಿ

ಸೋಮವಾರ ಕುಮಾರಸ್ವಾಮಿ ಹಾಕಿದ ನಿಜವಾದ ಮಣ್ಣಿನ ಮಕ್ಕಳು ನಾವು ಎಂಬ ಹೇಳಿಕೆಗೆ ಈ ರೀತಿಯ ಪೋಸ್ಟ್​ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ದರ್ಶನ್ ವರ್ಸಸ್ ನಿಖಿಲ್​ಗೆ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸೋಣ ಎಂಬ ಸವಾಲಿನ ಸಂದೇಶ ಪ್ರಕಟವಾಗಿದೆ.

ಹಸುವಿನ ಹಾಲನ್ನು ಯಾರು ಹೆಚ್ಚಿಗೆ ಕರೆಯುತ್ತಾರೋ ಅವರೇ ನಿಜವಾದ ಮಣ‍್ಣಿನ ಮಕ್ಕಳು ಎಂಬ ಬಹಿರಂಗ ಸವಾಲು ಸಹ ಹಾಕಲಾಗಿದೆ. ಜೊತೆಗೆ ಸಿಎಂ ವಿರುದ್ಧವೂ ಆಕ್ರೋಶ ಹೊರ ಹಾಕಿರುವ ನೆಟ್ಟಿಗರು, ಕಳ್ಳೆತ್ತು ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

ಮಂಡ್ಯ: ನಿಜವಾದ ಮಣ್ಣಿನ ಮಕ್ಕಳು ಯಾರು. ನಿಖಿಲ್ ಕುಮಾರಸ್ವಾಮಿನಾ ಅಥವಾ ನಟ ದರ್ಶನ್ ನಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎ‍ದ್ದಿದೆ. ಇದಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸೋ ಬಗ್ಗೆ ಚರ್ಚೆ ನಡೆದಿದೆ.

Nikil And Darshan
ನಿಖಿಲ್ ಕುಮಾರಸ್ವಾಮಿ

ಸೋಮವಾರ ಕುಮಾರಸ್ವಾಮಿ ಹಾಕಿದ ನಿಜವಾದ ಮಣ್ಣಿನ ಮಕ್ಕಳು ನಾವು ಎಂಬ ಹೇಳಿಕೆಗೆ ಈ ರೀತಿಯ ಪೋಸ್ಟ್​ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ. ದರ್ಶನ್ ವರ್ಸಸ್ ನಿಖಿಲ್​ಗೆ ಹಾಲು ಕರೆಯೋ ಸ್ಪರ್ಧೆ ಏರ್ಪಡಿಸೋಣ ಎಂಬ ಸವಾಲಿನ ಸಂದೇಶ ಪ್ರಕಟವಾಗಿದೆ.

ಹಸುವಿನ ಹಾಲನ್ನು ಯಾರು ಹೆಚ್ಚಿಗೆ ಕರೆಯುತ್ತಾರೋ ಅವರೇ ನಿಜವಾದ ಮಣ‍್ಣಿನ ಮಕ್ಕಳು ಎಂಬ ಬಹಿರಂಗ ಸವಾಲು ಸಹ ಹಾಕಲಾಗಿದೆ. ಜೊತೆಗೆ ಸಿಎಂ ವಿರುದ್ಧವೂ ಆಕ್ರೋಶ ಹೊರ ಹಾಕಿರುವ ನೆಟ್ಟಿಗರು, ಕಳ್ಳೆತ್ತು ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.