ETV Bharat / state

ಕಾವೇರಿ ಜಲ ವಿವಾದ: ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ- ಸಂಸದೆ ಸುಮಲತಾ

author img

By ETV Bharat Karnataka Team

Published : Oct 9, 2023, 8:03 PM IST

Updated : Oct 9, 2023, 9:35 PM IST

ಕಾವೇರಿ ನದಿ ನೀರು ವಿವಾದ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.

ಸಂಸದೆ ಸುಮಲತಾ
ಸಂಸದೆ ಸುಮಲತಾ

ಸಂಸದೆ ಸುಮಲತಾ ಹೇಳಿಕೆ

ಮಂಡ್ಯ : ಕಾವೇರಿ ವಿಷಯದಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸಿಎಂ ಹೇಗೆ ಒಂದು ಜಿಲ್ಲೆಯ ಪರ ಮಾತನಾಡಲು ಸಾಧ್ಯವಿಲ್ಲವೋ ಹಾಗೆಯೇ ಅವರೂ ಕೂಡಾ ಯಾವುದೇ ಒಂದು ರಾಜ್ಯದ ಪರ ಮಾತನಾಡಲು ಆಗುವುದಿಲ್ಲ. ಕಾಂಗ್ರೆಸ್ 'ಇಂಡಿಯಾ' ಒಕ್ಕೂಟ ಮಾಡಿಕೊಂಡಿದೆ. ಅದರಲ್ಲಿ ಸ್ಟಾಲಿನ್ ಕೂಡ ಒಬ್ಬ ಸದಸ್ಯರಿದ್ದಾರೆ. ರಾಜ್ಯದ ಸಿಎಂ ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂದು ಸಂಸದೆ ಸುಮಲತಾ ಹೇಳಿದರು.

ಸಂಸದೆ ಸುಮಲತಾ ಹೇಳಿಕೆ

ಮಂಡ್ಯ : ಕಾವೇರಿ ವಿಷಯದಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸಿಎಂ ಹೇಗೆ ಒಂದು ಜಿಲ್ಲೆಯ ಪರ ಮಾತನಾಡಲು ಸಾಧ್ಯವಿಲ್ಲವೋ ಹಾಗೆಯೇ ಅವರೂ ಕೂಡಾ ಯಾವುದೇ ಒಂದು ರಾಜ್ಯದ ಪರ ಮಾತನಾಡಲು ಆಗುವುದಿಲ್ಲ. ಕಾಂಗ್ರೆಸ್ 'ಇಂಡಿಯಾ' ಒಕ್ಕೂಟ ಮಾಡಿಕೊಂಡಿದೆ. ಅದರಲ್ಲಿ ಸ್ಟಾಲಿನ್ ಕೂಡ ಒಬ್ಬ ಸದಸ್ಯರಿದ್ದಾರೆ. ರಾಜ್ಯದ ಸಿಎಂ ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂದು ಸಂಸದೆ ಸುಮಲತಾ ಹೇಳಿದರು.

ಇದನ್ನೂ ಓದಿ: ರೈತರಿಂದ ಅಣಕು ಆತ್ಮಹತ್ಯೆ ಮೂಲಕ ಪ್ರತಿಭಟನೆ.. ಜಲ ಸಂರಕ್ಷಣ ಸಮಿತಿಯ ನಿಯೋಗ ನಾಳೆ ದೆಹಲಿಗೆ - ಕುರುಬೂರು ಶಾಂತಕುಮಾರ್

Last Updated : Oct 9, 2023, 9:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.