ETV Bharat / state

ಕಬ್ಬಿನ ಬಾಕಿ ಕೊಡ್ಸಿ ಅಂದ್ರೆ, ಫ್ಯಾಕ್ಟ್ರಿ ನಮ್ಮಪ್ಪಂದಾ ಅಂದ್ರು ಸಚಿವ ತಮ್ಮಣ್ಣ

ಕಬ್ಬಿನ ಬಾಕಿ ಹಣ ಕೇಳಿದ ರೈತನಿಗೆ ಸಚಿವ ಡಿ.ಸಿ.ತಮ್ಮಣ್ಣ ಆವಾಜ್ ಹಾಕಿರುವ ವಿಡಿಯೋ ವೈರಲ್​​ ಆಗಿದೆ.

author img

By

Published : Apr 16, 2019, 1:20 PM IST

ರೈತನಿಗೆ ಸಚಿವ ಡಿ.ಸಿ. ತಮ್ಮಣ್ಣ ಆವಾಜ್!

ಮಂಡ್ಯ: ಕಬ್ಬಿನ ಬಾಕಿ ಹಣ ಕೊಡಿಸಿ ಎಂದ ರೈತನಿಗೆ ಆವಾಜ್ ಹಾಕಿರುವ ಸಚಿವ ಡಿ.ಸಿ.ತಮ್ಮಣ್ಣ, ಕಬ್ಬಿನ ಹಣ ನಾನು ಕೊಡಿಸಬೇಕಾ? ಕಾರ್ಖಾನೆ ಏನು ನಮ್ಮಾಪ್ಪನದಾ ಎಂದು ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದು ವೈರಲ್​ ಆಗಿದೆ.

ಮದ್ದೂರು ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಸಚಿವರು ಹೀಗೆ ಮಾತನಾಡಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಚಿವ ಡಿ.ಸಿ. ತಮ್ಮಣ್ಣ

ಎಲ್ಲವನ್ನೂ ನಾನೇ ಮಾಡಿಸಬೇಕೆ? ಕಬ್ಬಿನ ಬಾಕಿ ಹಣ ಬಂದಿಲ್ಲ ಅಂದ್ರೆ ನಾನು ಕೊಡಬೇಕಾ? ಬೆಳೆಯನ್ನೇನಾದರೂ ನನ್ನ ಮನೆಗೆ ತಂದುಕೊಟ್ಟಿದ್ದಾ? ಎಂದು ರೈತನಿಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

ಮಂಡ್ಯ: ಕಬ್ಬಿನ ಬಾಕಿ ಹಣ ಕೊಡಿಸಿ ಎಂದ ರೈತನಿಗೆ ಆವಾಜ್ ಹಾಕಿರುವ ಸಚಿವ ಡಿ.ಸಿ.ತಮ್ಮಣ್ಣ, ಕಬ್ಬಿನ ಹಣ ನಾನು ಕೊಡಿಸಬೇಕಾ? ಕಾರ್ಖಾನೆ ಏನು ನಮ್ಮಾಪ್ಪನದಾ ಎಂದು ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದು ವೈರಲ್​ ಆಗಿದೆ.

ಮದ್ದೂರು ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಸಚಿವರು ಹೀಗೆ ಮಾತನಾಡಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಚಿವ ಡಿ.ಸಿ. ತಮ್ಮಣ್ಣ

ಎಲ್ಲವನ್ನೂ ನಾನೇ ಮಾಡಿಸಬೇಕೆ? ಕಬ್ಬಿನ ಬಾಕಿ ಹಣ ಬಂದಿಲ್ಲ ಅಂದ್ರೆ ನಾನು ಕೊಡಬೇಕಾ? ಬೆಳೆಯನ್ನೇನಾದರೂ ನನ್ನ ಮನೆಗೆ ತಂದುಕೊಟ್ಟಿದ್ದಾ? ಎಂದು ರೈತನಿಗೆ ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

Intro:ಮಂಡ್ಯ: ಕಬ್ಬಿನ ಬಾಕಿ ಹಣ ಕೊಡಿಸಿ ಎಂದ ರೈತನ ಮೇಲೆ ಮುಗಿ ಬಿದ್ದ ಸಚಿವ ಡಿ.ಸಿ. ತಮ್ಮಣ್ಣ, ಕಬ್ಬಿನ ಹಣ ನಾನು ಕೊಡಿಸಬೇಕಾ? ಕಾರ್ಖಾನೆ ಏನು ನಮ್ಮಾಪ್ಪನದಾ ಎಂದು ದರ್ಪ ತೋರಿದ್ದಾರೆ.‌
ಮದ್ದೂರು ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಘಟನೆ ನಡೆದಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ನಿಮ್ಮನ್ನು ಗೆಲ್ಲಿಸಿರುವುದು ನಮ್ಮ ಸಮಸ್ಯೆ ಪರಿಹಾರ ಮಾಡಿಸಲು ಎಂದ ರೈತನಿಗೆ ಸ್ಥಳದಲ್ಲಿದ್ದ ಜೆಡಿಎಸ್ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಘಟನೆಯಿಂದಾಗಿ ಕೆಲಕಾಲ ನಿರ್ಮಾಣವಾಗಿದ್ದ ಮಾತಿನ‌ ಚಕಮಕಿಯಿಂದ ಆತಂಕ ನಿರ್ಮಾಣವಾಗಿತ್ತು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.