ETV Bharat / state

ವಿವಾದಾತ್ಮಕ ನವವೃಂದಾವನ ಗಡ್ಡೆಯಲ್ಲೇ ನಾಳೆ ನಡೆಯಲಿದೆ ಪದ್ಮನಾಭ ತೀರ್ಥರ ಆರಾಧನೆ - Anegundi Padmanabha Tirtha pooje

ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ಮಧ್ಯೆಯೇ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ನಾಳೆ ಪದ್ಮನಾಭ ತೀರ್ಥರ ಆರಾಧನೆ
author img

By

Published : Nov 23, 2019, 4:49 PM IST

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ನಡುವೆ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ನಾಳೆ ಪದ್ಮನಾಭ ತೀರ್ಥರ ಆರಾಧನೆ

ಪದ್ಮನಾಭ ತೀರ್ಥರ ಪೂರ್ವಾರಾಧನೆ ಭಾನುವಾರ ಮತ್ತು ಮಧ್ಯಾರಾಧನೆಯನ್ನು ಸೋಮವಾರ ಮಧ್ಯಾಹ್ನದವರೆಗೆ ಉತ್ತರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋರ್ಟ್​ ಸ್ಪಷ್ಟ ನಿರ್ದೆಶನ ನೀಡಿದೆ. ಸೋಮವಾರ ಮಧ್ಯಾಹ್ನದ ಬಳಿಕ ಮಧ್ಯಾರಾಧನೆ ಮತ್ತು ಮಂಗಳವಾರ ಉತ್ತರಾಧನೆಯನ್ನು ರಾಯರಮಠ ನೆರವೇರಿಸಲಿದೆ. ಕಳೆದ ವರ್ಷ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲಿಗೆ ರಾಯರ ಮಠ ಬಳಿಕ ಉತ್ತರಾಧಿ ಮಠದಿಂದ ನೆರವೇರಿಸಲಾಗಿತ್ತು.

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದದ ನಡುವೆ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ನಾಳೆ ಪದ್ಮನಾಭ ತೀರ್ಥರ ಆರಾಧನೆ

ಪದ್ಮನಾಭ ತೀರ್ಥರ ಪೂರ್ವಾರಾಧನೆ ಭಾನುವಾರ ಮತ್ತು ಮಧ್ಯಾರಾಧನೆಯನ್ನು ಸೋಮವಾರ ಮಧ್ಯಾಹ್ನದವರೆಗೆ ಉತ್ತರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋರ್ಟ್​ ಸ್ಪಷ್ಟ ನಿರ್ದೆಶನ ನೀಡಿದೆ. ಸೋಮವಾರ ಮಧ್ಯಾಹ್ನದ ಬಳಿಕ ಮಧ್ಯಾರಾಧನೆ ಮತ್ತು ಮಂಗಳವಾರ ಉತ್ತರಾಧನೆಯನ್ನು ರಾಯರಮಠ ನೆರವೇರಿಸಲಿದೆ. ಕಳೆದ ವರ್ಷ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲಿಗೆ ರಾಯರ ಮಠ ಬಳಿಕ ಉತ್ತರಾಧಿ ಮಠದಿಂದ ನೆರವೇರಿಸಲಾಗಿತ್ತು.

Intro:ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ
ಭಾನುವಾರದಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
Body:ವಿವಾದಾತ್ಮಕ ಗಡ್ಡೆಯಲ್ಲಿ ನಾಳೆಯಿಂದ ಪದ್ಮನಾಭ ತೀರ್ಥರ ಆರಾಧನೆ
ಗಂಗಾವತಿ:
ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ
ಭಾನುವಾರದಿಂದ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
ಪದ್ಮನಾಭ ತೀರ್ಥರ ಪೂರ್ವರಾಧನೆ ಭಾನುವಾರ ಮತ್ತು ಮಧ್ಯರಾಧನೆಯನ್ನು ಸೋಮವಾರ ಮಧ್ಯಾಹ್ನದವರೆಗೆ ಉತ್ತರರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋಟರ್್ ಸ್ಪಷ್ಟ ನಿದರ್ೇಶನ ನೀಡಿದೆ.
ಬಳಿಕ ಉಳಿದ ಧಾಮರ್ಿಕ ಆಚರಣೆ ರಾಯರಮಠದ ಪಾಲಿಗೆ ಲಭಿಸಿದೆ.
ಸೋಮವಾರ ಮಧ್ಯಾಹ್ನದ ಬಳಿಕ ಮಧ್ಯರಾಧನೆ ಮತ್ತು ಮಂಗಳವಾರ ಉತ್ತರ ಆರಾಧನೆಯನ್ನು ರಾಯರಮಠ ನೆರವೇರಿಸಲಿದೆ. ಕಳೆದ ವರ್ಷ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲಿಗೆ ರಾಯರ ಮಠ ಬಳಿಕ ಉತ್ತರಾಧಿ ಮಠದಿಂದ ನೆರವೇರಿಸಲಾಗಿತ್ತು.

Conclusion:ಸೋಮವಾರ ಮಧ್ಯಾಹ್ನದ ಬಳಿಕ ಮಧ್ಯರಾಧನೆ ಮತ್ತು ಮಂಗಳವಾರ ಉತ್ತರ ಆರಾಧನೆಯನ್ನು ರಾಯರಮಠ ನೆರವೇರಿಸಲಿದೆ. ಕಳೆದ ವರ್ಷ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲಿಗೆ ರಾಯರ ಮಠ ಬಳಿಕ ಉತ್ತರಾಧಿ ಮಠದಿಂದ ನೆರವೇರಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.