ETV Bharat / state

ಕಸದ ವಾಹನಕ್ಕೆ ಆಂಬ್ಯುಲೆನ್ಸ್​ ಸೈರನ್​... ಕೊನೆಗೂ ಎಚ್ಚೆತ್ತ ನಗರಸಭೆ, ಇದು ಈಟಿವಿ ಭಾರತ ಇಂಪ್ಯಾಕ್ಟ್​ - ಈಟಿವಿ ಭಾರತ ಇಂಪ್ಯಾಕ್ಟ್

ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿ ಯಡವಟ್ಟು ಮಾಡಿದ್ದ ನಗರಸಭೆ ಕೊನೆಗೆ ಎಚ್ಚೆತ್ತು ಸೈರನ್ ಬದಲಿಸಿದೆ. ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ, ತಕ್ಷಣ ವಾಹನದಲ್ಲಿ ಅಳವಡಿಸಿದ್ದ ಸೈರನ್​ ಬದಲಿಗೆ ಬೇರೆ ಹಾಡುಗಳುಳ್ಳ ಪೆನ್​​​​​​​ಡ್ರೈವ್ ನೀಡಿದ್ದಾರೆ.

ETV Bharat Impact
ಕಸ ಸಂಗ್ರಹಿಸುವ ವಾಹನದ ಸೈರನ್ ಬದಲಾವಣೆ
author img

By

Published : May 29, 2020, 10:11 AM IST

Updated : May 29, 2020, 10:47 AM IST

ಗಂಗಾವತಿ: ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿ ಯಡವಟ್ಟು ಮಾಡಿ ಜನರಿಗೆ ಆತಂಕ ಸೃಷ್ಟಿಸಿದ್ದ ನಗರಸಭೆ ಕೊನೆಗೆ ಎಚ್ಚೆತ್ತು ಸೈರನ್ ಬದಲಿಸಿದೆ.

ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ತಕ್ಷಣ ಕಸ ಸಂಗ್ರಹ ಕಾರ್ಯದಿಂದ ಎಲ್ಲಾ ವಾಹನಗಳನ್ನು ವಾಪಸ್ ನಗರಸಭೆಗೆ ಕರೆಯಿಸಿಕೊಂಡ ಅಧಿಕಾರಿಗಳು, ತಕ್ಷಣ ವಾಹನದಲ್ಲಿನ ಅಳವಡಿಸಿದ್ದ ಸೈರನ್​ ಬದಲಿಗೆ ಬೇರೆ ಹಾಡುಗಳುಳ್ಳ ಪೆನ್​​​​​​​ಡ್ರೈವ್ ನೀಡಿದ್ದಾರೆ.

ಕಸ ಸಂಗ್ರಹಿಸುವ ವಾಹನದ ಸೈರನ್ ಬದಲಾವಣೆ

ಹೀಗಾಗಿ ಶುಕ್ರವಾರದಿಂದ ಯಥಾವತ್ತಾಗಿ ಕಸ ಸಂಗ್ರಹಿಸುವ ವಾಹನಗಳು ಪರಿಸರ ಜಾಗೃತಿ, ಒಣ ಹಾಗೂ ಹಸಿ ಕಸಗಳ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಗಂಗಾವತಿ: ಕಸ ಸಂಗ್ರಹಿಸುವ ವಾಹನಕ್ಕೆ ಆ್ಯಂಬುಲೆನ್ಸ್ ಸೈರನ್ ಅಳವಡಿಸಿ ಯಡವಟ್ಟು ಮಾಡಿ ಜನರಿಗೆ ಆತಂಕ ಸೃಷ್ಟಿಸಿದ್ದ ನಗರಸಭೆ ಕೊನೆಗೆ ಎಚ್ಚೆತ್ತು ಸೈರನ್ ಬದಲಿಸಿದೆ.

ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ತಕ್ಷಣ ಕಸ ಸಂಗ್ರಹ ಕಾರ್ಯದಿಂದ ಎಲ್ಲಾ ವಾಹನಗಳನ್ನು ವಾಪಸ್ ನಗರಸಭೆಗೆ ಕರೆಯಿಸಿಕೊಂಡ ಅಧಿಕಾರಿಗಳು, ತಕ್ಷಣ ವಾಹನದಲ್ಲಿನ ಅಳವಡಿಸಿದ್ದ ಸೈರನ್​ ಬದಲಿಗೆ ಬೇರೆ ಹಾಡುಗಳುಳ್ಳ ಪೆನ್​​​​​​​ಡ್ರೈವ್ ನೀಡಿದ್ದಾರೆ.

ಕಸ ಸಂಗ್ರಹಿಸುವ ವಾಹನದ ಸೈರನ್ ಬದಲಾವಣೆ

ಹೀಗಾಗಿ ಶುಕ್ರವಾರದಿಂದ ಯಥಾವತ್ತಾಗಿ ಕಸ ಸಂಗ್ರಹಿಸುವ ವಾಹನಗಳು ಪರಿಸರ ಜಾಗೃತಿ, ಒಣ ಹಾಗೂ ಹಸಿ ಕಸಗಳ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

Last Updated : May 29, 2020, 10:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.