ಗಂಗಾವತಿ (ಕೊಪ್ಪಳ) : ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಒಗಳ ವರ್ಗಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಾಗಿರುವವರು ಪಂಚಾಯಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವಣ ಕಲಹಕ್ಕೆ ಪಿಡಿಒಗಳು ಬಲಿಯಾಗುತ್ತಿದ್ದು, ವರ್ಗಾವಣೆಯಿಂದ ಇವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ರಾಜಕೀಯ ಮೇಲಾಟ: ಪಿಡಿಒಗಳ ವರ್ಗಾವಣೆ
ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವ ಜಿಲ್ಲಾ ಪಂಚಾಯತ್ ಸಿಇಒ.
![ರಾಜಕೀಯ ಮೇಲಾಟ: ಪಿಡಿಒಗಳ ವರ್ಗಾವಣೆ](https://etvbharatimages.akamaized.net/etvbharat/prod-images/768-512-4705847-thumbnail-3x2-dinee.jpg?imwidth=3840)
ಈ ಬಗ್ಗೆ ಹಣವಾಳ ಗ್ರಾಮ ಪಂಚಾಯಿತಿ ಪಿಡಿಒ ನೀಲಾ ಸೂರ್ಯಕುಮಾರಿಯನ್ನು ಬದಲಾಯಿಸುವಂತೆ ಸ್ವತಃ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಒಂದು ತಿಂಗಳ ಹಿಂದೆ ತಾಲೂಕು ಪಂಚಾಯಿತಿಯ ಸಿಇಒ ತಿಮ್ಮಾನಾಯ್ಕ್ ಅವರಿಗೆ ಸೂಚನೆ ನೀಡಿದ್ದರು.
ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಲ್ಪಕಾಲ ಪಿಡಿಒಗಳ ವರ್ಗಾವಣೆ ರದ್ದಾಗಿತ್ತು. ಆದರೆ, ಈಗ ಮತ್ತೆ ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಗಂಗಾವತಿ (ಕೊಪ್ಪಳ) : ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಒಗಳ ವರ್ಗಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಾಗಿರುವವರು ಪಂಚಾಯಿತಿ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವಣ ಕಲಹಕ್ಕೆ ಪಿಡಿಒಗಳು ಬಲಿಯಾಗುತ್ತಿದ್ದು, ವರ್ಗಾವಣೆಯಿಂದ ಇವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಬಗ್ಗೆ ಹಣವಾಳ ಗ್ರಾಮ ಪಂಚಾಯಿತಿ ಪಿಡಿಒ ನೀಲಾ ಸೂರ್ಯಕುಮಾರಿಯನ್ನು ಬದಲಾಯಿಸುವಂತೆ ಸ್ವತಃ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಒಂದು ತಿಂಗಳ ಹಿಂದೆ ತಾಲೂಕು ಪಂಚಾಯಿತಿಯ ಸಿಇಒ ತಿಮ್ಮಾನಾಯ್ಕ್ ಅವರಿಗೆ ಸೂಚನೆ ನೀಡಿದ್ದರು.
ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಲ್ಪಕಾಲ ಪಿಡಿಒಗಳ ವರ್ಗಾವಣೆ ರದ್ದಾಗಿತ್ತು. ಆದರೆ, ಈಗ ಮತ್ತೆ ಕನಕಗಿರಿಯ ಐದು ಜನ ಮತ್ತು ಗಂಗಾವತಿಯ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
Body:ರಾಜಕೀಯ ಮೇಲಾಟ: ಪಿಡಿಒಗಳ ವಗರ್ಾವಣೆಗೆ
ಗಂಗಾವತಿ:
ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಒಗಳ ವಗರ್ಾವಣೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು, ಪಂಚಾಯಿತಿ ಸದಸ್ಯರಿರುವ ಗ್ರಾಮಗಳಲ್ಲಿ ರಾಜಕೀಯ ಮೇಲಾಟಕ್ಕೆ ಪಿಡಿಗಳು ಪರದಾಡುತ್ತಿದ್ದಾರೆ.
ಈ ಬಗ್ಗೆ ಹಣವಾಳ ಗ್ರಾಮ ಪಂಚಾಯಿತಿ ಪಿಡಿಒ ನೀಲಾ ಸೂರ್ಯಕುಮಾರಿಯನ್ನು ಬದಲಾಯಿಸುವಂತೆ ಸ್ವತಃ ಕನಕಗಿರಿ ಶಾಸಕ ಬಸವರಾಜ ದಢೇಸ್ಗೂರು, ಕೇವಲ ಒಂದು ತಿಂಗಳ ಹಿಂದೆ ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಇಒ ತಿಮ್ಮಾನಾಯ್ಕ್ ಅವರಿಗೆ ಸೂಚನೆ ನೀಡಿದ್ದರು.
ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಲ್ಪಕಾಲ ಪಿಡಿಒಗಳ ವಗರ್ಾವಣೆ ರದ್ದಾಗಿತ್ತು. ಮತ್ತೀಗ ಕನಕಗಿರಿಯ ಐದು ಜನ ಮತ್ತು ಗಂಗಾವತಿ ಕ್ಷೇತ್ರದ ಇಬ್ಬರು ಪಿಡಿಒಗಳನ್ನು ವಗರ್ಾವಣೆ ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ನೀಡಿದ್ದಾರೆ. ಇದು ಈಗ ಸಾರ್ವಜನಿಕ ಕ್ಷೇತ್ರದಲ್ಲಿ ಚಚರ್ೆಗೆ ಕಾರಣವಾಗಿದೆ.
Conclusion:ಕನಕಗಿರಿಯ ಐದು ಜನ ಮತ್ತು ಗಂಗಾವತಿ ಕ್ಷೇತ್ರದ ಇಬ್ಬರು ಪಿಡಿಒಗಳನ್ನು ವಗರ್ಾವಣೆ ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ನೀಡಿದ್ದಾರೆ. ಇದು ಈಗ ಸಾರ್ವಜನಿಕ ಕ್ಷೇತ್ರದಲ್ಲಿ ಚಚರ್ೆಗೆ ಕಾರಣವಾಗಿದೆ.