ETV Bharat / state

ಹುಚ್ಚುನಾಯಿ ದಾಳಿ: 5 ವರ್ಷದ ಬಾಲಕ ಸೇರಿ 15 ಕ್ಕೂ ಹೆಚ್ಚು ಜನರಿಗೆ ಗಾಯ

ಹುಚ್ಚುನಾಯಿ ಕಡಿತದಿಂದ ಸುಮಾರು 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೊಪ್ಪಳದ ಕುವೆಂಪು ನಗರ, ವಡ್ಡರ ಓಣಿ, ಹಮಾಲರ ಕಾಲೋನಿ ಸೇರಿದಂತೆ ಅನೇಕ ಕಡೆ ಒಂದೇ ಹುಚ್ಚು ನಾಯಿ ಜನರ‌ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

author img

By

Published : Nov 5, 2019, 3:17 PM IST

Updated : Nov 5, 2019, 4:26 PM IST

ಹುಚ್ಚುನಾಯಿ ದಾಳಿ

ಕೊಪ್ಪಳ : ನಗರದಲ್ಲಿ ಹುಚ್ಚುನಾಯಿ ಕಡಿತದಿಂದ ಸುಮಾರು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುವೆಂಪು ನಗರ, ವಡ್ಡರ ಓಣಿ, ಹಮಾಲರ ಕಾಲೋನಿ ಸೇರಿದಂತೆ ಅನೇಕ ಕಡೆ ಒಂದೇ ಹುಚ್ಚು ನಾಯಿ ಜನರ‌ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಯಶವಂತ (5), ಲಕ್ಷ್ಮಣ, ಗಂಗಮ್ಮ, ಲಕ್ಷ್ಮಣ ಇಂದ್ರಮ್ಮನವರ್, ಚಂದ್ರು ಸೇರಿದಂತೆ ಸುಮಾರು 15 ಕ್ಕೂ‌ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ‌ ಮಾಡಿ ಮುಖ, ಕೈ, ಕಾಲುಗಳಿಗೆ ಕಡಿದು ಗಾಯಗೊಳಿಸಿದೆ. ತಾಲೂಕಿನ ಹೂವಿನಾಳದಲ್ಲಿ ಇದೇ‌ ನಾಯಿ ಬೆಳಗ್ಗೆ ಕೆಲವರನ್ನು ಕಡಿದು ಗಾಯಗೊಳಿಸಿತ್ತು. ಅಲ್ಲಿಂದ ಕೊಪ್ಪಳದ ಕುವೆಂಪು‌ನಗರ, ವಡ್ಡರ ಓಣಿ, ಹಮಾಲರ‌ ಕಾಲೋನಿಯಲ್ಲಿಯೂ ಜನರ ಮೇಲೆ ದಾಳಿ ಮಾಡಿದೆ.

ಹುಚ್ಚುನಾಯಿ ದಾಳಿ

ವಡ್ಡರ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಯಶವಂತ ಎಂಬ ಬಾಲಕನ ಮೇಲೆ ದಾಳಿ‌ ಮಾಡಿದೆ. ಈ ಸಂದರ್ಭದಲ್ಲಿ ಹುಲುಗಪ್ಪ ಎಂಬ ವ್ಯಕ್ತಿ ನಾಯಿಯಿಂದ ಮಗುವನ್ನು ರಕ್ಷಣೆ‌ ಮಾಡಿದ್ದಾರೆ. ಚಂದ್ರು ಎಂಬುವವರ ಕಣ್ಣಿಗೆ ನಾಯಿ ಕಡಿದು ತೀವ್ರ ಗಾಯಗೊಳಿಸಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ.

ಕೊಪ್ಪಳ : ನಗರದಲ್ಲಿ ಹುಚ್ಚುನಾಯಿ ಕಡಿತದಿಂದ ಸುಮಾರು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುವೆಂಪು ನಗರ, ವಡ್ಡರ ಓಣಿ, ಹಮಾಲರ ಕಾಲೋನಿ ಸೇರಿದಂತೆ ಅನೇಕ ಕಡೆ ಒಂದೇ ಹುಚ್ಚು ನಾಯಿ ಜನರ‌ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಯಶವಂತ (5), ಲಕ್ಷ್ಮಣ, ಗಂಗಮ್ಮ, ಲಕ್ಷ್ಮಣ ಇಂದ್ರಮ್ಮನವರ್, ಚಂದ್ರು ಸೇರಿದಂತೆ ಸುಮಾರು 15 ಕ್ಕೂ‌ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ‌ ಮಾಡಿ ಮುಖ, ಕೈ, ಕಾಲುಗಳಿಗೆ ಕಡಿದು ಗಾಯಗೊಳಿಸಿದೆ. ತಾಲೂಕಿನ ಹೂವಿನಾಳದಲ್ಲಿ ಇದೇ‌ ನಾಯಿ ಬೆಳಗ್ಗೆ ಕೆಲವರನ್ನು ಕಡಿದು ಗಾಯಗೊಳಿಸಿತ್ತು. ಅಲ್ಲಿಂದ ಕೊಪ್ಪಳದ ಕುವೆಂಪು‌ನಗರ, ವಡ್ಡರ ಓಣಿ, ಹಮಾಲರ‌ ಕಾಲೋನಿಯಲ್ಲಿಯೂ ಜನರ ಮೇಲೆ ದಾಳಿ ಮಾಡಿದೆ.

ಹುಚ್ಚುನಾಯಿ ದಾಳಿ

ವಡ್ಡರ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಯಶವಂತ ಎಂಬ ಬಾಲಕನ ಮೇಲೆ ದಾಳಿ‌ ಮಾಡಿದೆ. ಈ ಸಂದರ್ಭದಲ್ಲಿ ಹುಲುಗಪ್ಪ ಎಂಬ ವ್ಯಕ್ತಿ ನಾಯಿಯಿಂದ ಮಗುವನ್ನು ರಕ್ಷಣೆ‌ ಮಾಡಿದ್ದಾರೆ. ಚಂದ್ರು ಎಂಬುವವರ ಕಣ್ಣಿಗೆ ನಾಯಿ ಕಡಿದು ತೀವ್ರ ಗಾಯಗೊಳಿಸಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ.

Intro:


Body:ಕೊಪ್ಪಳ:- ನಗರದಲ್ಲಿ ಹುಚ್ಚುನಾಯಿ ಕಡಿತದಿಂದ ಸುಮಾರು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೊಪ್ಪಳದ ಕುವೆಂಪು ನಗರ, ವಡ್ಡರ ಓಣಿ, ಹಮಾಲರ ಕಾಲೋನಿ ಸೇರಿದಂತೆ ಅನೇಕ ಕಡೆ ಇದೇ‌ ಒಂದು ಹುಚ್ಚು ನಾಯಿ ಜನರ‌ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಐದು ವರ್ಷದ ಯಶವಂತ, ಲಕ್ಷ್ಮಣ, ಗಂಗಮ್ಮ, ಲಕ್ಷ್ಮಣ ಇಂದ್ರಮ್ಮನವರ್, ಚಂದ್ರು ಸೇರಿದಂತೆ ಸುಮಾರು 15 ಕ್ಕೂ‌ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ‌ ಮಾಡಿ ಮುಖ, ಕೈ, ಕಾಲು ಕಡಿದು ಗಾಯಗೊಳಿಸಿದೆ. ಕೊಪ್ಪಳ ತಾಲೂಕಿನ ಹೂವಿನಾಳದಲ್ಲಿ ಇದೇ‌ ನಾಯಿ ಬೆಳಗ್ಗೆ ಕೆಲವರನ್ನು ಕಡಿದು ಗಾಯಗೊಳಿಸಿದೆ. ಅಲ್ಲಿಂದ ಕೊಪ್ಪಳದ ಕುವೆಂಪು‌ನಗರ, ವಡ್ಡರ ಓಣಿ, ಹಮಾಲರ‌ ಕಾಲೂನಿಯಲ್ಲಿ ಓಡಾಡಿ ಜನರನ್ನು ಕಡಿದಿದೆ. ವಡ್ಡರ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಯಶವಂತ ಎಂಬ ಬಾಲಕನನ್ನು ದಾಳಿ‌ ಮಾಡಿದೆ. ಈ ಸಂದರ್ಭದಲ್ಲಿ ಹುಲುಗಪ್ಪ ಎಂಬ ವ್ಯಕ್ತಿ ನಾಯಿಯಿಂದ ಮಗುವನ್ನು ರಕ್ಷಣೆ‌ ಮಾಡಿದ್ದಾರೆ. ಒಂದು ವೇಳೆ ಆ ವ್ಯಕ್ತಿ ಅಲ್ಲಿರದಿದ್ದರೆ ಮಗು ಇನ್ನಷ್ಟು ಗಾಯಗೊಳ್ಳುತ್ತಿತ್ತು. ಇನ್ನು ಚಂದ್ರು ಎಂಬುವರ ಕಣ್ಣಿನ ನಾಯಿ ಕಡಿದು ತೀವ್ರ ಗಾಯಗೊಳಿಸಿದೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ. ಬೀದಿ ನಾಯಿಗಳ ಹಾವಳಿ ಇದ್ದತೂ ನಗರಸಭೆ ದಿವ್ಯ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬೈಟ್1:- ಹುಲುಗಪ್ಪ, ಪ್ರತ್ಯಕ್ಷದರ್ಶಿ


Conclusion:
Last Updated : Nov 5, 2019, 4:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.