ETV Bharat / state

ಅನುಮತಿ ಪಡೆಯದ, ಅನಧಿಕೃತ ರೆಸಾರ್ಟ್​​​​​​​​ಗಳ ಸರ್ವೆ.. - ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್​​ಗಳು

ಸರ್ಕಾರದಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್​​​ಗಳನ್ನು ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

illegal-resort-serve-in-gangavati
ಅನುಮತಿ ಪಡೆಯದ, ಅನಧಿಕೃತ ರೆಸಾರ್ಟ್​​​​​​​​ಗಳ ಸರ್ವೆ...
author img

By

Published : Dec 17, 2019, 11:06 PM IST

ಗಂಗಾವತಿ: ಕಂದಾಯ, ಗ್ರಾಮ ಪಂಚಾಯತ್ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ತಲೆ ಎತ್ತಿರುವ ರೆಸಾರ್ಟ್​​​ಗಳನ್ನು ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

ತಹಶೀಲ್ದಾರ್ ಎಲ್ ಡಿ ಚಂದ್ರಕಾಂತ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಲ್ಲಾಪುರದ ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಅವರನ್ನು ಒಳಗೊಂಡ ತಂಡ, ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್​​​​​ಗಳ ಸಮೀಕ್ಷೆ ನಡೆಸಿ ಪಟ್ಟಿ ಮಾಡಿಕೊಂಡಿದೆ.

ಆನೆಗೊಂದಿಯಲ್ಲಿ ಎರಡು, ಚಿಕ್ಕರಾಂಪುರದಲ್ಲಿ ಒಂದು, ಹನುಮನಹಳ್ಳಿ ಹಾಗೂ ಸಣಾಪುರದಲ್ಲಿ ತಲಾ ನಾಲ್ಕು ಅನಧಿಕೃತ ರೆಸಾರ್ಟ್​​​ಗಳು ನಿರ್ಮಾಣವಾಗಿವೆ. ಇನ್ನೂ ಎರಡು ದಿನಗಳ ಕಾಲ ಸಮೀಕ್ಷೆ ನಡೆಸುತ್ತೇವೆ. ಸಮೀಕ್ಷೆ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಂದು ತಹಶೀಲ್ದಾರ್​ ಹೇಳಿದರು.

ಗಂಗಾವತಿ: ಕಂದಾಯ, ಗ್ರಾಮ ಪಂಚಾಯತ್ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ತಲೆ ಎತ್ತಿರುವ ರೆಸಾರ್ಟ್​​​ಗಳನ್ನು ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿದರು.

ತಹಶೀಲ್ದಾರ್ ಎಲ್ ಡಿ ಚಂದ್ರಕಾಂತ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಲ್ಲಾಪುರದ ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಅವರನ್ನು ಒಳಗೊಂಡ ತಂಡ, ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್​​​​​ಗಳ ಸಮೀಕ್ಷೆ ನಡೆಸಿ ಪಟ್ಟಿ ಮಾಡಿಕೊಂಡಿದೆ.

ಆನೆಗೊಂದಿಯಲ್ಲಿ ಎರಡು, ಚಿಕ್ಕರಾಂಪುರದಲ್ಲಿ ಒಂದು, ಹನುಮನಹಳ್ಳಿ ಹಾಗೂ ಸಣಾಪುರದಲ್ಲಿ ತಲಾ ನಾಲ್ಕು ಅನಧಿಕೃತ ರೆಸಾರ್ಟ್​​​ಗಳು ನಿರ್ಮಾಣವಾಗಿವೆ. ಇನ್ನೂ ಎರಡು ದಿನಗಳ ಕಾಲ ಸಮೀಕ್ಷೆ ನಡೆಸುತ್ತೇವೆ. ಸಮೀಕ್ಷೆ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಂದು ತಹಶೀಲ್ದಾರ್​ ಹೇಳಿದರು.

Intro:ಕಂದಾಯ, ಗ್ರಾಮ ಪಂಚಾಯತಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಯಾವುದೇ ಅನುಮತಿ ಪಡೆಯದೇ ಆನೆಗೊಂದಿ ಹೋಬಳಿಯಲ್ಲಿ ಅನಧಿಕೃತವಾಗಿ ನಿಮರ್ಾಣ ಮಾಡಿದ್ದ ರೇಸಾಟರ್್ ನಿಮರ್ಾಣ ಸಮೀಕ್ಷೆಯನ್ನು ಕಂದಾಯ ಅಧಿಕಾರಿಗಳು ಮಾಡಿದರು.
Body:ಅನುಮತಿ ಪಡೆಯದ, ಅನಧಿಕೃತ ರೇಸಾಟರ್್ಗಳ ಸವರ್ೇ
ಗಂಗಾವತಿ:
ಕಂದಾಯ, ಗ್ರಾಮ ಪಂಚಾಯತಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಯಾವುದೇ ಅನುಮತಿ ಪಡೆಯದೇ ಆನೆಗೊಂದಿ ಹೋಬಳಿಯಲ್ಲಿ ಅನಧಿಕೃತವಾಗಿ ನಿಮರ್ಾಣ ಮಾಡಿದ್ದ ರೇಸಾಟರ್್ ನಿಮರ್ಾಣ ಸಮೀಕ್ಷೆಯನ್ನು ಕಂದಾಯ ಅಧಿಕಾರಿಗಳು ಮಾಡಿದರು.
ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಆನೆಗೊಂದಿ, ಮಲ್ಲಾಪುರದ ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಅವರನ್ನೊಳ ತಂಡ ಅನಧಿಕೃತ ನಿಮರ್ಾಣ ಮಾಡಿದ ರೇಸಾಟರ್್ಗಳ ಸಮೀಕ್ಷೆ ನಡೆಸಿತು.
ಆನೆಗೊಂದಿಯಲ್ಲಿ ಎರಡು, ಚಿಕ್ಕರಾಂಪುರದಲ್ಲಿ ಒಂದು, ಹನುಮನಹಳ್ಳಿ ಹಾಗೂ ಸಣಾಪುರದಲ್ಲಿ ತಲಾ ನಾಲ್ಕು ಅನಧಿಕೃತ ರೇಸಾಟರ್್ ನಿಮರ್ಾಣವಾಗಿದ್ದು, ಇನ್ನೆರಡು ದಿನ ಸಮೀಕ್ಷೆ ಮುಂದುವರೆಸುತ್ತೇವೆ ಎಂದು ತಹಶೀಲ್ದಾರ್ ತಿಳಿಸಿದರು.

Conclusion:ಆನೆಗೊಂದಿಯಲ್ಲಿ ಎರಡು, ಚಿಕ್ಕರಾಂಪುರದಲ್ಲಿ ಒಂದು, ಹನುಮನಹಳ್ಳಿ ಹಾಗೂ ಸಣಾಪುರದಲ್ಲಿ ತಲಾ ನಾಲ್ಕು ಅನಧಿಕೃತ ರೇಸಾಟರ್್ ನಿಮರ್ಾಣವಾಗಿದ್ದು, ಇನ್ನೆರಡು ದಿನ ಸಮೀಕ್ಷೆ ಮುಂದುವರೆಸುತ್ತೇವೆ ಎಂದು ತಹಶೀಲ್ದಾರ್ ತಿಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.