ETV Bharat / state

ಮಗನ ನಾಮಕರಣ ದಿನ ಹೆಲ್ಮೆಟ್ ವಿತರಣೆ: ಖಾಸಗಿ ಸಮಾರಂಭದಲ್ಲಿ ಸಾಮಾಜಿಕ ಕಳಕಳಿ - ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿ

ಮಗನ ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿಯ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿ ನೀಡಿ ಪರಿಸರ ಜಾಗೃತಿಯನ್ನೂ ಮೂಡಿಸಿದ್ದಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಹೆಲ್ಮೆಟ್​ ವಿತರಿಸಿ ವಿಭಿನ್ನವಾಗಿ ಆಚರಿಸಿದೆ ಗಂಗಾವತಿಯ ಪತ್ರಕರ್ತನ ಕುಟುಂಬ.

ಗಂಗಾವತಿ: ಮಗನ ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿ
author img

By

Published : Nov 7, 2019, 8:02 PM IST

ಗಂಗಾವತಿ: ಇಲ್ಲಿನ ರಾಮಮಂದಿರದಲ್ಲಿ ಸ್ಥಳೀಯ ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಅವರು ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ಹೆಲ್ಮೆಟ್ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ಗಂಗಾವತಿ: ಮಗನ ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿ

ಹೌದು, ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ತೆರಳಲು ಮೂಗು ಮುರಿಯುವ ಜನಸಮೂಹ ಒಂದೆಡೆಯಾದರೆ ಗಂಗಾವತಿಯ ಈ ಕುಟುಂಬ ತಮ್ಮ ಖಾಸಗಿ ಸಮಾರಂಭದಲ್ಲೇ ಸಾಮಾಜಿಕ ಕಳಕಳಿ ಮೂಡಿಸುವ ಕೆಲಸ ಮಾಡಿದ್ದು, ನಿಜಕ್ಕೂ ಶ್ಲಾಘನೀಯ.

ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿಯ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿಗಳನ್ನು ನೀಡಿ ಪರಿಸರ ಜಾಗೃತಿಯನ್ನೂ ಮೂಡಿಸಿದರು. ಈ ಮೂಲಕ ವಿಭಿನ್ನವಾಗಿ ಮಗನ ನಾಮಕರಣ ಮಾಡಿದ್ದು, ಹಲವರ ಪ್ರಶಂಸೆಗೆ ಪಾತ್ರವಾಯಿತು.

ಗಂಗಾವತಿ: ಇಲ್ಲಿನ ರಾಮಮಂದಿರದಲ್ಲಿ ಸ್ಥಳೀಯ ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಅವರು ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ಹೆಲ್ಮೆಟ್ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.

ಗಂಗಾವತಿ: ಮಗನ ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿ

ಹೌದು, ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ತೆರಳಲು ಮೂಗು ಮುರಿಯುವ ಜನಸಮೂಹ ಒಂದೆಡೆಯಾದರೆ ಗಂಗಾವತಿಯ ಈ ಕುಟುಂಬ ತಮ್ಮ ಖಾಸಗಿ ಸಮಾರಂಭದಲ್ಲೇ ಸಾಮಾಜಿಕ ಕಳಕಳಿ ಮೂಡಿಸುವ ಕೆಲಸ ಮಾಡಿದ್ದು, ನಿಜಕ್ಕೂ ಶ್ಲಾಘನೀಯ.

ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿಯ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿಗಳನ್ನು ನೀಡಿ ಪರಿಸರ ಜಾಗೃತಿಯನ್ನೂ ಮೂಡಿಸಿದರು. ಈ ಮೂಲಕ ವಿಭಿನ್ನವಾಗಿ ಮಗನ ನಾಮಕರಣ ಮಾಡಿದ್ದು, ಹಲವರ ಪ್ರಶಂಸೆಗೆ ಪಾತ್ರವಾಯಿತು.

Intro:ಇಲ್ಲಿನ ರಾಮಮಂದಿರದಲ್ಲಿ ಸ್ಥಳೀಯ ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಎನ್ನುವವರು ಹಮ್ಮಿಕೊಂಡಿದ್ದ ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ಹೆಲ್ಮೆಟ್ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.
Body:ಮಗನ ನಾಮಕರಣ ಸಮಾರಂಭದಲ್ಲಿ ಹೆಲ್ಮೆಟ್ ಜಾಗೃತಿ
ಗಂಗಾವತಿ:
ಇಲ್ಲಿನ ರಾಮಮಂದಿರದಲ್ಲಿ ಸ್ಥಳೀಯ ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಎನ್ನುವವರು ಹಮ್ಮಿಕೊಂಡಿದ್ದ ತಮ್ಮ ಮಗನ ನಾಮಕರಣದ ಸಂದರ್ಭದಲ್ಲಿ ಸಹೋದ್ಯೋಗಿಗಳಿಗೆ ಹೆಲ್ಮೆಟ್ ನೀಡಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಮೂಲಕ ವಿಭಿನ್ನವಾಗಿ ಮಗನ ನಾಮಕರಣ ಮಾಡಿದರು. ಹೆಲ್ಮೆಟ್ ಜಾಗೃತಿಯ ಜೊತೆಗೆ ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿ ನೀಡಿ ಪರಿಸರ ಜಾಗೃತಿಯೂ ಮೂಡಿಸಿದರು. ಇದು ಹಲವರ ಪ್ರಶಂಸೆಗೆ ಪಾತ್ರವಾಯಿತು.
ಮಾಜಿ ಶಾಸಕ ಜಿ. ವೀರಪ್ಪ, ಲೋಕಾಯುಕ್ತ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ, ಡಿವೈಎಸ್ಪಿ ಚಂದ್ರಶೇಖರ, ಉಪ ವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವುಡಿ, ತಹಶೀಲ್ದಾರ್ ಚಂದ್ರಕಾಂತ್, ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಇದ್ದರು.
Conclusion:ವಿಭಿನ್ನವಾಗಿ ಮಗನ ನಾಮಕರಣ ಮಾಡಿದರು. ಹೆಲ್ಮೆಟ್ ಜಾಗೃತಿಯ ಜೊತೆಗೆ ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಸಸಿ ನೀಡಿ ಪರಿಸರ ಜಾಗೃತಿಯೂ ಮೂಡಿಸಿದರು. ಇದು ಹಲವರ ಪ್ರಶಂಸೆಗೆ ಪಾತ್ರವಾಯಿತು.
ಮಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.