ETV Bharat / state

ಕುಷ್ಟಗಿ ಪುರಸಭೆ ನಿರ್ಲಕ್ಷ್ಯ: ತಾಲೂಕಾಡಳಿತ ಕಚೇರಿ ಮುಂದೆಯೇ ಕುಡಿಯುವ ನೀರು ಪೋಲು - ಪುರಸಭೆ ನಿರ್ಲಕ್ಷ ಫೋಲಾಗುತ್ತಿರುವ ನೀರು ಸುದ್ದಿ

ಪಟ್ಟಣದ ತಾಲೂಕಾಡಳಿತ ಕಚೇರಿಯ ಎದುರಿಗಿರುವ ಅಂಬೇಡ್ಕರ್ ನಗರದ ನೀರಿನ ತೊಟ್ಟಿಗೆ ಸರಿಯಾದ ನಳದ ವ್ಯವಸ್ಥೆ ಇಲ್ಲದೆ ನೀರು ಚರಂಡಿ ಪಾಲಾಗುತ್ತಿದೆ.

ವ್ಯರ್ಥವಾಗಿ ಹರಿಯುತ್ತಿರುವ ನೀರು
ವ್ಯರ್ಥವಾಗಿ ಹರಿಯುತ್ತಿರುವ ನೀರು
author img

By

Published : Jun 23, 2020, 10:28 AM IST

Updated : Jun 23, 2020, 10:33 AM IST

ಕುಷ್ಟಗಿ (ಕೊಪ್ಪಳ): ಕುಡಿಯುವ ನೀರು ಸಂರಕ್ಷಿಸಬೇಕಾದ ಪುರಸಭೆ, ತಾಲೂಕಾಡಳಿತ ಕಚೇರಿ ಮುಂದೆಯೇ ನೀರು ಪೋಲಾಗುತ್ತಿದ್ದರೂ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ತೋರಿದೆ.

ವ್ಯರ್ಥವಾಗಿ ಹರಿಯುತ್ತಿರುವ ಕುಡಿಯುವ ನೀರು

ಇಲ್ಲಿ ಒಮ್ಮೊಮ್ಮೆ ನೀರಿನ ತೊಟ್ಟಿ ಭರ್ತಿಯಾಗಿ ಚರಂಡಿಗೆ ಹರಿದರೂ ಸ್ಥಳೀಯರು ನಳ ಬಂದ್ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಈ ರೀತಿಯಾಗಿ ನೀರು ವ್ಯರ್ಥವಾಗಿ ಚರಂಡಿಗೆ ಹರಿಯುವುದನ್ನು ನಿಯಂತ್ರಿಸಲು ಪುರಸಭೆ ಕ್ರಮ ವಹಿಸಬೇಕಿದೆ.

ಕುಷ್ಟಗಿ (ಕೊಪ್ಪಳ): ಕುಡಿಯುವ ನೀರು ಸಂರಕ್ಷಿಸಬೇಕಾದ ಪುರಸಭೆ, ತಾಲೂಕಾಡಳಿತ ಕಚೇರಿ ಮುಂದೆಯೇ ನೀರು ಪೋಲಾಗುತ್ತಿದ್ದರೂ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ತೋರಿದೆ.

ವ್ಯರ್ಥವಾಗಿ ಹರಿಯುತ್ತಿರುವ ಕುಡಿಯುವ ನೀರು

ಇಲ್ಲಿ ಒಮ್ಮೊಮ್ಮೆ ನೀರಿನ ತೊಟ್ಟಿ ಭರ್ತಿಯಾಗಿ ಚರಂಡಿಗೆ ಹರಿದರೂ ಸ್ಥಳೀಯರು ನಳ ಬಂದ್ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಈ ರೀತಿಯಾಗಿ ನೀರು ವ್ಯರ್ಥವಾಗಿ ಚರಂಡಿಗೆ ಹರಿಯುವುದನ್ನು ನಿಯಂತ್ರಿಸಲು ಪುರಸಭೆ ಕ್ರಮ ವಹಿಸಬೇಕಿದೆ.

Last Updated : Jun 23, 2020, 10:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.